WhatsApp Logo

ನಿಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಲು ಈ ಒಂದು ಪಾನೀಯವನ್ನ ಸೇವನೆ ಮಾಡಿ ಸಾಕು … ಕೆಲವೇ ದಿನಗಳಲ್ಲಿ ತೆಳ್ಳಗೆ ಆಗ್ತೀರಾ..

By Sanjay Kumar

Updated on:

ನಮಸ್ಕಾರಗಳು ತೂಕ ಇಳಿಕೆಗೆ ಈ ಮನೆಮದ್ದು ಮಾಡಿ ಸಾಕು ಇದರಿಂದ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬು ಕರಗುತ್ತದೆ ಮತ್ತು ಇದರಿಂದ ತೂಕ ಇಳಿಕೆ ಆಗುವುದು ತುಂಬಾ ಸುಲಭಹೌದು ತೂಕ ಹೆಚ್ಚಾಗಿರುವಂತಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಂದಿಗೆ ಕಾಡುತ್ತಿದೆ ಹಾಗಾಗಿ ಇದಕ್ಕೆ ಪರಿಹಾರ ಹುಡುಕಿ ಹುಡುಕಿ ಸಾಕಾಗಿ ಇದ್ದರೆ ನೀವು ಈ ಮನೆಮದ್ದನ್ನು ಪಾಲಿಸಿ ನೋಡಿ ಖಂಡಿತಾ ಇದರಿಂದ ನಿಮಗೆ ಸುಲಭ ಪರಿಹಾರ ಸಿಗುತ್ತೆ ಫಲಿತಾಂಶ ದೊರೆಯುತ್ತದೆ.

ತೂಕ ಹೆಚ್ಚಾಗಿದ್ದರೆ ಕೆಲವರಿಗೆ ಮೈ ಭಾರ ಇನ್ನೂ ಕೆಲವರಿಗೆ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಕೂತಲ್ಲಿ ಕುಳಿತಿರಲು ಸಾಧ್ಯ ಆಗುವುದಿಲ್ಲ ಹಾಗಾಗಿ ಈ ಮನೆಮದ್ದನ್ನು ಪಾಲಿಸುವುದರಿಂದ ನಿಮಗೆ ಆಗುವ ಲಾಭಗಳು ಅಪಾರ ಹಾಗೆ ಯಾವುದೇ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಇಲ್ಲದೆ ತೂಕ ಇಳಿಸಿಕೊಳ್ಳುವಂತಹ ಈ ಸರಳ ಮನೆಮದ್ದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ನಿಮ್ಮ ಆರೋಗ್ಯಕ್ಕೆ ಪುಷ್ಟಿ ನೀಡುತ್ತದೆ ಜೊತೆಗೆ ಕೊಬ್ಬನ್ನು ಕರಗಿಸಿ ನಿಮ್ಮ ತೂಕವನ್ನು ಸಹ ಇಳಿಕೆ ಮಾಡಲು ಸಹಕಾರಿ ಆಗಿರುತ್ತೆ

ಬನ್ನಿ ಸ್ನೇಹಿತರೆ ತೂಕ ಇಳಿಕೆಗೆ ಮಾಡಬಹುದಾದ ಮನೆಮದ್ದಿನ ಕುರಿತು ಮೊದಲು ತಿಳಿದುಕೊಂಡು ಆ ಬಳಿಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಇನ್ನೂ ಏನೆಲ್ಲ ಕ್ರಮಗಳನ್ನು ಪಾಲಿಸಬೇಕು ಮನೆಮದ್ದುಗಳನ್ನು ಮಾಡಿಕೊಳ್ಳಬಹುದು ನಿಮ್ಮ ಆರೋಗ್ಯ ಕಾಳಜಿ ಹೇಗೆ ಮಾಡಬಹುದು ಎಂಬುದನ್ನು ಕೂಡ ತಿಳಿದುಕೊಳ್ಳೋಣ.ಪ್ರಿಯ ಸ್ನೇಹಿತರೆ ತೂಕ ಇಳಿಕೆಗೆ ಮಾಡಬಹುದಾದ ಮನೆಮದ್ದಿಗೆ ಬೇಕಾಗಿರುವುದು ಅಜವಾನ ಜೀರಿಗೆ ಮೆಣಸು ಶುಂಠಿ ನೀರು ಮತ್ತು ಜೇನುತುಪ್ಪ

ಈಗ ನೀರನ್ನು ಬಿಸಿ ಮಾಡಲು ಇಡಬೇಕು ಈ ನೀರು ಕುದಿಯುವಾಗ ಇದಕ್ಕೆ ಜೀರಿಗೆ ಮೆಣಸು ಶುಂಠಿಯನ್ನು ಜಜ್ಜಿ ಹಾಕಿ ಇದಕ್ಕೆ ಅಜ್ವಾನವನ್ನು ಹಾಕಿ ಚೆನ್ನಾಗಿ ನೀರನ್ನು ಕುದಿಸಬೇಕು ಆ ಬಳಿಕ ನೀರು ಕುದ್ದ ಮೇಲೆ ಇದನ್ನು ಶೋಧಿಸಿಕೊಂಡು ನೀರಿಗೆ ಜೇನುತುಪ್ಪವನ್ನು ಮಿಶ್ರಮಾಡಿನೆನಪಿನಲ್ಲಿ ಇಡಿ ; ಈ ಬಿ ಸಿ ನೀರೆಗೆ ಜೇನುತುಪ್ಪವನ್ನು ಮಿಶ್ರಣ ಮಾಡುವಾಗ ನೀವು ಯಾವುದೇ ಕಾರಣಕ್ಕೂ ತುಂಬ ಕುದಿಯುವ ನೀರಿಗೆ ತುಂಬ ಬಿಸಿಯಿರುವ ನೀರಿಗೆ ಜೇನುತುಪ್ಪವನ್ನು ಎಂದಿಗೂ ಮಿಶ್ರಣ ಮಾಡಬಾರದು ಅದು ಪಾಯ್ದನ್ ಆಗುವ ಸಾಧ್ಯತೆ ಇರುತ್ತದೆ

ಹಾಗಾಗಿ ನೆನಪಿನಲ್ಲಿ ಇಟ್ಟು ಈ ಪರಿಹಾರವನ್ನು ಪಾಲಿಸಿ ಈ ಮನೆ ಮತ್ತು ನಿಮ್ಮ ದೇಹದಲ್ಲಿ ಸ್ವಲ್ಪ ಉಷ್ಣಾಂಶವನ್ನು ಹೆಚ್ಚಿಸಿ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿರುತ್ತೆ ಮುಕ್ತವಾಗಿ ದೇಹದಲ್ಲಿ ಬೇಕಾಗಿರುವಷ್ಟು ಕೊಬ್ಬು ಅಂದರೆ ಅನಗತ್ಯ ಕೊಬ್ಬು ಕರಗಿದರೆ ತೂಕ ಕೂಡ ತಾನಾಗಿಯೇ ಇಳಿಕೆ ಆಗುತ್ತದೆಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಈ ಪರಿಹಾರವನ್ನು ಪಾಲಿಸುತ್ತಾ ಏನೆಲ್ಲಾ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಕೂಡ ತಿಳಿದುಕೊಳ್ಳೋಣ ಮೊದಲನೆಯದಾಗಿ ಅಂದುಕೊಂಡಂತೆ ತೂಕ ಕಡಿಮೆ ಆಗುತ್ತದೆ.

ಜೀರಿಗೆ ಉತ್ತಮ ಜೀರ್ಣಕ್ರಿಯೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಶುಂಠಿ ಬೆಳೆದಿರುವ ಕೊಬ್ಬನ್ನು ಕರಗಿಸಿ ಸರಿಯಾದ ಸಮಯಕ್ಕೆ ಹಸಿವಾಗುವಂತೆ ಮಾಡುತ್ತೆ ಕರುಳು ಸಂಬಂಧಿ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೆ ಜೇನುತುಪ್ಪ ನಮ್ಮ ಓವರಾಲ್ ಹೆಲ್ತ್ ಕಾಪಾಡಲು ಸಹಕಾರಿ ಕರುಳಿನಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ತೊಲಗಿಸಲು ಸಹಕಾರಿ ಆಗಿದೆಹಾಗಾಗಿ ಈ ಉತ್ತಮ ಮನೆ ಮತ್ತು ಬಹಳಷ್ಟು ಆರೋಗ್ಯಕರ ಲಾಭಗಳನ್ನ ನೀಡುವುದರಿಂದ ನಿಮ್ಮ ಆರೋಗ್ಯವನ್ನು ವೃತ್ತಿ ಮಾಡಿಕೊಳ್ಳುವುದರ ಜೊತೆಗೆ ತೂಕವನ್ನು ಇಳಿಸಿಕೊಳ್ಳಬಹುದು ಧನ್ಯವಾದ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment