WhatsApp Logo

ಇದನ್ನ ಸರ್ವ ರೋಗಗಗಳ ನಿವಾರಣೆ ಮಾಡುವೆ ದೇವತಾ ಸಸ್ಯ ಅನ್ನುತ್ತದೆ ಅದ್ರಲ್ಲೂ ಮೂತ್ರನಾಳದ ಹಾಗು ಮೂತ್ರ ಪಿಂಡದ ಏನೇ ಸಮಸ್ಸೆ ಇದ್ದರು ಸಹ ನಿವಾರಣೆ ಮಾಡುವಂತಹ ಸಾಮರ್ಥ್ಯ ಈ ಸಸ್ಯಕ್ಕೆ ಇದೆ … ಅಷ್ಟಕ್ಕೂ ಇದು ಎಲ್ಲಿ ಸಿಗುತ್ತೆ…

By Sanjay Kumar

Updated on:

ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ್ನ ಕರಗಿಸಲು ಇದೊಂದು ಎಲೆ ಸಾಕು!!! ಹೌದು ಕಿಡ್ನಿಯಲ್ಲಿ ಆಗಿರುವ ಕಲ್ಲು ಎಷ್ಟೂ ನೋವನ್ನು ನೀಡುತ್ತಾ ಇರುತ್ತದೆ. ಅದನ್ನು ಕರಗಿಸುವುದಕ್ಕೂ ಕೂಡ ಎಷ್ಟು ಕಷ್ಟ ಪಡಬೇಕು ಇರುತ್ತೆ. ಆದರೆ ಇದೊಂದು ಎಲೆ ಸಾಕು ಕಿಡ್ನಿಯಲ್ಲಿ ಆಗಿರುವ ಕಲ್ಲನ್ನು ಕರಗಿಸಲು. ಹಾಗಾದರೆ ಈ ಪರಿಹಾರವನ್ನು ಮಾಡೋದು ಹೇಗೆ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.

ಹೌದು ಕಿಡ್ನಿಯಲ್ಲಿ ಕಲ್ಲು ಆಗೋದಕ್ಕೆ ಹಲವು ಕಾರಣಗಳು ವೃತ್ತ ಹಾಗೂ ಕಿಡ್ನಿಯಲ್ಲಿ ಕಲ್ಲು ಆಗೋದಕ್ಕೆ ನಮ್ಮ ನಿರ್ಲಕ್ಷ್ಯತನವೂ ಕೂಡ ಕಾರಣ. ಯಾವ ವ್ಯಕ್ತಿಯು, ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯುವುದಿಲ್ಲ ಅಂಥವರ ಶರೀರದಲ್ಲಿಯೆ ಕಿಡ್ನಿ ಕಲ್ಲು ಆಗೋದು, ಕಲ್ಲು ಉಂಟಾಗುವುದು. ಇನ್ನೂ ಕೆಲವರು ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತ ಇರುತ್ತಾರೆ ಆದರೂ ಕೂಡ ಅವರಿಗೆ ಅದು ಹೇಗೆ ಕಿಡ್ನಿಯಲ್ಲಿ ಕಲ್ಲು ಆಗಿರುತ್ತೆ ಅನ್ನೋದೇ ಗೊತ್ತಾಗಿರುವುದಿಲ್ಲ. ಗೊತ್ತೊ ಗೊತ್ತಿಲ್ಲದೆಯೊ ಆಗುವ ಈ ಕಿಡ್ನಿ ಕಲ್ಲಿನ ಸಮಸ್ಯೆಗೆ ಮನೆಯಲ್ಲಿ ಮಾಡಬಹುದಾದ ಪರಿಹಾರ ಏನು ಅಂದರೆ ತುಂಬ ಸುಲಭ ಮತ್ತು ಸರಳ.

ಹಾಗಾಗಿ ಈ ಮನೆಮದ್ದನ್ನು ನೀವು ಕೂಡ ಪಾಲಿಸಿ ಇದರಿಂದ ಕೇವಲ ಕಿಡ್ನಿಯಲ್ಲಿ ಆಗಿರುವಂಥ ಕಲ್ಲು ಮಾತ್ರ ಕರಗುವುದಷ್ಟೆ ಅಲ್ಲ ಈ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಉರಿಮೂತ್ರ ಸಮಸ್ಯೆ ಹೊಟ್ಟೆ ಉರಿ ಆದಂತಹ ಸಮಸ್ಯೆಯಿಂದ ಕೂಡ ನಿಮಗೆ ಶಮನ ಸಿಗುತ್ತೆ.

ಸಾಕಷ್ಟು ಕಡೆ ಕಿಡ್ನಿಕಲ್ಲು ಆಗಿದೆ ಎಂದು ನೀವು ಚಿಕಿತ್ಸೆ ಪಡೆದುಕೊಂಡು 1ಸಾಕಾಗಿ ತೀರಾ ಆದರೂ ಕೂಡ ಕಿಡ್ನಿಯಲ್ಲಿ ಕಲ್ಲು ಇದೆ ಎಷ್ಟು ಮಾತ್ರೆ ತೆಗೆದುಕೊಂಡಾಯ್ತು ಎಷ್ಟು ಆಯುರ್ವೇದಿಕ್ ಔಷಧಿ ಮಾಡಲಾಯಿತು ಆದರೂ ಕೂಡ ಕಿಡ್ನಿಯಲ್ಲಿ ಕಲ್ಲುಗಳು ಪರಿಹಾರ ಸಿಕ್ಕಿಲ್ಲ ಅನ್ನೋದಾದರೆ ಈ ಲೇಖನವನ್ನು ಓದಿದ ಮೇಲೆ ನಿಮಗೆ ಖಂಡಿತಾ ಶಾಶ್ವತ ಪರಿಹಾರ ಸಿಗುತ್ತೆ ಹರಿಹರನ ನೀವು ಜೀವನಪರ್ಯಂತ ತಿನ್ನಬಹುದು ಯಾವುದೇ ಅನಾನುಕೂಲಗಳು ಆಗುವುದಿಲ್ಲ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ಹೌದು ನಿಮಗೇನಾದರೂ ಕೊಲೆಸ್ಟ್ರಾಲ್ ಹೆಚ್ಚಿನ ಅಂದರೆ ಕೂಡ ಈ ಪರಿಹಾರವನ್ನು ಪಾಲಿಸಿ ಆ ಪರಿಹಾರ ಏನಪ್ಪಾ ಅಂದರೆ ಅದೇ ಕಾಡು ಬಸಳೆಸೊಪ್ಪು, ಇದರ ಚಿಕ್ಕ ಎಲೆ ಸಾಕು ಕಿಡ್ನಿ ಕಲ್ಲಾಗಿದ್ದರೆ ಕಲ್ಲು ಕರಗುವದಕ್ಕೆ ಇದನ್ನು ನೀವು ಹೇಗೆ ತಿನ್ನಬೇಕು ಅಂದರೆ ಕಾಡು ಬಸಳೆ ಸೊಪ್ಪಿನ ಚಿಗುರಿನ ಎಲೆಗಳನ್ನೂ ಪ್ರತಿದಿನ ತಿನ್ನುತ್ತ ಬರಬೇಕು ಇದರಿಂದ ಕಿಡ್ನಿಯಲ್ಲಿ ಆಗಿರುವ ಕಲ್ಲು ಕರಗುತ್ತದೆ.

ಅಷ್ಟೇ ಯಾಕೆ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತವೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಈ ಕಾಡು ಬಸಳೆ, ಇದರಲ್ಲಿ ಅತ್ಯಾದ್ಭುತ ಆರೋಗ್ಯಕರ ಪ್ರಯೋಜನಗಳು ಇವೆ. ಇದನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಕೂಡ ಉಂಟಾಗೋದಿಲ್ಲ ಜತೆಗೆ ಕಾಡು ಬಸಳೆ ಸೊಪ್ಪಿನಲ್ಲಿ ಅಧಿಕವಾದ ಪೋಷಕಾಂಶಗಳಿರುವುದರಿಂದ ಹಾಗೂ ಹೆಚ್ಚಿನ ಖನಿಜಾಂಶಗಳೂ ಕೂಡಾ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯ ಪೋಷಕಾಂಶಗಳನ್ನು ನೀಡುವ ಮೂಲಕ ಇದು ನಮ್ಮ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುತ್ತೆ.

ಹಿಂದಿನ ಕಾಲದಲ್ಲಿ ಏನೇನೋ ಕಾಯಿಲೆಗಳು ಬರುತ್ತಿವೆ ಇಂತಹ ಭಯದ ವಾತಾವರಣದಲ್ಲಿ ನಮ್ಮ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬರುತ್ತಿದ್ದರೂ ಭಯ ಎನಿಸುತ್ತೆ. ಕೆಲವರ ಶರೀರದಲ್ಲಿ ಉಂಟಾಗುವ ಬದಲಾವಣೆ, ಹುಷಾರಿಲ್ಲದ ಹಾಗೆ ಆಗಿ ಹೋಗ್ತಾನೆ ಮನುಷ್ಯ. ಆಗಾಗ ಕಾಡುವ ಶೀತ ಕೆಮ್ಮಿನಂತಹ ಸಮಸ್ಯೆಯಿಂದ ಕೂಡ ಪರಿಹಾರ ಪಡೆದುಕೊಳ್ಳಬಹುದು ಈ ಚಿಗುರು ಎಲೆಯ ಸೇವನೆಯಿಂದ, ರೋಗ ನಿರೋಧಕ ಶಕ್ತಿ ಸಹ ಹೆಚ್ಚುತ್ತದೆ, ಇದರಿಂದ ಬರುವ ಸಣ್ಣಪುಟ್ಟ ಸಮಸ್ಯೆಗಳು ನಿವಾರಣೆ ಆಗುತ್ತೆ ಶೀತ ಜ್ವರದಂತಹ ಸಮಸ್ಯೆ ಬಹಳ ಬೇಗ ನಿವಾರಿಸುತ್ತೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment