WhatsApp Logo

ಮುದ್ದಾದ ನಗುವಿನ ಅಧಿತಿ ಪ್ರಭುದೇವ ಹೆಜ್ಜೆ ಹಾಕಿದ ಈ ರೀಲ್ ನೋಡಿ ಸಿಕ್ಕಾಪಟ್ಟೆ ಫಿಧಾ ಆಗಿ ಕಂಗಾಲಾದ ಯುವಕರು… ಅಷ್ಟಕ್ಕೂ ರೀಲ್ ನಲ್ಲಿ ಅದಿತಿ ಮಾಡಿದ್ದೇನು…

By Sanjay Kumar

Updated on:

ಹಾಯ್ ಫ್ರೆಂಡ್ಸ್ ಕನ್ನಡದಲ್ಲಿ ಸದ್ಯ ಭಾರಿ ಬೇಡಿಕೆಯಲ್ಲಿ ಇರುವಂತಹ ನಟಿ ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಯೂಟ್ಯೂಬ್ ಚಾನೆಲ್ ಮೂಲಕ ಅಪಾರ ಅಭಿಮಾನಿಗಳ ಅಪಾರ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಕನ್ನಡ ಅಂದರೆ ಬಹಳ ಪ್ರೀತಿಸುವ ಗೌರವಿಸುವ ನಟಿಯಾಗಿದ್ದಾರೆ ಅದಿತಿ. ಕನ್ನಡವನ್ನು ಬೆಳೆಸಿ ಕನ್ನಡವನ್ನು ಉಳಿಸಿ ಅಂತ ಹೇಳುವ ಈ ನಟಿ ನಮ್ಮ ಕನ್ನಡ ಸಿನಿಮಾರಂಗದ ಹೆಮ್ಮೆಯ ನಟಿ ಅಂತ ಹೇಳಿಕೊಂಡರೆ ತಪ್ಪಾಗುವುದಿಲ್ಲ ನೋಡಿ. ಹೌದು ನಾವು ಮಾತನಾಡುತ್ತ ಇರುವುದು ನಟಿ ಅದಿತಿ ಪ್ರಭುದೇವ್ ಅವರ ಕುರಿತು ಇವರು ಹಳ್ಳಿಯಲ್ಲಿ ಹುಟ್ಟಿ ಬೆಳೆದರು, ಬಳಿಕ ಜೀವನದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಬಂದು ಆ್ಯಂಕರಿಂಗ್ ಮಾಡಿ ಬಳಿಕ ಮಾಡೆಲಿಂಗ್ ಮಾಡಿ ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ಅದಿತಿ ಪ್ರಭುದೇವ್ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿ ಇದ್ದಾರೆ.

ಹೌದು ಸ್ವಲ್ಪ ತಿಂಗಳು ಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ಅದಿತಿ ಪ್ರಭುದೇವ್ ಅವರು ತಾವು ಇಷ್ಟಪಟ್ಟ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ದಿನಾಂಕವನ್ನು ಇನ್ನೂ ತಿಳಿಸಿಲ್ಲ. ನಟಿ ಅದಿತಿ ಪ್ರಭುದೇವ್ ಅವರು ಟ್ಯಾಲೆಂಟೆಡ್ ನಟಿ ಇವರು ಸೈಲೆಂಟ್ ಪಾತ್ರಕ್ಕೂ ಸೈ ಘಾಟಿ ಪಾತ್ರಕ್ಕೂ ಸೈ ಎಲ್ಲಾ ತರದ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ್ ಅವರು ತಮ್ಮ ಲೈಫ್ ಸ್ಟೈಲ್ ಕುರಿತು ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಕೂಡ ಮಾಡುವ ಮೂಲಕ ತಮ್ಮ ಫಿಟ್ ನೆಸ್ ಬಗ್ಗೆ ಹಾಗೂ ಉತ್ತಮ ಆರೋಗ್ಯ ಪಡೆದುಕೊಳ್ಳುವುದಕ್ಕಾಗಿ ಯಾವ ಆರೋಗ್ಯ ಶೈಲಿಯನ್ನ ಪಾಲಿಸಬೇಕು ಎಂಬುದರ ಕುರಿತು ಸಹ ವೀಡಿಯೋಗಳನ್ನು ಮಾಡುವ ನಟಿ ಅದಿತಿ ಪ್ರಭುದೇವ್ ಅವರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಬಗ್ಗೆ ತಮ್ಮ ಜೀವನದ ಬಗ್ಗೆ ಹಾಗೆಯೇ ಸದ್ಯ ಉತ್ತಮ ಹುಡುಗನ ಕುರಿತು ಸಹ ಮಾತನಾಡಿದ್ದು ಇವರ ರೀಲ್ಸ್ ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತ ಇದೆ ಹೌದು ಮೊದಲೇ ಕನ್ನಡಿಗರ ಫೇವರೆಟ್ ನಟಿ ಅದಿತಿ ಪ್ರಭುದೇವ್.

ಇವರ ಲುಕ್ ಗೆ ಇವರ ಬ್ಯೂಟಿಗೆ ಫಿದಾ ಆಗದವರೇ ಇಲ್ಲಾ, ಇನ್ನು ಇವರು ಮೀಡಿಯಾ ಮುಂದೆ ಬಂದು ಕನ್ನಡ ಬಗ್ಗೆ ಮಾತನಾಡುತ್ತಿದ್ದರೆ ಕನ್ನಡ ಅಭಿಮಾನಿಗಳು ಹುಚ್ಚೆದ್ದು ಕುಣೀತಾರೆ. ಸದ್ಯ ನಟಿ ಅದಿತಿ ಪ್ರಭುದೇವ ಅವರ ರೀಲ್ಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು ಈ ಕನ್ನಡತಿಯ ಈ ಸೂಪರ್ ಡೂಪರ್ ರೀಲ್ ವಿಡಿಯೋ ನೀವು ನೋಡಿ ಆನಂದಿಸಿ ಹಾಗೂ ನಟಿ ಅದಿತಿ ಪ್ರಭುದೇವ್ ನಮ್ಮ ಅಪ್ಪಟ ಕನ್ನಡದ ನಟಿ ಇವರ ಕುರಿತು ನಿಮ್ಮ ಅನಿಸಿಕೆ ಅನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment