WhatsApp Logo

ರಾತ್ರಿ ಸಮಯ ಮಲಗುವುದಕ್ಕಿಂತ ಮುಂಚೆ ನವಿಲುಗರಿಯಿಂದ ಈ ಸಣ್ಣ ಕೆಲಸ ಮಾಡಿದ್ರೆ ನೀವೇ ಅದೃಷ್ಟವಂತರು

By Sanjay Kumar

Updated on:

ನಿಮ್ಮ ಇಷ್ಟಾರ್ಥಗಳು ನೆರವೇರಲು ನವಿಲುಗರಿ ಹೇಗೆ ಸಹಕಾರಿ ಗೊತ್ತಾ? ಹೌದು ನವಿಲುಗರಿಯ ಈ ಪರಿಹಾರದಿಂದ ನಿಮ್ಮ ಇಷ್ಟಾರ್ಥಗಳು ನಿಮ್ಮ ಮನ ಇಚ್ಛೆಗಳು ನೆರವೇರುತ್ತದೆ ಅದು ಹೇಗೆ ಎಂಬುದನ್ನು ತಿಳಿಸುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ…

ಹೌದು ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಇಷ್ಟ ಇರುತ್ತದೆ ಹಾಗೆ ಜೀವನದಲ್ಲಿ ಎಲ್ಲರಿಗೂ ಕೂಡ ನಾನು ಅಂದುಕೊಂಡದ್ದು ನೆರವೇರಬೇಕು ನಾನು ಇಷ್ಟಪಟ್ಟದ್ದು ನನಗೆ ಸಿಗಬೇಕು ಅಂತ ಆಸೆ ಆಕಾಂಕ್ಷೆಗಳಿರುತ್ತವೆ ಹಾಗಾಗಿ ಅದಕ್ಕಾಗಿ ಎಷ್ಟೆಲ್ಲ ಪ್ರಯತ್ನ ಮಾಡುತ್ತಾ ಅರ್ಥದ ಹಾಡು ಇವತ್ತಿನ ಈ ಜಗತ್ತಿನಲ್ಲಿ ನಮ್ಮ ಬಹಳಷ್ಟು ಇಷ್ಟಾರ್ಥಗಳು ನೆರವೇರಬೇಕೆಂದರೆ ಅದಕ್ಕೆ ಹಣಕಾಸು ಇರಬೇಕಾಗುತ್ತದೆ. ಹಾಗಾಗಿ ನಾವು ಬೆಳೆಯುತ್ತಿರುವ ಹಣ ನಮ್ಮ ಕೈ ಸೇರಬೇಕು ಅಂದಾಗ ಅದಕ್ಕೆ ನೀವು ಕೆಲವೊಂದು ಪರಿಹಾರ ಮಾಡಿಕೊಳ್ಳಿ ಆ ವಾಸುದೇವನ ಅನುಗ್ರಹದಿಂದಾಗಿ ನಿಮ್ಮ ಇಷ್ಟಾರ್ಥಗಳು ಆದಷ್ಟು ಬೇಗ ನೆರವೇರುತ್ತದೆ ಹಾಗಾದರೆ ಬನ್ನಿ ಪರಿಹಾರವೇನು ಎಂಬುದನ್ನು ತಿಳಿಯೋಣ.

ಪ್ರಿಯ ಸ್ನೇಹಿತರೆ ನಾವು ಮಲಗುವ ಕೋಣೆಯಲ್ಲಿ ಇದೊಂದು ಪರಿಹಾರವನ್ನು ಮಾಡಿಕೊಂಡು ಇದನ್ನು ಪ್ರತಿದಿನ ಮಾಡುತ್ತ ಬಂದದ್ದೇ ಆದಲ್ಲಿ ಖಂಡಿತವಾಗಿಯೂ ಶ್ರೀ ಸಾಕ್ಷಾತ್ ವಾಸುದೇವನ ಕೃಪೆಯಿಂದಾಗಿ ನಿಮ್ಮ ಸಕಲ ಸಂಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ನಿಮ್ಮ ಜೀವನದಲ್ಲಿ ಕೂಡ ಬರುತ್ತವೆ ಕೆಲವರಿಗಂತೂ ಜೀವನ ಹೇಗಿರುತ್ತದೆ ಅಂದರೆ ಎಷ್ಟೇ ಕಷ್ಟಪಟ್ಟರೂ ಏನೇ ಮಾಡಿದರೂ ಕಷ್ಟಗಳೇ ಪರಿಹರ ಆಗುತ್ತಾ ಇರುವುದಿಲ್ಲ .

ಅದೇ ಸಮಯದಲ್ಲಿ ಏನು ಮಾಡೋದು ಏನು ಬಿಡುವುದು ಅನ್ನೋದೇ ಗೊತ್ತಾಗುತ್ತಾ ಇರುವುದಿಲ್ಲ ಅಂತಹ ಪರಿಸ್ಥಿತಿ ಬಂದಾಗ ಧೃತಿಗೆಡದೆ ಕೆಲವೊಂದು ಪರಿಹಾರಗಳನ್ನು ಮಾಡಿ ಹಾಗೆ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಿ ಖಂಡಿತವಾಗಿಯೂ ನೀವು ಮಾಡುತ್ತಿರುವ ತಪ್ಪುಗಳಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲವೊಂದು ಬದಲಾವಣೆ ಗಳನ್ನೂ ಮನೆಯಲ್ಲಿ ತಂದುಕೊಂಡಾಗ ಖಂಡಿತ ನಿಮ್ಮ ಜೀವನದಲ್ಲಿಯೂ ಕೂಡ ಕೆಲವೊಂದು ಬದಲಾವಣೆಗಳು ಉಂಟಾಗುತ್ತದೆ ಅದು ಸಕರಾತ್ಮಕವಾಗಿ.

ಮುಖ್ಯವಾಗಿ ನೀವು ಮಲಗುವ ಕೋಣೆಯಲ್ಲಿ ನವಿಲುಗರಿಯಿಂದ ಈ ಪರಿಹಾರವನ್ನ ಮಾಡಿ ಆ ಪರಿಹಾರವೇನೆಂದರೆ 3 ನವಿಲುಗರಿ ಅನ್ನೂ ತೆಗೆದುಕೊಳ್ಳಬೇಕು ಹಾಗೂ ಆ ನವಿಲುಗರಿ ಅನ್ನು, ಏನು ಮಾಡಬೇಕೆಂದರೆ ತ್ರಿಶೂಲದ ಆಕಾರದಲ್ಲಿ ನೀವು ಮಲಗುವ ಕೋಣೆಯ ದಕ್ಷಿಣ ದಿಕ್ಕಿನಲ್ಲಿ ಹಾಕಬೇಕು. ಹೌದು ನೀವು ಮಲಗುವ ಕೋಣೆ ಯಾವ ದಿಕ್ಕಿನಲ್ಲಿಯೇ ಇರಲಿ ಅಲ್ಲಿ ನೀವು ದಕ್ಷಿಣ ಗೋಡೆಯ ದಿಕ್ಕು ನೋಡಿ ಆ ದಕ್ಷಿಣ ದಿಕ್ಕಿನಲ್ಲಿ ನವಿಲು ಗರಿಯಿಂದ ಈ ಪರಿಹಾರವನ್ನು ಮಾಡಬೇಕು.

ಹೌದು ತ್ರಿಶೂಲದ ಆಕಾರದಲ್ಲಿ ದಕ್ಷಿಣದ ಗೋಡೆಗೆ ನವಿಲುಗರಿ ಅನ್ನೋ ಹಾಕಿದ ಮೇಲೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಆ ನವಿಲುಗರಿಯನ್ನು ಸ್ಪರ್ಶಮಾಡಿ ಮತ್ತು ಆ ನವಿಲು ಗರಿಯನ್ನು ಸ್ಪರ್ಶ ಮಾಡುವಾಗ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳಬೇಕು ಈ ರೀತಿ ಪ್ರತಿದಿನ ರಾತ್ರಿ ಮಾಡಬೇಕು ಮತ್ತು ನೆನಪಿನಲ್ಲಿ ಇಡೀ ಆ ನವಿಲುಗರಿಗೆ ಗಂಧವನ್ನು ಮತ್ತು ಕುಂಕುಮವನ್ನು ಲೇಪನ ಮಾಡಬೇಕು. ಈ ರೀತಿ ನೀವು ಪ್ರತಿದಿನ ರಾತ್ರಿ ನಿಮ್ಮ ಕೋಣೆಯಲ್ಲಿ ಹಾಕಿರುವ ನವಿಲು ಗರಿಗೆ ನಮಸ್ಕರಿಸಿ ಅದರ ಸ್ಪರ್ಶ ಮಾಡಿ ನಿಮ್ಮ ಇಷ್ಟಾರ್ಥಗಳು ಹೇಳಿಕೊಳ್ಳುತ್ತಾ ಬರುತ್ತೀರಿ, ಹೀಗೆ ಮಾಡುತ್ತಾ ಬರುವುದರಿಂದ ವಾಸು ದೇವನ ಕೃಪೆಯಿಂದಾಗಿ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.

“ಓಂ ಭಗವತೇ ವಾಸುದೇವಾಯ ನಮಃ” ಈ ಮಂತ್ರವನ್ನು ಬಾರಿ ಪಠಿಸಿ ಮತ್ತು ವಾಸು ದೇವನ, ಅನುಗ್ರಹವನ್ನು ನೀವು ಈ ಪರಿಹಾರವನ್ನು ಪಾಲಿಸುವ ಮೂಲಕ ಪಡೆದುಕೊಳ್ಳಬಹುದು ಈ ಪರಿಹಾರವನ್ನು ಮಾಡುವಾಗ ಸಂಪೂರ್ಣ ನಂಬಿಕೆ ಇಟ್ಟು ವಾಸುದೇವನನ್ನೂ ಪ್ರಾರ್ಥಿಸುತ್ತಾ ಮಾಡಿ ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಮನದ ಇಚ್ಛೆ ಅಭಿಲಾಷೆಗಳು ನೆರವೇರುತ್ತದೆ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment