WhatsApp Logo

ಈ ಒಂದು ಹಣ್ಣನ್ನ ರಾತ್ರಿಯಲ್ಲ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಕುಡಿಯೋದ್ರಿಂದ ನಿಮ್ಮ ದೇಹ ವಜ್ರದ ಹಾಗೆ ಗಟ್ಟಿಮುಟ್ಟಾಗುತ್ತದೆ.. ಎಷ್ಟೇ ಕೆಲಸ ಮಾಡಿದರು ಸಹ ನಿಮಗೆ ದಣಿವು ಆಗೋದೇ ಇಲ್ಲ..

By Sanjay Kumar

Updated on:

ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದ ಆಗುವ ಲಾಭಗಳು ಅಪಾರ ಮೊದಲಿಗೆ ನಿಮ್ಮ ಚರ್ಮದ ಆರೋಗ್ಯದಿಂದ ಹಿಡಿದು ಕರುಳಿನ ಆರೋಗ್ಯದವರೆಗೂ ನಮ್ಮ ಆರೋಗ್ಯವನ್ನು ಕಾಪಾಡುವ ಈ ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ ಈ ಪುಟ ತುಂಬಾ ವಿಶೇಷವಾಗಿರುತ್ತದೆ.

ಯಾಕೆಂದರೆ ಒಣದ್ರಾಕ್ಷಿ ಎಂಬುದು ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯುವ ಆಹಾರ ಪದಾರ್ಥ ಆಗಿದೆ ಇದು ಒಣ ಹಣ್ಣು ಆದರೂ ಸಹ ನಿಮ್ಮ ಆರೋಗ್ಯಕ್ಕೆ ಅತ್ಯದ್ಭುತ ಲಾಭಗಳನ್ನು ನೀಡುತ್ತದೆ ನಿರ್ಲಕ್ಷಿಸದಿರಿ ಇದರ ಪೋಷಕಾಂಶಗಳನ್ನು.ಹೌದು ಸಾಮಾನ್ಯವಾಗಿ ಡ್ರೈಫ್ರೂಟ್ಸ್ ಅಂದರೆ ಅದು ಅತ್ಯಧ್ಬುತ ಲಾಭಗಳನ್ನೇ ಆರೋಗ್ಯಕ್ಕೆ ನೀಡುತ್ತವೆ ಮತ್ತು ಅಪಾರ ಕಾಳಜಿ ಸಹ ಮಾಡುತ್ತೆ. ಆದರೆ ಈ ಒಣ ದ್ರಾಕ್ಷಿಯನ್ನು ಆಗಲಿ ಅಥವಾ ಯಾವುದೇ ಒಣ ಹಣ್ಣುಗಳನ್ನು ಅಗಲಿ ತಿನ್ನುವ ಮುಂಚೆ ಅದನ್ನು ನೆನಸಿಟ್ಟು ತಿನ್ನಬೇಕು ಹೌದು ದ್ರಾಕ್ಷಿ ಗೋಡಂಬಿ ವಾಲ್ ನಟ್ ಖರ್ಜೂರ ಈ ರೀತಿಯಾವುದೇ ಒಣಹಣ್ಣುಗಳು ಇರಲಿ ಅದನ್ನು ತಿನ್ನುವುದು ಕ್ಕಿಂತ ಮುಂಚೆ ಸ್ವಲ್ಪ ಸಮಯವಾದರೂ ನೀರಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ತಿನ್ನಬೇಕು.

ಈ ವಿಧಾನದಲ್ಲಿ ತಿನ್ನುತ್ತಾ ಬಂದರೆ ಮಾತ್ರ ಈ ಒಣಹಣ್ಣುಗಳ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.ಒಣ ಹಣ್ಣುಗಳ ಬಗ್ಗೆ ಹೇಳುವುದಾದರೆ ಆರೋಗ್ಯಕ್ಕೆ ಪುಷ್ಟಿ ನೀಡುತ್ತವೆ ಆದರೆ ಇದನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ತಿನ್ನಬೇಕು ಯಾಕೆ ಅಂತೀರಾ ಹೌದು ಒಣಹಣ್ಣುಗಳಲ್ಲಿ ಅಧಿಕವಾದ ಖನಿಜಾಂಶಗಳು ವಿಟಮಿನ್ ಗಳು ಎಲ್ಲವೂ ಇರುತ್ತದೆ ಹಾಗಾಗಿ ಅತ್ಯದ್ಭುತ ಪೋಷಕಾಂಶಗಳನ್ನು ಹೊಂದಿರುವಂತಹ ಈ ಒಣ ಹಣ್ಣುಗಳನ್ನು ಕೇವಲ ಕಡಿಮೆ ಪ್ರಮಾಣದಲ್ಲಿ ತಿನ್ನುತ್ತ ಮಾತ್ರ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಅತಿಯಾಗಿ ಸೇವನೆ ನಿಮ್ಮಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಅಥವಾ ತೂಕ ಹೆಚ್ಚುವ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ತೂಕ ಹೆಚ್ಚಿಸಿಕೊಳ್ಳಬೇಕು ಅನ್ನುವವರು ಮತ್ತು ತೂಕ ಇಳಿಸಿಕೊಳ್ಳಬೇಕು ಅನ್ನುವವರು ಇಬ್ಬರೂ ಕೂಡ ಈ ಹಣ್ಣನ್ನು ತಿನ್ನಬಹುದು ತೂಕ ಇಳಿಸಿಕೊಳ್ಳಬೇಕು ಅನ್ನುವವರು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಒಣಹಣ್ಣುಗಳ ಮಾರನೆ ದಿನ ನೀರಿನ ಸಹಿತ ಒಣದ್ರಾಕ್ಷಿಯನ್ನು ತಿನ್ನಬೇಕು.

ನೀವೇನಾದರೂ ನರದೌರ್ಬಲ್ಯ ಅಥವ ವೀಕ್ನೆಸ್ ಅಥವಾ ತಲೆಸುತ್ತು ದಪ್ಪ ಆಗಬೇಕು ಅಂತ ಅಂದುಕೊಂಡಿದ್ದ ತಲೆ ರಾತ್ರಿ ಹಾಲಿನಲ್ಲಿ ಒಣದ್ರಾಕ್ಷಿಯನ್ನು ನೆನೆಸಿಟ್ಟು ಮಾರನೇ ದಿನ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ಇದರಿಂದ ನಿಮ್ಮ ತೂಕ ಗಣನೀಯವಾಗಿ ಹೆಚ್ಚುತ್ತದೆ ಹಾಗೂ ಆರೋಗ್ಯಕರವಾಗಿ ನೀವು ನಿಮ್ಮ ತೂಕವನ್ನು ಈ ವಿಧಾನದಲ್ಲಿ ಹೆಚ್ಚಿಸಿಕೊಳ್ಳಬಹುದು.

ಹಾಗಾಗಿ ಒಣಹಣ್ಣುಗಳ ಪ್ರಯೋಜನ ಅಪಾರ ಹಾಗೂ ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದ ಆಗುವ ಲಾಭದ ಬಗ್ಗೆ ಹೇಳುವುದಾದರೆ ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಕಾಪರ್ ವಿಟಮಿನ್ ಗಳು ಕೂಡ ಇರುವುದರಿಂದ ಇದರ ಸಂಪೂರ್ಣ ಪ್ರಯೋಜನವನ್ನು ನೀವು ಒಣದ್ರಾಕ್ಷಿ ನೆನೆಸಿಟ್ಟು ಬೆಳಿಗ್ಗೆ ಸಮಯದಲ್ಲಿ ತಿನ್ನುವ ಮೂಲಕ ಪಡೆದುಕೊಳ್ಳಬಹುದು.

ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ಅದರಲ್ಲಿನ ನೆನೆಸಿ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಹಾಗೂ ರಕ್ತ ಶುದ್ಧಿಯಾಗುತ್ತದೆ ಮತ್ತು ಮುಖದಲ್ಲಿ ನರಗಳ ದೌರ್ಬಲ್ಯ ಅಥವಾ ಕೈಕಾಲು ನಡುಗುತ್ತದೆ ಇಂತಹ ಎಲ್ಲ ಸಮಸ್ಯೆ ಇದ್ದವರು, ಈ ಪರಿಹಾರವನ್ನು ಪಾಲಿಸಿ ಖಂಡಿತ ಒಣದ್ರಾಕ್ಷಿಗಳನ್ನು ನೀವು ನೆನೆಸಿಟ್ಟು ತಿನ್ನುತ್ತ ಬರುವುದರಿಂದ ಇಂತಹ ಎಲ್ಲ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.ಜೊತೆಗೆ ಮಕ್ಕಳಿಗೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಒಣ ಹಣ್ಣುಗಳನ್ನು ನೆನಸಿ ಅವರಿಗೆ ತಿನ್ನಲು ನೀಡುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಕಣ್ಣುಗಳು ಚುರುಕಾಗುತ್ತದೆ ಬ್ರೇನ್ ಡೆವಲಪಮೆಂಟ್ ಉತ್ತಮವಾಗಿ ಆಗುತ್ತೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment