WhatsApp Logo

ಚಿರು ಹಾಗು ಮೇಘನಾ 4ನೇ ವೆಡ್ಡಿಂಗ್ ಆನಿವರ್ಸರಿ…ಮಗ ರಾಯನ್ ಜೊತೆ ಚಿರು ಸಮಾಧಿಗೆ ಬಂದು ಮೇಘನಾ ಏನು ಮಾಡಿದ್ದಾರೆ ನೋಡಿ …

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ, ತಮ್ಮ ನಾಲ್ಕನೇ ವರುಷದ ಮದುವೆ ವಾರ್ಷಿಕೋತ್ಸವಕ್ಕೆ ಮೇಘನಾ ರಾಜ್ ಮಾಡಿದ್ದೇನು ಗೊತ್ತಾ? ಹೌದು ಚಿರು ಜತೆ ಇಲ್ಲದ ಮೇಘನಾ ರಾಜ್ ಅವರು ತಮ್ಮ ಮದುವೆಯ ವಾರ್ಷಿಕೋತ್ಸವದಂದು ತಮ್ಮ ಮಗ ರಾಯನ್ ಜೊತೆ ಹೋಗಿದ್ದೆಲ್ಲಿಗೆ ಗೊತ್ತಾ ಮತ್ತು ಮೇಘನಾ ರಾಜ್ ಅಲ್ಲಿ ಭಾವುಕರಾಗಿದ್ದು ಯಾಕೆ ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ. ಹೌದು ಸ್ನೇಹಿತರೆ ಯಾವ ಹೆಣ್ಣು ಮಕ್ಕಳಿಗೆ ತಮ್ಮ ದಾಂಪತ್ಯ ಜೀವನವು ಅರ್ಧಕ್ಕೆ ನಿಂತರೆ ನೋವಾಗುವುದಿಲ್ಲ ಅಂತಹ ನೋವನ್ನು ಯಾವತ್ತಿಗೂಅವರು ಸಹಿಸಿಕೊಳ್ಳುವುದಿಲ್ಲ ಎಂದಿಗೂ ಅವರು ಬಯಸಿರುವುದಿಲ್ಲ ಸದಾ ನನ್ನ ದಾಂಪತ್ಯ ಜೀವನ ಚೆನ್ನಾಗಿರಲಿ ಅಂತ ಅಂದುಕೊಳ್ತಾರೆ ಹಾಗೆ ಮೇಘನಾ ರಾಜ್ ಅವರು ಚಿರು ಅಗಲಿಕೆ ನೋವಿನಿಂದ ಹೊರಬರುವುದು ಪಟ್ಟ ಕಷ್ಟವೇನು ಸುಲಭವಾಗಿರಲಿಲ್ಲ.

ಹೌದು ನಮಗೆಲ್ಲರಿಗೂ ಗೊತ್ತೇ ನಟಿ ಮೇಘನಾ ರಾಜ್ ಅವರ ಬಾಳಲ್ಲಿ ಏನೆಲ್ಲ ಆಗಿ ಹೋಯಿತು ಅಂತ ಅವರು ಸಿನೆಮಾದಲ್ಲಿ ನಟಿಸುವ ಕಲಾವಿದರು ಗಳೇ ಆಗಿದ್ದರೂ ಅವರ ಬಾಳಲ್ಲಿ ಸಿನಿಮಾದಲ್ಲಿ ನಡೆಯುವಂತಹ ಘಟನೆಗಳು ನಡೆದು ಹೋಗಿದೆ. ಆದರೆ ನಟಿ ಮೇಘನಾ ರಾಜ್ ಅವರು ಇದೆಲ್ಲದರಿಂದ ಹೊರಬರಲು ತೆಗೆದುಕೊಂಡ ಸಮಯ ಬಹಳಾನೇ ಇತ್ತು ಈಗ ಮಗನಿಗಾಗಿ ಮತ್ತ ಸಿನೆಮಾಗಳಿಗೆ ಕಮ್ ಬ್ಯಾಕ್ ಮಾಡಿರುವ ಮೇಘನಾ ರಾಜ್ ಹರ್ಷ ತಮ್ಮ ಮದುವೆ ವಾರ್ಷಿಕೋತ್ಸವದ ದಿನದಂದು ತಮ್ಮ ಮಗನ ಜೊತೆ ಹೋಗಿದ್ದಾದರೂ ಎಲ್ಲಿಗೆ ಗೊತ್ತಾ. ಹೌದು 2018ರಲ್ಲಿ ಚಿರು ಮತ್ತು ಮೇಘನಾ ರಾಜ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಬಳಿಕ 2 ವರ್ಷಗಳ ಕಾಲ ಸಂಸಾರ ನಡೆಸಿದ ಈ ದಂಪತಿಗಳು ಇದ್ದಕಿದ್ದ ಹಾಗೆ ಚಿರು ಅವರು ಹೃದಯಾಘಾತದಿಂದ ನಮ್ಮೆಲ್ಲರನ್ನ ಅಗಲಿದರು.

ಚಿರು ಯಾವಾಗಲೂ ಎಲ್ಲೆ ಇದ್ದರೂ ಎಲ್ಲರನ್ನೂ ನಗಿಸುತ್ತಾ ಆ ವಾತಾವರಣವನ್ನು ಸಂತಸದಿಂದ ಇಡುತ್ತಿದ್ದರು. ಆದರೆ ಅಂತಹ ಮಗು ಹಂಚುವ ವ್ಯಕ್ತಿಯ ನಮ್ಮಿಂದ ಆದಷ್ಟು ಬೇಗ ದೂರವಾಗಿ ಹೋದರೂ ಅಲ್ಲ ಮೇಘನಾ ರಾಜ್ ಅವರ ಬಾಳಲ್ಲಿ ಅವರು ಇಲ್ಲವಾದ ಮೇಲೆ ಮತ್ತೆ ಅವರ ಬಾಳಿಗೆ ಬೆಳಕಾಗಿ ಬಂದು ಆ ಪುಟ್ಟ ಪಾಪು ಹೌದು ಚಿರು ಅವರು ನನ್ನ ಮಡಿಲಿಗೆ ಮತ್ತೆ ಬರುತ್ತಾರೆ ಅಂತ ಮೇಘನಾ ರಾಜ್ ಅವರು ಹಂಬಲಿಸುತ್ತಿದ್ದರು ಹಾಗೆ ಮತ್ತೆ ಮೇಘನಾ ರಾಜ್ ಅವರ ಮಗುವಾಗಿ ಚಿರು ಅವರು ಹುಟ್ಟಿಬಂದರು ಜ್ಯೂನಿಯರ್ ಚಿರು ಈಗ ಅಮ್ಮನ ತೋಳಿನ ತೆಕ್ಕೆಯಲ್ಲಿ ಬೆಳೆಯುತ್ತಿದ್ದಾರೆ.

ಮೇ 2 ಮೇಘನಾ ರಾಜ್ ಅವರ ನಾಲ್ಕನೇ ಮದುವೆ ವಾರ್ಷಿಕೋತ್ಸವವಿತ್ತು, ಇದೇ ವೇಳೆ ಕಳೆದ ವರುಷ ಮೇಘನಾ ರಾಜ್ ಅವರ ಜೊತೆ ಚಿರು ಅವರು ಇಲ್ಲದ ಮೊದಲ ಮದುವೆ ವಾರ್ಷಿಕೋತ್ಸವ ಆಗಿತ್ತು ಆದರೆ ಅವರ ಜೊತೆ ರಾಯನ್ ಇದ್ದ, ತಮ್ಮ ಮಗುವಿಗೆ ಅಪ್ಪನ ಫೋಟೋ ತೋರಿಸಿ ಮೇಘನಾ ರಾಜ್ ಅವರು ಮಗುವನ್ನು ಅಪ್ಪನ ಜೊತೆ ಮಾತನಾಡಿಸಿದ್ದರು ಹಾಗೆ ಈ ವರುಷ ತಮ್ಮ ಮದುವೆಯ ವಾರ್ಷಿಕೋತ್ಸವದಂದು ಮಗನ ಜೊತೆ ಚುರುವಿನ ಸಮಾಧಿ ಬಳಿ ಹೋದ ಮೇಘನಾ ರಾಜ್ ಅಲ್ಲಿ ಚಿರು ಅವರ ಸಮಾಧಿ ಬಳಿ ನೀನು ಮತ್ತೆ ಬಂದುಬಿಡು ನೀನಿರದಾ ದಿನಗಳು ಕಳೆಯಲು ಬಹಳ ಕಷ್ಟವಾಗುತ್ತಿದೆ ಎಂದು ಬಹಳ ಭಾವುಕರಾಗಿದ್ದಾರೆ.

ಅಷ್ಟೆ ಅಲ್ಲಾ ಚಿರು ಸಮಾಧಿಯ ಬಳಿ ರಾಯನ್ ಅಪ್ಪನ ಫೋಟೋ ನೋಡಿ ಪಪ್ಪ ಪಪ್ಪ ಅಂತ ಸಂತಸ ಪಟ್ಟಿದ್ದು ಕೂಡ ಉಂಟು. ಇದನ್ನೆಲ್ಲಾ ಕೇಳಿದ ನೋಡಿದಾಗ ಬಹಳ ಭಾವುಕರಾಗಿ ಬಿಡುತ್ತೇವೆ ಅಲ್ವಾ ಯಾರಿಗಾದರೂ ನೋವಾಗುತ್ತದೆ. ತನ್ನ ಮದುವೆ ವಾರ್ಷಿಕೋತ್ಸವವನ್ನು ಈ ವರುಷ ಚಿರು ಸಮಾಧಿ ಬಳಿ ಆಚರಿಸಿಕೊಂಡಿರುವ ಮೇಘನಾ ರಾಜ್ ತಮ್ಮ ಮಗುವಿನ ಜೊತೆ ಹೋಗಿ ಚಿರುಗೆ ಇಷ್ಟವಾಗುವ ಆಹಾರ ತಿನಿಸನ್ನು ಇಟ್ಟು ಪೂಜೆ ಮಾಡಿಕೊಂಡು ಬಂದಿದ್ದಾರೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment