WhatsApp Logo

ಗಂಡ ಕೆಲಸಕ್ಕೆ ಹೋದ್ರೆ ಸಾಕು ಮನೆಗೆ ಬೇರೆ ಗಂಡಸನ್ನ ಕರೆಸಿಕೊಂಡು ಗಂಟೆಗಟ್ಲೆ ಕುಚು ಕುಚು ಮಾಡುತಿದ್ದ ಹೆಂಡತಿ… ಹೀಗೆ ತನ್ನ ಈ ಕುಚು ಕುಚು ಸಂಬಂಧ ಮುಂದುವರೆಸುವುದಕ್ಕೆ ಈ ಕೆಟ್ಟ ಹೆಂಗಸು ಎಂತಾ ಕೆಲಸ ಮಾಡಿದ್ದಾಳೆ ನೋಡಿ…. ನಿಜಕ್ಕೂ ಕಣ್ಣಲ್ಲಿ ಕಂಬನಿ ಬರುತ್ತೆ ಕಣ್ರೀ… ಪಾಪ ಗಂಡ …

By Sanjay Kumar

Updated on:

ನಮಸ್ಕಾರಗಳು ಪ್ರಿಯಾ ಓದುಗರ ಇನ್ನೊಬ್ಬ ವ್ಯಕ್ತಿ ಈತನ ಪತ್ನಿ ಇಲ್ಲವಾದರೂ ಅನ್ನುವ ಕಾರಣಕ್ಕೆ ತನ್ನ ಅಕ್ಕನ ಮಗಳ ಜೊತೆ ಸರಸ ಸಲ್ಲಾಪವನ್ನು ಶುರುಮಾಡಿಕೊಂಡಿದ್ದಾನೆ ಹೌದೊ ಎಲೆ ಮಾಡಿದ್ದೇನೋ ತಪ್ಪು ಆತ ಅವನ ಅಕ್ಕನ ಮಗಳ ಜೊತೆ ತಾನೇ ಸಂಬಂಧವನ್ನು ಹೊಂದಿದ್ದು ಅದರಲ್ಲಿ ತಪ್ಪೇನಿದೆ ಅಂತ ನೀವು ಅಂದುಕೊಳ್ಳಬಹುದು ಆದರೆ ತಪ್ಪು ಏನು ಅಂದರೆ ಆ ಹೆಣ್ಣುಮಗಳ ಜೀವನದಲ್ಲಿ ಅದಾಗಲೇ ಉಬರ್ ಜೊತೆ ಮದುವೆಯಾಗಿದೆ ಹೀಗಿರುವಾಗ ಆಕೆ ಜೊತೆ ಕಳ್ಳ ಸಂಬಂಧವನ್ನು ಹೊಂದುವುದು ಎಷ್ಟು ಸರಿ ಅಲ್ವ, ಹಾಗಾದರೆ ಮುಂದೇನಾಯ್ತು ತಿಳಿಯೋಣ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಇವತ್ತಿನ ಸಮಾಜದಲ್ಲಿ ನಾವು ಎಲ್ಲಿ ನೋಡಿದರೂ ಕೇಳಿದರೂ ಯಾವ ನ್ಯೂಸ್ ಚಾನೆಲ್ ಹಾಕಿದರೂ ಪೇಪರ್ ತೆರೆದರೂ ಒಂದಾದರು ಈ ಸುದ್ದಿ ಇರುತ್ತದೆ ಆತ ಅವಳ ಹಿಂದೆ ಹೋದ ಅಪ್ರಾಪ್ತೆಯ ಮೇಲೆ ಅ.. ತ್ಯಾ ಚಾರ ಅವನ ಹೆಂಡತಿ ಹಾಗಾದಳು ಇವನ ಹೆಂಡತಿ ಹೀಗಾದಳು ಇದೆಯೇ ಸುದ್ದಿ ಇದನ್ನು ನೋಡುತ್ತಾ ನೋಡುತ್ತಾ ಸಾಕಾಗಿ ಹೋಗಿದೆ ಈ ಬೇಡದಿರುವ ಸುದ್ದಿಗಳು ಸಮಾಜಕ್ಕೆ ತಪ್ಪು ಈ ವಿಚಾರವನ್ನ ರವಾನೆ ಮಾಡುತ್ತಾ ಇದೆ. ಹೀಗಿರುವಾಗ ಅಂತಹದ್ದೇ ಘಟನೆಯೊಂದು ನಡೆದಿದೆ ಆಕೆ ತನ್ನ ಗಂಡನ ಜೊತೆ ಸುಖವಾಗಿ ಸಂಸಾರ ನಡೆಸುತ್ತಾರೆ ಇದ್ದಳು ಆ ದಂಪತಿಗಳಿಗೆ ಗಂಡು ಮಗು ಕೂಡ ಜನಿಸಿತ್ತು ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು ಆದರೆ ಆಕೆಗೆ ಸ್ವಲ್ಪ ಐಷಾರಾಮಿಯ ಹುಚ್ಚ ಗಂಡ ಬಡವನಾಗಿದ್ದ ಕಾರಣ ಆಕೆಯ ಕನಸುಗಳು ನನಸಾಗಿರಲಿಲ್ಲ ಹಣ ಹಣ ಎಂದು ಅಲೆದಾಡುತ್ತಿದ್ದ ಆಕೆಗೆ ಏನಾಯಿತು ಗೊತ್ತಾ ಅವನ ಮಾವನ ಹೆಂಡತಿ ಇದ್ದಕಿದ್ದಹಾಗೆ ಅನಾರೋಗ್ಯದಿಂದ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದಳು. ಇದಾದ ಮೇಲೆ ಆಗಿದ್ದೇನು ಅಂದರೆ ಒಬ್ಬಂಟಿಯಾದ ಮಾವ ಅದೇ ವೇಳೆ ಆತ ಆತನ ಕಣ್ಣು ಬಿದ್ದಿದ್ದು ತನ್ನ ಅಕ್ಕನ ಮಗಳ ಮೇಲೆ ಬಹಳ ಚೆನ್ನಾಗಿಯೇ ಇದ್ದ ಅವರ ಸಂಸಾರಕ್ಕೆ ಈತ ವಿಲನ್ ರೀತಿ ಎಂಟ್ರಿಕೊಟ್ಟ ಮತ್ತು ಆಕೆಗೆ ಹಣದ ಆಸೆ ತೋರಿಸಿ ಐಷಾರಾಮಿ ಬದುಕಿನ ಆಸೆ ತೋರಿಸಿ ಅವಳನ್ನು ತನ್ನತ್ತ ಸೆಳೆದುಕೊಂಡ.

ಈ ರೀತಿ ಆಕೆ ಕೂಡ ಆತನ ಮಾವನ ಹಿಂದೆಯೇ ಹೋಗಿಬಿಟ್ಟಳು ಇದರಿಂದ ಪತಿರಾಯ ಸಾಕಾಗಿ ಹೋಗಿದ್ದ ತನ್ನ ಹೆಂಡತಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಆಕೆ ಮಾತು ಕೇಳುತ್ತಾ ಇರಲಿಲ್ಲ ಒಮ್ಮೆ ಹೆಂಡತಿಯನ್ನು ಸರಿಯಾಗಿ ಹೊಡೆದಿರುತ್ತಾನೆ. ಹೌದು ಪತಿರಾಯ ತನ್ನ ಎಷ್ಟೋ ದಿನಗಳವರೆಗೂ ಇದನ್ನೆಲ್ಲ ಸಹಿಸಿಕೊಂಡು ಇರುತ್ತಾನೆ ನಿನ್ನ ಮಾವನ ಸಹವಾಸಕ್ಕೆ ಹೋಗಬೇಡ ಅಂತ ಹೊಡಿತಾನ ಈ ವಿಚಾರವನ್ನು ತನ್ನ ಮಾವನ ಬಳಿ ಆಕೆ ಏಲ್ಲವನ್ನು ಹೇಳಿಕೊಳ್ತಾಳೆ ಕೊನೆಗೆ ಮಾರನೇ ದಿನ ಆಕೆಯ ಮಾವ ಮನೆಗೆ ಬಂದು ಗಂಡನನ್ನು ಹೆದರಿಸಿ ಬೆದರಿಸಿ ಹೋಗ್ತಾನೆ. ನಮ್ಮ ವಿಚಾರಕ್ಕೆ ಬಂದರೆ ನಿನ್ನ ಪ್ರಾಣ ಉಳಿಯೋದಿಲ್ಲ ಆಂತ ಬೆದರಿಕೆ ಹಾಕಿ ಹೋಗುತ್ತಾನೆ, ಇದರಿಂದ ಕಂಗಾಲಾದ ಪತಿರಾಯ ಏನು ಮಾಡಬೇಕಂತ ತಿಳಿಯದೆ ಸೋತು ಹೋಗುತ್ತಾನೆ.

ಬಳಿಕ ಮೊಬೈಲ್ ತೆಗೆದುಕೊಂಡು ಅದರಲ್ಲಿ ತನ್ನ ಹೆಂಡತಿ ಮಾಡುತ್ತಿದ್ದ ಎಲ್ಲವನ್ನ ಅದರಲ್ಲಿ ರೆಕಾರ್ಡ್ ಮಾಡುತ್ತಾ ವೀಡಿಯೋ ಶೂಟ್ ಮಾಡಿ ಅವನ ಮೊಬೈನಲ್ಲಿ ಇಟ್ಕೊಂಡಿರ್ತಾನೆ ಕೊನೆಗೆ ಆತ ಈ ಜೀವನ ಸಾಕು ಎಂದು ತನಗೆ ತಾನೇ ಬೇಸರ ಮಾಡಿಕೊಂಡು ಬಾರದ ಲೋಕಕ್ಕೆ ಆತ ಕೂಡ ಪಯಣ ಬೆಳೆಸುತ್ತಾನೆ ಇವನ ಈ ಸ್ಥಿತಿಯು ಸಹಜ ಸಾವಲ್ಲ ಅಂತಾ ಪೊಲೀಸರು ಅವನ ಸಾವಿನ ಕುರಿತು ವಿಚಾರಣೆ ನಡೆಸುತ್ತಾರೆ ಬಳಿಕ ಅವನ ಮೊಬೈಲ್ ಚೆಕ್ ಮಾಡಿದಾಗ ಎಲ್ಲ ವಿಚಾರ ಹೊರಬರುತ್ತದೆ ಬಳಿಕ ಮಾವ ಮತ್ತು ಅವನ ಅಕ್ಕನ ಮಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಇದೀಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಇದೆಲ್ಲಾ ಬೇಕಿತ್ತಾ? ಚೆನ್ನಾಗಿದ್ದ ಸಂಸಾರ ಹಾಳು ಮಾಡಿಕೊಳ್ಳುವುದು ಅದರಿಂದ ಜೀವನದಲ್ಲಿ ಪಡಬಾರದ ಪಶ್ಚಾತ್ತಾಪ ಪಡುವುದು ಒಮ್ಮೆ ಯೋಚಿಸಿ ದಲ್ಲೇ ಇಂತಹ ತಪ್ಪು ಜರುಗುತ್ತಿರಲಿಲ್ಲ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment