WhatsApp Logo

ಈ ಒಂದು ಹಣ್ಣಿನ ಬೀಜಗಳನ್ನು ತಿನ್ನೋದ್ರಿಂದ ಮನುಷ್ಯನ ಹಲವಾರು ಸಮಸ್ಯೆಗಳಿಗೆ ಸಿದ್ದ ಔಷದಿ..

By Sanjay Kumar

Updated on:

ಅದೆಷ್ಟೋ ಜನರಿಗೆ ತಿಳಿದಿಲ್ಲ ಈ ಒಂದು ಟ್ರಕ್ ಹಾಗೂ ಸ್ನೇಹಿತರ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಈ ಒಂದು ಬೀಜ ಹಾಗಾದರೆ ಆ ಬೀಜ ಯಾವುದು ಮತ್ತು ಅದನ್ನು ಹೇಗೆ ಬಳಸಿದರೆ ಉತ್ತಮ ಅದನ್ನು ಹೇಗೆ ಸೇವಿಸಬೇಕು ಅನ್ನೋದರ ಬಗ್ಗೆ ನಾವು ಈ ದಿನದ ಆರೋಗ್ಯ ಮಾಹಿತಿಯಲ್ಲಿ ತಿಳಿಯೋಣ.ಈ ಒಂದು ಮಾಹಿತಿ ಉತ್ತಮ ಆರೋಗ್ಯಕ್ಕಾಗಿ ತಪ್ಪದೇ ನಮ್ಮ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ನಿಮ್ಮ ಬಂಧು ಮಿತ್ರರೊಂದಿಗೆ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ ಹಾಗೆ ಈ ಒಂದು ಸುಲಭ ಮನೆ ಮದ್ದು ಹೇಗಿದೆ ಎಂಬುದನ್ನು ಕೂಡ ಕಮೆಂಟ್ ಮಾಡಲು ಮರೆಯದಿರಿ .

ಸಾಕಷ್ಟು ಜನರು ಹಣ್ಣನ್ನು ತಿಂದ ನಂತರ ಅದರೊಳಗಿರುವ ಬೀಜವನ್ನು ಬಿಸಾಡುತ್ತಾರೆ ಆದರೆ ಹೆಚ್ಚಿನ ಜನರಿಗೆ ತಿಳಿಯದೇ ಇರುವ ಮಾಹಿತಿ ಏನೆಂದರೆ ಈ ಬಿಸಾಡುವಂತಹ ಬೀಜದಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಇರುತ್ತವೆ .ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ.ಅಂತಹದ್ದೇ ಒಂದು ಹಣ್ಣಿನ ಬೀಜದಲ್ಲಿ ಎಷ್ಟೆಲ್ಲಾ ಔಷಧೀಯ ಗುಣವಿದೆ ಎಂದು ಇದನ್ನು ಹೇಗೆ ಬಳಸಿದರೆ ನೀವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತೀರಿ ಹಾಗೂ ಏನೆಲ್ಲಾ ಪ್ರಯೋಜನಗಳು ಇದೆ ಅನ್ನೋದನ್ನು ತಿಳಿಯೋಣ ಪೂರ್ತಿ ಮಾಹಿತಿಯನ್ನು ತಪ್ಪದೇ ತಿಳಿಯಿರಿ .

ಪಪ್ಪಾಯ ಹಣ್ಣು ಈ ಒಂದು ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣ ಇದೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ ಈ ಒಂದು ಹಣ್ಣನ್ನು ಸಕ್ಕರೆ ಕಾಯಿಲೆಯಿಂದ ಬಳಲುವವರು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಅಂತ ಕೂಡ ವೈದ್ಯರು ಸಲಹೆ ನೀಡುತ್ತಾರೆ .ಹಣ್ಣಿನಲ್ಲಿ ಇರುವಷ್ಟು ಔಷಧೀಯ ಗುಣ ಹಣ್ಣಿನ ಬೀಜದಲ್ಲಿಯೂ ಕೂಡ ಇದೇ ಹೌದು ಅಪಾಯವನ್ನು ಕತ್ತರಿಸಿದ ನಂತರ ಹಣ್ಣನ್ನು ತಿಂದು ಆ ಬೀಜವನ್ನು ಬಿಸಾಕುತ್ತಾರೆ ಆದರೆ ಬೀಜವನ್ನು ಬಿಸಾಡದೆ ಅದನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಪ್ರತಿದಿನ ನಿಯಮಿತವಾಗಿ ಬಿಸಿ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ .

ಮೊದಲಿಗೆ ಹೊಟ್ಟೆ ನೋವಿನಿಂದ ಬಳಲುವವರು ಈ ಪಪ್ಪಾಯದ ಬೀಜದ ಪುಡಿಯನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಹೊಟ್ಟೆ ನೋವಿನ ಸಮಸ್ಯೆ ದೂರವಾಗುತ್ತದೆ .ಪಪ್ಪಾಯ ಹಣ್ಣಿನ ಬೀಜವನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ ಪ್ರತಿದಿನ ಸೇವಿಸುತ್ತಾ ಬಂದರೆ ಯಕೃತ್ತಿನ ಆರೋಗ್ಯ ವೃದ್ಧಿಸುತ್ತದೆ ಈ ರೀತಿ ಮೂವತ್ತು ದಿನಗಳವರೆಗೂ ಮಾಡಿದರೆ ಸಾಕು ಲಿವರ್ ಆರೋಗ್ಯ ವೃಧಿಸುತ್ತದೆ ಜೊತೆಗೆ ಲಿವರ್ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ .

ಪಪ್ಪಾಯಿ ಹಣ್ಣಿನ ಬೀಜವನ್ನು ಪುಡಿ ಮಾಡಿ ಅದನ್ನು ಫೇಸ್ ಪ್ಯಾಕ್ ರೀತಿ ಬಳಸುವುದರಿಂದ ಮುಖದ ಮೇಲಿರುವಂತ ಮೊಡವೆ ಮತ್ತು ಮೊಡವೆ ಕಲೆಗಳು ಮಾಯವಾಗುತ್ತದೆ ಹಾಗೂ ಸೌಂದರ್ಯ ವೃದ್ಧಿಸುತ್ತದೆ .ಪಪ್ಪಾಯ ಹಣ್ಣಿನ ಬೀಜದಲ್ಲಿ ಆ್ಯಂಟಿ ಕ್ಯಾನ್ಸರ್ ಅಂಶವೂ ಇರುವ ಕಾರಣದಿಂದಾಗಿ ಇದನ್ನು ಕ್ಯಾನ್ಸರ್ ವರದಿ ಇರುವ ಹಾಗೆ ನೋಡಿಕೊಳ್ಳಲು ಪ್ರತಿದಿನ ನಿಯಮಿತವಾಗಿ ಸೇವಿಸಬಹುದು , ಇದರ ಬದಲು ಕ್ಯಾನ್ಸರ್ನಿಂದ ಬಳಲುತ್ತಿರುವ ವ್ಯಕ್ತಿಗಳು ಪ್ರತಿದಿನ ಈ ಬೀಜವನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಕೂಡ ಕ್ಯಾನ್ಸರ್ ನಂತಹ ಗಡ್ಡೆಗಳನ್ನು ಕರಗಿಸಲು ಇದು ಸಹಾಯ ಮಾಡುತ್ತದೆ .

ಇಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳು ಲ್ಲ ಪಪ್ಪಾಯಿ ಹಣ್ಣಿನ ಬೀಜವನ್ನು ಇನ್ನು ಮುಂದೆ ಬಿಸಾಡದೇ ಅದನ್ನು ಆರೋಗ್ಯ ವೃದ್ಧಿಸುವುದರಲ್ಲಿ ಬಳಸಿದರೆ ಇನ್ನೂ ಉತ್ತಮ ಹಾಗೆ ಯಾವುದೇ ಮಾತ್ರೆಗಳ ಅವಶ್ಯಕತೆ ನಿಮಗೆ ಇರುವುದಿಲ್ಲ .

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment