WhatsApp Logo

ಚಿರುಗೆ ಮದುವೆ ಊಟ ಮಾಡುವಾಗ ಮೇಘನಾರಾಜ್ ಕೈತುತ್ತು ತಿನ್ನಿಸುವ ವಿಡಿಯೋ ನೋಡಿದ್ರೆ ನಿಜಕ್ಕೂ ತುಂಬಾ ಬೇಜಾರ ಆಗುತ್ತೆ ಕಣ್ರೀ… ನಿಜಕ್ಕೂ ಆ ದೇವರಿಗೆ ಕರುಣೇನೇ ಇಲ್ವಾ ಅನ್ನಿಸಿಬಿಡುತ್ತದೆ…

By Sanjay Kumar

Updated on:

ಕನ್ನಡ ಸಿನಿಮಾರಂಗದಲ್ಲಿ 2020 ಮತ್ತು 2021 ಎಂತಹ ಕರಾಳ ವರುಷ ಅಲ್ವಾ ಹೌದು ನಮ್ಮ ಕನ್ನಡ ಸಿನಿಮಾರಂಗದ ಬಹು ಪ್ರಸಿದ್ಧ ಹಾಗೂ ಪ್ರತಿಭಾನ್ವಿತ ನಟರನ್ನೇ ನಾವು ಕಳೆದುಕೊಂಡಿದ್ದೇವೆ ಈ ವರುಷವನ್ನ ಯಾರೂ ಸಹ ಮರೆಯುವಂತಿಲ್ಲ ಅವರು ಹೃದಯಾಘಾತದಿಂದ ಅವರು ನಮ್ಮನ್ನು 2020 ರಲ್ಲಿ ಬಿಟ್ಟು ಹೋದರು ಹಾಗೆ ಅದಾದ ಬಳಿಕ ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ಆಘಾತ ಎಂಬತ್ತ್ 2021ರಲ್ಲಿ ಕರುನಾಡ ರಾಜಕುಮಾರ ಅಪ್ಪು ಅವರನ್ನ ಕಳೆದುಕೊಂಡೆವು ಇವರಿಬ್ಬರೂ ಸಹ ಎಂತಹ ನಟರು ಅಂದರೆ ಕೇವಲ ಸಿನಿಮಾಗೆ ಮಾತ್ರ ಅಲ್ಲ ನಿಜೀವನದಲ್ಲಿಯೂ ಕೂಡ ಇವರು ವಿಶಾಲ ಹೃದಯವುಳ್ಳ ವ್ಯಕ್ತಿಗಳಾಗಿದ್ದರು ಇವರನ್ನ ಕಳೆದುಕೊಂಡ ನಾವುಗಳು ನಿಜಕ್ಕೂ ದುರಾದೃಷ್ಟವಂತರು ಅಂತಾನೆ ಹೇಳಬಹುದು ಇನ್ನು ಚಿರು ಅವರನ್ನು ಕಳೆದುಕೊಂಡ ಮೇಲೆ ಮೇಘನಾ ಅವರ ಜೀವನ ಕಣ್ಣೀರಿನಲ್ಲಿ ತುಂಬಿ ಹೋಗಿತ್ತು ಆದರೆ ಮೇಘನಾ ರಾಜ್ ಅವರ ಬದುಕಿಗೆ ಜೂನಿಯರ್ ಚಿರು ಎಂಟ್ರಿಕೊಟ್ಟಮೇಲೆ ಅವರ ಜೀವನದಲ್ಲಿಯೂ ಕೂಡ ಖುಷಿಯ ಕ್ಷಣಗಳು ಶುರುವಾದವು.

ಹೌದು ನಟಿ ಮೇಘನಾ ರಾಜ್ ಮತ್ತು ಚಿರು ಇಬ್ಬರೂ ಪ್ರೀತಿಸಿ ಮದುವೆಯಾದರು ಚಿರಂಜೀವಿ ಸರ್ಜಾ ಅವರ ಸಹೋದರ ನಟ ಧ್ರುವ ಸರ್ಜಾ ಅವರ ಮದುವೆ ಸಂಭ್ರಮದಲ್ಲಿ ನಟಿ ಮೇಘನಾ ರಾಜ್ ಮತ್ತು ಚಿರು ಜೋಡಿ ಅನ್ನು ನೋಡುವುದೆ ಖುಷಿಯ ಕ್ಷಣ ವಾಗಿರುತ್ತಿತ್ತು ಹಾಗೆ ಧ್ರುವ ಸರ್ಜಾ ಅವರ ಮದುವೆ ಸಂಭ್ರಮದಲ್ಲಿ ನಟಿ ಮೇಘನಾ ರಾಜ್ ಅವರು ಊಟದ ಸಮಯದಲ್ಲಿ ಚಿರು ಅವರಿಗೆ ತಿನಿಸುವುದು ಜೊತೆಗೆ ತಮ್ಮ ಬಾಮೈದಾ ಧ್ರುವ ಸರ್ಜಾ ಅವರಿಗೆ ಊಟ ಮಾಡಿಸುವಂತಹ ಆ ವಿಡಿಯೋ ಅದೊಂದು ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಬಳಿಕ ಅವರನ್ನ ನಾವು ಕಳೆದುಕೊಂಡ ಮೇಲೆ ನಟಿ ಮೇಘನಾ ರಾಜ್ ಅವರ ಫ್ಯಾನ್ ಪೇಜ್ ನಲ್ಲಿ ಚಿರು ಅವರ ಬಹಳಷ್ಟು ವೀಡಿಯೋಗಳನ್ನ ಹಾಕಲಾಗಿತ್ತು ಹಾಗೆ ಇದೊಂದು ವಿಡಿಯೋ ಕೂಡ ಅದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾನುಗಟ್ಟಲೆ ವೀಕ್ಷಣೆ ಪಡೆದುಕೊಂಡಿತ್ತು. ಹೌದು ಕುಟುಂಬ ಅಂದರೆ ಇಬ್ಬರ ಕುಟುಂಬ ಅನ್ನುವಷ್ಟು ಸೊಗಸಾಗಿತ್ತು ಇವರ ಕುಟುಂಬ ಆದರೆ ಚಿರು ವರನ ಕಳೆದುಕೊಂಡು ಇವರ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ ಜೂನಿಯರ್ ತಿರುವಿನ ಎಂಟ್ರಿ ಕೊಟ್ಟಮೇಲೆ ಧ್ರುವ ಅವರ ಬದುಕಿನಲ್ಲಿಯೂ ಸಹ ತಮ್ಮ ಅಣ್ಣನೇ ಮತ್ತೆ ಮರಳಿ ಬಂದರೇನು ಅನ್ನುವಷ್ಟು ಖುಷಿಯ ಕ್ಷಣ ಅವರ ಬದುಕಿನಲ್ಲಿಯೂ ಕೂಡ ಬಂದಿತ್ತು. ಸದ್ಯ ಮೇಘನಾ ರಾಜ್ ಅವರು ಸಹ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಹಲವರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು ಇವರ ಮುಂದಿನ ಜೀವನ ಅವರ ಮಗನ ಜೊತೆ ಬಹಳ ಚೆನ್ನಾಗಿರಲಿ ಎಂದು ನಾವು ಆಶಿಸೋಣ ನೀವು ಸಹ ಈ ವಿಡಿಯೋ ನೋಡಿ ತಪ್ಪದೆ ನಟಿ ಮೇಘನಾ ರಾಜ್ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment