WhatsApp Logo

ದೇಹದ ರಕ್ತ ನಾಳಗಳಗಳನ್ನ ಹೆಪ್ಪುಗಟ್ಟದೆ ಮೂಳೆಗಳಿಗೆ ಬಲವಾದ ಶಕ್ತಿ ನೀಡುವ ವಿಶೇಷ ಮನೆಮದ್ದು ಇದು … ಒಂದು ಸಾರಿ ಬಳಸಿ ನೋಡಿ..

By Sanjay Kumar

Updated on:

ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯಬೇಕು ಅಂದರೆ ಮತ್ತು ನರಮಂಡಲದ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೆ ಪಾಲಿಸಿ ಸರಳ ಮನೆಮದ್ದುಗಳನ್ನು ನಾವು ಈ ದಿನದ ಲೇಖನಿಯಲ್ಲಿ ಆರೋಗ್ಯ ವೃದ್ಧಿಗೆ ಮಾಡಬೇಕಾದ ಸರಳ ಮನೆ ಮದ್ದಿನ ಕುರಿತು ಮಾತನಾಡುತ್ತಿದ್ದೇವೆ!

ನಮಸ್ಕಾರ ನಾನು ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಾ1ಕೊಂಡಿದ್ದನ್ನು ಸಾಧಿಸಲು ಸಾಧ್ಯ ಹೌದು ಆರೋಗ್ಯವೇ ಭಾಗ್ಯ ಎಂತಹ ಶ್ರೀಮಂತಿಕೆ ಇದ್ದರೂ ನಮಗೆ ಕೊನೆಗೆ ಬೇಕಾಗಿರುವುದು ನಮಗೆ ನೆಮ್ಮದಿ ಇರಬೇಕು ಅಂದರೆ ಅದು ದುಡ್ಡಿನಿಂದ ಸಾಧ್ಯವಿಲ್ಲ ಆರೋಗ್ಯದಿಂದ ಮಾತ್ರ ಸಾಧ್ಯ ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಆರೋಗ್ಯ ವೃದ್ಧಿಗೆ ಮಾಡಬೇಕಾದ ಕೆಲವು ಸರಳ ಉಪಾಯಗಳ ಬಗ್ಗೆ ಸರಳ ಮನೆಮದ್ದು ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ಹೌದು ಈ ಆರೋಗ್ಯ ವೃದ್ಧಿ ಯಾಗಬೇಕಾದರೆ ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ಮತ್ತು ನರಮಂಡಲದ ಆರೋಗ್ಯ ಉತ್ತಮವಾಗಿರಬೇಕು ಹಾಗಾಗಿ ನರಮಂಡಲದ ಆರೋಗ್ಯ ಉತ್ತಮವಾಗಿರಬೇಕು ಅಂದರೆ ಜೊತೆಗೆ ರಕ್ತಸಂಚಾರ ಸರಾಗವಾಗಿ ನಡೆಯಬೇಕು ಯಾವುದೇ ಆರೋಗ್ಯ ತೊಂದರೆಗಳು ಎದುರಾಗಬಾರದು ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದರೆ

ಈ ದಿನ ನಾವು ಹಿಂದಿನ ದಿನವೇ ತಿಳಿಸುವ ಕೆಲವೊಂದು ಸರಳ ಮನೆಮದ್ದುಗಳ ಬಗ್ಗೆ ತಿಳಿದು ನೀವು ಕೂಡ ಈ ಉಪಾಯಗಳನ್ನು ಪಾಲಿಸಿ ಈ ಮನೆಮದ್ದುಗಳನ್ನು ಮಾಡಿ ಮೊದಲನೆಯದಾಗಿ ಉದರ ಸಂಬಂಧಿ ತೊಂದರೆಗಳು ಬರಬಾರದು ಅಂದರೆ ಮತ್ತು ದೇಹ ತಂಪಾಗಿರಬೇಕು ಅಂದರೆ ದೇಹಕ್ಕೆ ಬೇಕಾದ ನಾರಿನಂಶ ದೊರೆಯಬೇಕು ಅಂದರೆ ಸೋರೆಕಾಯಿಯಿಂದ ಈ ಪರಿಹಾರ ಮಾಡಿ ಸೋರೆಕಾಯಿಯ ಜತೆಗೆ ಲವಂಗ ಮೆಣಸು ಕೊತ್ತಂಬರಿ ಸೊಪ್ಪು ಸಹ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುತ್ತದೆ.

ಸೋರೆಕಾಯಿಯ ಜತೆಗೆ ಲವಂಗ ಮೆಣಸು ಕೊತ್ತಂಬರಿ ಸೊಪ್ಪು ಸೇರಿಸಿ ಜ್ಯೂಸ್ ಮಾಡಿ ಪ್ರತಿದಿನ ಅಥವಾ ದಿನ ಬಿಟ್ಟು ದಿನ ಸೇವಿಸುತ್ತಾ ಬಂದರೆ ಜನ್ಮದಲ್ಲಿ ಸಕ್ಕರೆ ಕಾಯಿಲೆ ಬರುವುದಿಲ್ಲ ರಕ್ತಶುದ್ಧಿಯಾಗುತ್ತದೆ ಹಾಗೂ ಮೆಟಬಾಲಿಸಮ್ ರೇಟ್ ಉತ್ತಮವಾಗೇ ಇರುತ್ತದೆ. ಈ ಸರಳ ಮನೆಮದ್ದು ಪಾಲಿಸುವುದರಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ನರಮಂಡಲದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಪ್ರತಿದಿನ ಹಾಡಿಗೆ 3ಎಸಳು ಬೆಳ್ಳುಳ್ಳಿಯನ್ನು ಹಾಕಿ ಹಾಲನ್ನು ಕುದಿಸಿ ಆ ಹಾಲನ್ನು ಕುಡಿಯುತ್ತಾ ಬರುವುದರಿಂದ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ.

ಹೌದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ಹಣ್ಣುಗಳ ಸೇವನೆ ಮಾಡಬೇಕಾಗಿರುತ್ತದೆ ಕೆಲವೊಂದು ಹಲ್ಲುಗಳ ವಿಶೇಷವಾದ ಅರೋಗ್ಯ ಅಂಶಗಳಿರುತ್ತವೆ. ಆದ್ದರಿಂದ ಸೀಸನಲ್ ಹಣ್ಣುಗಳಲ್ಲಿ ಉತ್ತಮವಾದ ಪೋಷಕಾಂಶಗಳು ದೊರೆಯುವುದರಿಂದ ಬೇಸಿಗೆ ಸಮಯದಲ್ಲಿ ನೇರಳೆ ಹಣ್ಣು ಅಂತಹ ಹಣ್ಣುಗಳನ್ನು ಸೇವಿಸುವುದು ಉತ್ತಮ ಹಾಗೆ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದು ಕೂಡ ಉತ್ತಮ ಇನ್ನು ಚಳಿಗಾಲದಲ್ಲಿ ಕಿತ್ತಳೆ ಹಣ್ಣು

ಈ ರೀತಿ ಸೀಜನಲ್ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಉಪ್ಪಾಗೆ ಹಣ್ಣು ಈ ಹಣ್ಣು ತುಂಬಾ ವಿಶೇಷ ಈ ಹಣ್ಣನ್ನು ತಿನ್ನುವುದರಿಂದ ಸಹ ಆರೋಗ್ಯ ವೃದ್ಧಿಸುತ್ತದೆ. ಹಾಗಾಗಿ ನರಮಂಡಲದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಶಕ್ತಿ ಸುದ್ದಿಯಾಗುವುದಕ್ಕೆ ಇನ್ನೂ ರಕ್ತ ಪರಿಚಲನೆ ಸರಾಗವಾಗಿ ನಡೆಯಬೇಕಾದರೆ ಬ್ಲಿಡ್ ಪ್ರಶರ್ ಸಮಸ್ಯೆ ಬರಬಾರದು ದೇಹದಲ್ಲಿ ಕೊಬ್ಬಿನಂಶ ನಿಯಂತ್ರಣದಲ್ಲಿರಬೇಕು ತೂಕ ನಿಯಂತ್ರಣದಲ್ಲಿ ಇರಬೇಕು ಅಂದರೆ ಈ ದಿನ ತಿಳಿಸಿದ ಈ ಸರಳವಾದ ಮನೆ ಮದ್ದು ಗಳನ್ನ ತಿಳಿದು ನೀವು ಕೂಡ ಪಾಲಿಸಿ ಮತ್ತು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment