WhatsApp Logo

ಕಾಂತಾರ ಸಿನಿಮಾ ಕಲೆಕ್ಷನ್ ನೋಡಿ ಬೆಚ್ಚಿಬಿದ್ದ ಜಗತ್ತಿನ ಎಲ್ಲ ಚಿತ್ರರಂಗ , ಅಷ್ಟಕ್ಕೂ ಇಲ್ಲಿವರೆಗೂ ಆಗಿರೋ ಕಲೆಕ್ಷನ್ ಕೇಳಿದ್ರೆ ನಿಜಕ್ಕೂ ಗಾಬರಿ ಆಗುತ್ತೆ..

By Sanjay Kumar

Updated on:

ಕಾಂತನ ಸಿನಿಮಾ ನೋಡಿದ ಜನರಿಗೆ ಮಾತ್ರ ಮೈ ನಡುಗಿದ್ದಲ್ಲ ಇತ್ತ ಅಕ್ಕಪಕ್ಕದ ಸಿನಿಮಾ ಇಂಡಸ್ಟ್ರಿಯವರಿಗೂ ಸಹ ಕಾಂತಾರ ಸಿನಿಮಾದ ಕಲೆಕ್ಷನ್ ಕೇಳಿ ಮೈ ನಡುಗಿರೋದು ಸತ್ಯ ಹೌದು ಕಾಂತರ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿ ಇಂದಿಯೇ ಹದಿನಾರು ದಿನಗಳು ಆದರೆ ಈ ಹದಿನಾರು ದಿನಗಳಲ್ಲಿ ಬಹುದೊಡ್ಡ ಬದಲಾವಣೆಗಳು ಆಗಿ ಹೋದವು ರಿಷಬ್ ಶೆಟ್ಟಿ ಕನ್ನಡದ ಪ್ರತಿಭಾವಂತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದವರು ಆದರೆ ಈಗ pan Indiaದ ಸ್ಟಾರ್ ನಟ ಮಾತ್ರವಲ್ಲ ಸ್ಟಾರ್ ನಿರ್ದೇಶಕ ಕೂಡ ಹೌದು ಹದಿನಾರೆ ದಿನ ಸಿನಿಮಾ ಐದು ಭಾಷೆಗಳಿಗೆ ಡಬ್ ಆಯಿತು.

ತಮಿಳು, ತೆಲುಗು, ಹಿಂದಿ, ಮಲಯಾಳಂ ಎಲ್ಲ ಭಾಷೆಯಿಂದಲೂ ಸಿನಿಮಾ ಬೇಡಿಕೆ ಬಂದ ಕಾರಣ ಎಲ್ಲ ಭಾಷೆಯಲ್ಲಿಯೂ ಡಬ್ ಆಗಿ ಹಿಂದಿ ಹಾಗು ತೆಲುಗಿನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸನಲ್ಲಿ ಹೊಸ ದಾಖಲೆ ಬರೆದಿದೆ ಹೌದು ಕಾಂತರ ಸಿನಿಮಾ ಕಳೆದ ವರ್ಷ ರಿಷಬ್ ಶೆಟ್ಟಿ ಅವರು ಕಂಡ ಕನಸು ಆ ಕನಸನ್ನು ನನಸು ಮಾಡಲು ನೆರವಾದವರು ಹೊಂಬಾಳೆ films ಒಳ್ಳೆಯ ಸಿನಿಮಾಗಳಿಗೆ ಹಿಂದೆ ಮುಂದೆ ನೋಡದೆ ಹಣ ಹಾಕಲು ಸದಾ ಮುಂದೆ ಇರುವ ಹೊಂಬಾಳೆ ಈತ ಪ್ರತಿಭಾವಂತ ನಿರ್ ರಿಷಬ್ ಶೆಟ್ಟಿ ನಟನಾಗಿಯೂ ಒಂದೊಳ್ಳೆ ಕಥೆಯ ಮೂಲಕ ತೆರೆ ಮೇಲೆ ಬಂದಾಗ ಆಗೋ ಮ್ಯಾಜಿಕ್ ಯಾವ ರೀತಿ ಇರುತ್ತದೆ ಎಂದರೆ ನೋಡುಗರ ಮನಸ್ಸು ಪುಳಕಗೊಂಡು ಮೈ ನಡುಕಗೊಂಡರೆ ಅತ್ತ ಬಾಕ್ಸ್ ಆಫೀಸ್ ಚಿಂದಿಯಾಗಿದೆ ಹೌದು ಮೊದಲು ಕನ್ನಡಕ್ಕೆ ಮಾತ್ರವೇ ಸಿನಿಮಾವನ್ನು ಮಾಡಲಾಗಿತ್ತು.

ಆದರೆ ಮೊದಲ ವಾರ ಬಾಯಿಂದ ಬಾಯಿಗೆ ಭರ್ಜರಿ ಪ್ರಚಾರವಾಗಿದ್ದು ಸಿನಿಮಾ ಭಾರತಾದ್ಯಂತ ಕನ್ನಡದಲ್ಲಿ ಬಿಡುಗಡೆಯಾಗಿತ್ತು ಆದರೆ ಎಲ್ಲಾ ಭಾಷೆಗಳಲ್ಲಿಯೂ ಸಿನಿಮಾ ಬೇಕು ಎನ್ನುವ ಬೇಡಿಕೆಯ ಮೇರೆಗೆ ಅತಿ ವೇಗವಾಗಿ ಕೆಲವೇ ದಿನಗಳಲ್ಲಿ ಸಿನಿಮಾ ಡಬ್ ಆಗಿ ಬಿಡುಗಡೆಯೂ ಆಯಿತು ದೊಡ್ಡ ಮಟ್ಟದ ಯಶಸ್ಸು ಕಂಡಿತು ಸಿನಿಮಾ ಥಿಯೇಟರ್ಗಳಲ್ಲಿ ಟಿಕೆಟ್ ಗಳು ಫುಟ್ಪಾತ್ನಲ್ಲಿ ಮಾರುವ ಬಿಸಿ ಬಿಸಿ ದೋಸೆ ಖಾಲಿಯಾಗುವಂತೆ ಖಾಲಿಯಾಗುತ್ತಿದ್ದು ಯಾವ ಥಿಯೇಟರ್ ನೋಡಿದರು ಸಹ house full ಬೋರ್ಡ್ ಗಳು ಕಾಣುತ್ತಿವೆ ಇನ್ನು collection ವಿಚಾರಕ್ಕೆ ಬಂದರೆ ಕಾಂತಾರ ಇಂದಿಗೆ ನೂರು ಕೋಟಿಯ ಕ್ಲಬ್ ಸೇರಿ ಆಗಿದೆ ಹೌದು ಭಾನುವಾರ ಒಂದೇ ದಿನ ಎಲ್ಲ ಭಾಷೆಗಳಿಂದ ಬರೋಬ್ಬರಿ ಇಪ್ಪತ್ತು ಕೋಟಿಗೂ ಅಧಿಕ collection ಆಗಿದ್ದು ನೂರು ಕೋಟಿ club ಸೇರಿದ್ದು ರಿಷಬ್ ಶೆಟ್ಟಿಯವರ ತಂಡ ದಿಲ್ಕುಷ್ ಆಗಿ ಎನ್ನಬಹುದು .

ಕೇವಲ ಹಿಂದಿ ಹಾಗು ತೆಲುಗು ಎರಡೇ ಭಾಷೆಯಲ್ಲಿ ಹನ್ನೆರಡು ಕೋಟಿ collection ಆಗಿದ್ದು ಎಲ್ಲ ಥಿಯೇಟರಗಳು houseful ಆಗಿವೆ ರಿಷಬ್ ಶೆಟ್ಟಿಯವರ ನಿರ್ದೇಶನ ಹಾಗು ನಟನೆಗೆ ಅಕ್ಕಪಕ್ಕದ ಸಿನಿಮಾ ಪ್ರಿಯರು ಸಂಪೂರ್ಣವಾಗಿ ಫಿದಾ ಆಗಿ ಹೋಗಿದ್ದಾರೆ ಹಣ ಮುಖ್ಯ ನಿಜ ಹಣ ಇಲ್ಲವಾದರೆ ಏನು ಆಗದು ನಿಜ ಆದರೆ ಈ ಸಿನಿಮಾ ರಿಷಬ್ ಶೆಟ್ಟಿಯವರಿಗೆ ಹಣದ ಜೊತೆಗೆ ಹಣಕ್ಕಿಂತಲೂ ಹೆಚ್ಚಾಗಿ ಅವರಿಗೆ ದೇಶದಾದ್ಯಂತ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ತಂದು ಕೊಟ್ಟಿದೆ ಕಳೆದ ವರ್ಷ ಕೆಜಿ ಯಾವ ಮಟ್ಟದಲ್ಲಿ ಜನರನ್ನು ಮೋಡಿ ಮಾಡಿತ್ತೋ ಅದೇ ರೀತಿ ಈ ವರ್ಷ ಕನ್ನಡದ ಕಾಂತಾರ ಸಿನಿಮಾ ಯಶಸ್ಸು ಕಾಣುತ್ತಿದೆ ಅದರಲ್ಲೂ ರಿಷಬ್ ಶೆಟ್ಟಿ ಅವರ ಸಿನಿಮಾ ಜೀವನದಲ್ಲಿ ಇದೊಂದು ಮುಖ್ಯ ಘಟ್ಟವಾಗಿದ್ದು ಮುಂದಿನ ದಿನಗಳಲ್ಲಿ ರಿಷಬ್ ಅವರ ಜವಾಬ್ದಾರಿ ಹೆಚ್ಚಾಗಿರುತ್ತದೆ.

ಹೇಗೆ ಯಶ್ ಅವರ ಮುಂದಿನ ಸಿನಿಮಾಗಾಗಿ ಜನರು ಕಾಯುತ್ತಿರುವರೋ ಅದೇ ರೀತಿ ಕನ್ನಡದ ಮತ್ತೊಬ್ಬ ನಟ ನಿರ್ದೇಶಕ ರಿಷಬ್ ಅವರ ಮುಂದಿನ ಸಿನಿಮಾಗಾಗಿ ಭಾರತ ಕಾಯುವುದು ಸುಳ್ಳಲ್ಲ ಅದರಲ್ಲೂ ಮೊನ್ನೆ ಮೊನ್ನೆಯಷ್ಟೇ ಭಾಷೆಯ ಮಾಧ್ಯಮವೊಂದರ ಸಂದರ್ಶನದಲ್ಲಿ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ರಿಷಬ್ ಅವರನ್ನು ಎದ್ದು ನಿಲ್ಲಿಸಿ ಅವರ ಕಾಲಿಗೆ ಬಿದ್ದು ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿಬಿಟ್ಟೆ ಸರ್ ನಾನು ನನ್ನ ಲವರ್ ಗಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದಿದ್ದು ನಿಜಕ್ಕೂ ಒಂದು ಒಳ್ಳೆ ಕನ್ನಡ ಸಿನಿಮಾದ ಮುಂದೆ ಎಲ್ಲರೂ ತಲೆ ಬಾಗಿ ಇರುವುದಂತೂ ಸತ್ಯ .

ಒಬ್ಬ ನೀರು ಸರಬರಾಜು ಮಾಡುವ ಹುಡುಗನಿಂದ ಹಿಡಿದು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗುವವರೆಗಿನ ರಿಷಬ್ ಶೆಟ್ಟಿಯವರ journey ನಿಜಕ್ಕೂ ರೋಚಕವೇ ಸರಿ ಅವರಲ್ಲಿದ್ದ ಪ್ರತಿಭೆಗೆ ಪಟ್ಟ ಕಷ್ಟಕ್ಕೆ ಕಾಂತಾರ ಸಿನಿಮಾದಲ್ಲಿ ಬರುವ ರೀತಿಯಲ್ಲಿಯೇ ಬಹುಷಃ ಆ ಗುಳಿಗೆ ದೈವವೇ ಒಂದು ಇಷ್ಟು ದೊಡ್ಡ ಮಟ್ಟದ ಯಶಸ್ಸು ನೀಡಿರಬಹುದು ಶುಭವಾಗಲಿ ರಿಷಬ್ ಅವರಿಗೆ ಹೊಂಬಾಳೆ films ಇದೆ ರೀತಿ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಾಣ ಮಾಡಲಿ ನೂರು ಕೋಟಿ ಕ್ಲಬ್ ಸೇರಿದ್ದ ಕನ್ನಡದ ಅತಿದೊಡ್ಡ ಆರನೇ ಸಿನಿಮಾ ಕಾಂತರ್ ಎನಿಸಿಕೊಂಡಿದ್ದು ಮತ್ತಷ್ಟು ಯಶಸ್ಸು ದೊರೆಯಲಿ ಕಾಂತಾರದ ಓಟ ನೋಡಿದರೆ ಇನ್ನು ಒಂದು ತಿಂಗಳ ಕಾಲ ಇದೆ ಮುಂದುವರೆಯುವಂತೆ ಇನ್ನು ಹೆಚ್ಚಾಗುವಂತೆ ಕಾಣ ಶುಭವಾಗಲಿ ಜೈ ಕನ್ನಡ ಮತ್ತಷ್ಟು ವಿಡಿಯೋಗಳಿಗಾಗಿ ವಾಹಿನಿಯನ್ನು ತಪ್ಪದೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment