ಸುಂದರ ನಟಿ ಸಮಂತಾ ಬಾಳಿನಲ್ಲಿ ಆಗಿದ್ದಾದ್ರೂ ಏನು , ನೂರಾರು ಕೋಟಿ ಜೀವನಾಂಶ ಕೊಟ್ಟರು ಕೂಡ ಸಮಂತಾ ಬೇಡ ಅಂದಿದ್ದು ಏಕೆ…

141

ವೀಕ್ಷಕರೇ ನಮ್ಮೆಲ್ಲ ಅಭಿಮಾನಿಗಳಿಗೂ ಹಾಗು ಹಿತೈಷಿಗಳಿಗೂ ಈ ಮೂಲಕ ನಾವು ತಿಳಿಸುವುದೇನೆಂದರೆ ಇತ್ತೀಚಿನ ಹಲವು ಆಪ್ತ ಸಮಾಲೋಚನೆ ಹಾಗು ಚಿಂತನೆಗಳ ಬಳಿಕ ನಾನು ಹಾಗೂ ಚಾಯಿ ಇಬ್ಬರು ಗಂಡ ಹೆಂಡರ ಸ್ಥಾನದಿಂದ ಪರಸ್ಪರ ದೂರ ಹೋಗಬೇಕು ಅಂತ ನಿರ್ಣಯಿಸಿ ನಮ್ಮಿಬ್ಬರ ಹಾದಿಗಳನ್ನ ಪ್ರತ್ಯೇಕವಾಗಿ ತುಳಿಯಲು ಹಾಗು ನಿಭಾಯಿಸಲು ನಿರ್ಧರಿಸಿದ್ದೇವೆ ಈ ಹತ್ತು ವರ್ಷಗಳ ಸುದೀರ್ಘ ಸ್ನೇಹಕ್ಕೆ ನಾವು ಸದಾ ಚಿರಋಣಿಗಳಾಗಿದ್ದೇವೆ ನಿಮ್ಮೆಲ್ಲರ ಹಾರೈಕೆ ಹಾಗು ಬೆಂಬಲಗಳಿಗೆ ಮತ್ತೊಮ್ಮೆ ಧನ್ಯವಾದಗಳು ವೀಕ್ಷಕರೇ ಹೀಗೊಂದು ಪೋಸ್ಟ್ ಈ ಖ್ಯಾತ ಗಳಾದಂತಹ ಇವರ ಸೋಶಿಯಲ್ ಮೀಡಿಯಾಗಳ ಖಾತೆಯಲ್ಲಿ ಪೋಸ್ಟ್ ಆದ ತಕ್ಷಣ ಲಕ್ಷಾಂತರ ಅಭಿಮಾನಿಗಳು ದಿಗ್ಬ್ರಮೆಗೆ ಒಳಗಾದರು .

ಹೌದು ವೀಕ್ಷಕರೇ ಈ ಒಂದು ಪೋಸ್ಟ್ ತೆಲುಗಿನ ಖ್ಯಾತ ಪ್ರತಿಭಾವಂತ ನಟಿಯಾದಂತ ಸಮಾಂತರ ಇನ್ಸ್ಟಾದಲ್ಲಿ ಮೊನ್ನೆಯಷ್ಟೇ ಪೋಸ್ಟ್ ಆಗಿತ್ತು ಅತ್ತ ಅವರ ಸಂಗಾತಿ ನಾಗ ಚೈತನ್ಯ ಕೂಡ ಇದೆ ಅರ್ಥ ಬರುವಂತಹ ಅಭಿಪ್ರಾಯವನ್ನ ತಮ್ಮ ಖಾತೆಯಲ್ಲೂ ಕೂಡ ವ್ಯಕ್ತಪಡಿಸಿದರು ಈ ಎರಡು ಸುಂದರ ಜೋಡಿಗಳು ಒಂದೇ ಸಮಯದಲ್ಲಿ ಒಕ್ಕೊರಲಿನಿಂದ ತಾವು ಪರಸ್ಪರ ಬೇರೆ ಆಗ್ತಿರೋದರ ಬಗ್ಗೆ ಮುಕ್ತವಾಗಿ ಜಾಲತಾಣಗಳಲ್ಲಿ ಶೇರ್ ಮಾಡಿದ್ರು ಇವರಿಬ್ಬರದು ಹತ್ತು ವರ್ಷಗಳ ಸುದೀರ್ಘ ಪ್ರೇಮ ಆರು ಏಳು ಡೇಟಿಂಗ್ ನಲ್ಲೆ ಕಾಲ ಕಳೆದಿದ್ದ ಈ ಸುಂದರ ಯುವ ಜೋಡಿ ಕಡೆಗೂ ಎರಡು ಸಾವಿರದ ಹದಿನೇಳರಲ್ಲಿ ತಮ್ಮ ಅವಿನಾಭಾವ ನಂಟಿಗೆ ಒಂದು ಆಕರ್ಷಕ ಅರ್ಥವನ್ನು ನೀಡುವುದಕ್ಕೆ ನಿರ್ಧರಿಸಿದ್ರು .

ಎರಡು ಸಾವಿರದ ಹದಿನೇಳರ ಅಕ್ಟೋಬರ್ ನಲ್ಲಿ ಕ್ರೈಸ್ತ ಹಾಗೂ ಹಿಂದೂ ಧರ್ಮಗಳ ಎರಡು ಪದ್ಧತಿಗಳಂತೆ ಸಮಂತ ಹಾಗು ನಾಗಚೈತನ್ಯ ಪರಸ್ಪರ ವಿವಾಹವಾಗಿದ್ದರು ಅವರ ಅಭಿಮಾನಿಗಳ ಬಯಕೆ ಕೂಡ ಅದೇ ಆಗಿತ್ತು ಆದರೆ ಅಪರೂಪದ ವಿವಾಹ ಶುರುವಾದ ನಾಲ್ಕೇ ವರ್ಷಕ್ಕೆ ಅನಿರೀಕ್ಷಿತ ಕೊನೆ ಕಂಡಿದೆ ಸಮಂತ ಹಾಗು ನಾಗ ಚೈತನ್ಯರ ನಡುವೆ ಉಂಟಾದಂತಹ ಅಂತಹ ವೈಮನಸ್ಸು ಆದರು ಏನು ಈ ಸಿನಿ ಜೋಡಿಯ ನಡುವೆ ಮನಸ್ತಾಪವಾದರೂ ಏನು ಅಂತ ಸದ್ಯ ಇಡೀ Tollywood ಹಾಗು ದಕ್ಷಿಣ ಭಾರತದ ಚಿತ್ರರಂಗ ಯೋಚಿಸ್ತಾಯಿದೆ ವೀಕ್ಷಕರೇ ಮೂಲತಃ ಚೆನ್ನಯ್ಯನವರಾದಂತ ನಟಿ ಸಂಬಂಧ ತೆಲುಗು ಭಾಷಿಕರು ಅವರ ತಂದೆ ಪ್ರಭು ತೆಲುಗು ಭಾಷಿಕರಾದ್ರೆ ,

ಅವರ ತಾಯಿ ಓರ್ವ ಮಲಯಾಳಿ ತೆಲುಗು ಹಾಗು ಮಲಯಾಳಂ ಮೂಲದ ಪೋಷಕರ ಕಿರಿಮ್ಗಳಾಗಿ ಚೆನ್ನೈನಲ್ಲಿ ಸಾವಿರದ ಒಂಬೈನೂರ ಎಂಬತ್ತೆರಡರಲ್ಲಿ ಜನಿಸಿದಂತ ಸಮಂತ ಓದಿದ್ದೆಲ್ಲ ಚೆನ್ನೈನಲ್ಲಿ ಈಕೆಗೆ ಇಬ್ಬರು ಹಿರಿಯ ಸಹೋದರರು ಕೂಡ ಇದ್ದಾರೆ ತಮ್ಮ mixed cultural background ಪ್ರಭಾವಕ್ಕೆ ಸಿಲುಕಿದಂತ ಸಮಂತ ತನ್ನ ಬಾಲ್ಯದ ಹೆಚ್ಚಿನ ಸಮಯವನ್ನ ಕಳೆದಿದ್ದರಿಂದ ತನ್ನನ್ನು ಓರ್ವ ತಮಿಳಿಗರು ಎಂದು ಘೋಷಿಸಿದ್ದಾರೆ.

ವೀಕ್ಷಕರೇ ನಟಿ ಸಮ್ಮಂತರ biography ಕುರಿತಾಗಿ ನಿಮ್ಮಲ್ಲಿ ಬಹುತೇಕ ಕ್ರಿಯೆ ಗೊತ್ತೇ ಇದೆ. ಆಕೆ ಕಳೆದ ಒಂದು ದಶಕದಿಂದಲೂ ದಕ್ಷಿಣದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಶಾಲಿ ನಡೆಯಲ್ಲಿ ಒಬ್ಬರು. ತೆಲುಗು ಹಾಗೂ ತಮಿಳಿನಲ್ಲಿ ಈವರೆಗೂ ನಲವತ್ತೈದಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವಂತಹ ನಟಿ ಸಂಬಂಧ ದಕ್ಷಿಣ ಸಿನಿರಂಗ ಕಂಡ ಅಪರೂಪದ ಹಾಗೂ ಪ್ರತಿಭಾನ್ವಿತ ಕಲಾವಿದೆ. ಈವರೆಗೂ ನಾಲ್ಕು Filmfare ಅವಾರ್ಡ್. ಎರಡು ನಂದಿ ಅವಾರ್ಡ್. ಆರು south international award, ಹಾಗೂ ಎರಡು ಸಿನಿಮಾ ಅವಾರ್ಡ್ ಸೇರಿ ಅನೇಕ ಪ್ರತಿಷ್ಠಿತ ಬಿರುದಾವಳಿಗಳಿಗೆ ಭಾಜನರಾಗಿರುವಂತ ಸಂಬಂಧ ದಕ್ಷಿಣದಲ್ಲಿ ಹೆಗ್ಗುರುತು ಮೂಡಿಸಿರುವಂತ ಅಭಿನೇತ್ರಿ ವೀಕ್ಷಕರೇ ಈಕೆ ಅಭಿನಯದಲ್ಲಿ ಎರಡು ಮಾತಿಲ್ಲ ಸಮಂತಾಗಿ ತೆಲುಗು ತಮಿಳಿನಲ್ಲಿ ಮಾತ್ರವಲ್ಲದೆ.

ಹಿಂದಿ ಕನ್ನಡ ಮುಂತಾದ ಭಾಷೆಗಳಲ್ಲೂ ಕೂಡ ಆಕೆಯೇ ಅಭೂತಪೂರ್ವ ಅಭಿಮಾನಿಗಳ ಬಳಗ ಇದೆ ಸಂಬಂಧ ಎರಡು ಸಾವಿರದ ಹನ್ನೊಂದರ ಈಗ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಅವರ ಜೊತೆ ನಟಿಸಿ ಕನ್ನಡಿಗರಿಗು ಪರಿಚಯ ಆದರೂ ಇನ್ನು ನಾಗಚೈತನ್ಯ ನಿಮಗೆಲ್ಲ ಗೊತ್ತಿರುವ ಹಾಗೆ ಅವರು ತೆಲುಗಿನ ಖ್ಯಾತ ನಟರಾದಂತಹ ನಾಗಾರ್ಜುನ್ ಅವರ ಪುತ್ರ t ಖ್ಯಾತ ಸಿನಿ ಮನೆತನವಾದ ಹಕ್ಕಿನೇನಿ ಕುಟುಂಬದ ಮೂರನೆ ತಲೆಮಾರಿನವರಾದ ನಾಗಚೇತನ ಕೂಡ ಒಂದು ದಶಕದಿಂದ ತೆಲುಗಿನಲ್ಲಿ ಯಶಸ್ವಿ ನಟರಾಗಿ ಗುರುತಿಸಿಕೊಂಡವರೇ ವೀಕ್ಷಕರೇ ಸಂಬಂಧ ಚೆನೈನ stell marriage ಕಾಲೇಜಿನಲ್ಲಿ ಪದವಿಯನ್ನ ಓದುವಾಗಲೇ model ಆಗಿ ಮುನ್ನೆಲೆಗೆ ಬಂದವರು .

ಆ ಸಮಯದಲ್ಲಿ ಸಮಂತ ನಾಯ್ಡು ಹಾಲ್ ಎಂಬ studio ದಲ್ಲಿ part time ಕೆಲಸವನ್ನ ಮಾಡ್ತಾಯಿದ್ರು ಅವರ photogenic ಫೇಸ್ ಆಗಿನ ಅನೇಕ ಸಿನಿ ನಿರ್ಮಾಪಕರುಗಳನ್ನ ಆಕೆಯತ್ತ ಸೆಳೆಯುವಂತೆ ಮಾಡ್ತು ಕಡೆಗೆ ಗೌತಮ್ ಬಿನ್ನಂದ್ರ ಒಂದು projectಗೆ ನಟಿ ಸಂಭಂದ ಆಯ್ಕೆ ಆಗ್ತಾರೆ ಆ ಚಿತ್ರದ ಹೆಸರೇ ಇದಕ್ಕೆ ಅದಾಗಲೇ ನಾಗ ಚೈತನ್ಯರ ಹೇರು ಅಂತ ತೀರ್ಮಾನವಾಗಿತ್ತು ಈ ಒಂದು ಸಿನಿಮಾದ ಶೂಟಿಂಗ್ ನಲ್ಲಿಯೇ ಈ ಇಬ್ಬರ ಪರಿಚಯ ಮೊದಲು ಏರ್ಪಟ್ಟಿದ್ದು ಈ ಪರಿಚಯವೇ ಮುಂದೆ ಗಾಢವಾಗಿ ಪ್ರೀತಿಯ ರೂಪವನ್ನ ಪಡೆಯಿತು ಆ ಸ್ನೇಹ ಸಲೆಹೆ ಅವರನ್ನ ಸ್ವಚಂದ ಪ್ರೇಮಿಗಳ ಹಾಗೆ ತಿರುಗಾಡಿಸಿತು ವೀಕ್ಷಕರೇ ಅವರದು ಭರ್ತಿ ಏಳು ವರ್ಷಗಳ ನಿಕಟ ನಂಟು ಸಮಂತ ಹಾಗು ನಾಗಚೇತನ ಇಬ್ಬರು ಕೂಡ dating ಮಾಡಿದ್ದು ಏಳು ಸುದೀರ್ಘ ವರ್ಷಗಳ ಕಾಲ ನಂತರ ಎರಡು ಸಾವಿರದ ಹದಿನೇಳರಲ್ಲಿ ಈ ಡೇಟಿಂಗ್ ಒಂದು ಶಾಶ್ವತ ಸ್ವರೂಪ ಕೊಡುವುದಕ್ಕೆ ಅವರು ನಿರ್ಣಯಿಸಿದರು .

ಇನ್ನು ಸಂಬಂಧ ಕ್ರೈಸ್ತ ಮತದವರಾದ್ರೆ ನಾಗಚೈತನ್ಯ ಹಿಂದೂ ಧರ್ಮದವರು ಇಲ್ಲಿ ಯಾರಿಗಾಗಿ ಯಾರು ತಮ್ಮ ಸಮುದಾಯದ ಭಾವನೆಯನ್ನ ತೊರೆಯದ ಅವರು ಎರಡು ಸಾವಿರದ ಹದಿನೇಳರ ಅಕ್ಟೋಬರ್ ಆರು ಏಳರಂದು ಗೋವಾದಲ್ಲಿ ಎರಡು ಸಮುದಾಯಗಳ ಪದ್ದತಿಗಳಂತೆ ಮದುವೆಯಾದರು ಈ ಹೊತ್ತಿಗಾಗಲೇ ಇಬ್ಬರು ಕೂಡ ಸ್ಥಾಪಿತ ನಟಿಯರೇ ಆಗಿದ್ದರು ಇನ್ನು ನಾಗಚೈತನ್ಯ ಕೂಡ ಅನೇಕ ಉತ್ತಮ ಪಾತ್ರಗಳಲ್ಲಿ ನಟಿಸಿದಂತ ಉದಯೋನ್ಮುಖ ಕಲಾವಿದ ಆದರೆ ಇನ್ನು ಹತ್ತಾರು ವರ್ಷಗಳವರೆಗೆ ಮುಂದುವರಿಯಬೇಕಿದ್ದಂತ ಇವರ ಸಂಬಂಧಕ್ಕೆ ಇದೆ ಅಕ್ಟೋಬರ್ ಎರಡನೇ ತಾರೀಕಿನಂದು ತೆರೆಬಿದ್ದಿದೆ ಯಾವುದೇ ಒಂದು ಸಂಬಂಧ ಸರಸ ಸಲ್ಲಾಪಗಳ ನಡುವೆ ವಿರಸ ಮನಸ್ತಾಪ miss understanding ಇವೆಲ್ಲ ಅತ್ಯಂತ ಸಹಜ ಕೋಪ ತಾಪ ಇವೆಲ್ಲ ಇದ್ರೇನೇ ಅದು ಪರಿಪೂರ್ಣ ಸಂಬಂಧ ಅಂತಹೇಳ್ತಾರೆ ಆದ್ರೆ ಇಲ್ಲಿ ಒಂದು ಸಂಬಂಧ ಕೊನೆಗೊಳ್ಳೋದಿಕ್ಕೆ.

ಇನ್ನು ಅನೇಕ ಮಹತ್ತರ ಕಾರಣಗಳು ಇರ್ತವೆ ಅದ್ರಲ್ಲೂ ಕೂಡ ಸಿನಿಮಾ ನಟ ನಟಿಯರ ನಡುವೆ ಇಂತವೆಲ್ಲ ತೀರಾ ಸಹಜ ವೀಕ್ಷಕರೇ ನಟಿ ಸಮಂತ ಹಾಗು ನಾಗಚೈತನ್ಯರ ವೈಮನಸ್ಯಕ್ಕೆ ಖಚಿತವಾದ ಕಾರಣ ಇನ್ನು ಬಹಿರಂಗಗೊಂಡಿಲ್ಲವಾದ್ರೂ ಅವ್ರಿಬ್ರು ಈಗ ದೂರವಾಗಿದ್ದಾರೆ ಈಗ ಇವರಿಬ್ಬರು ದೂರದ ಬಗ್ಗೆ ಬಹಳಷ್ಟು ಜನ ಮನಸ್ಸಿಗೆ ಬಂದದ್ದನ್ನ ಮಾತಾಡ್ತಿ ವೀಕ್ಷಕರೇ ನಾವು ಕೂಡ ತಲೆಗೆ ಒಂದರಂತೆ ಈ ಬಗ್ಗೆ ಮಾತಾಡಬಹುದು ಒಂದಷ್ಟು ಜನ ನಟಿ ಸಮಾಂತರ ನಿರ್ಣಯವನ್ನ ವಿರೋಧಿಸುವ ಬರದಲ್ಲಿ ಆಕೆಯನ್ನ ದ್ರೋಹಿ ನಯವಂಚಕಿ ಸ್ವಾರ್ಥಿ ಎಂದೆಲ್ಲ ಟೀಕೆ ಮಾಡ್ತಾ ಇದ್ದಾರೆ ಜನರಿಗೆ ಇಂತ ಪ್ರಕರಣಗಳು ಆದಾಗ ಹೇಗೆಲ್ಲ ಹುಚ್ಚು ಹುಚ್ಚಾಗಿ ಮಾತಾಡೋದು ಒಂದು ರೀತಿ ಶೋಕಿ ಹಾಗೆ ಮಾತಾಡುವ ಮುನ್ನ ಒಂದು ಕ್ಷಣ ಅಲ್ಲಿ ಆ ದಂಪತಿಗಳ ನಡುವೆ ಏನು ನಡೆದಿದೆ .

ಅಂತ ತಾಳ್ಮೆಯಿಂದ ವಿವೇಚನೆಯಿಂದ ಯೋಚಿಸೋದೇ ಇಲ್ಲ ಅವರಿಬ್ಬರೂ ನಟ ನಟಿಯರು ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವಂತ ನೈತಿಕ ವ್ಯಕ್ತಿಗಳು ಸಮಾಜಕ್ಕೆ ಉತ್ತಮವಾದದನ್ನ ಕಲಿಸುವ ಬದಲು ಇವರೇ ಈ ರೀತಿ ಅಪ್ರಬುದ್ಧರಾಗಿ ವರ್ತಿಸಬಹುದಾ ಇದರಿಂದ ಸಮಾಜಕ್ಕೆ ಏನು ಸಂದೇಶ ಕೊಟ್ಟಂತಾಗುತ್ತೆ ಜೊತೆಯಲ್ಲಿ ಬದುಕೋಕೆ ಇಷ್ಟ ಇಲ್ಲ ಅಂದ್ರೆ ಮದುವೆ ಯಾಕೆ ಮಾಡಿಕೊಳ್ಳಬೇಕು ಈಗ ಆ ಮಕ್ಕಳ ಭವಿಷ್ಯ ಏನು ಯಾಕೆ ಹೀಗೆ ಪಾತ್ರ ಪಟ್ಟರು ಅಂತ ಮುಂತಾಗಿ ಪ್ರಶ್ನಿಸುವವರು ಈಗ ಬಹಳ ಜನ ಸಿಗುತ್ತಾರೆ .

ಅವರ ಸಂಶಯ ಅಥವಾ ಅಭಿಪ್ರಾಯಗಳೆಲ್ಲ logicaly ಸರೀನೇ ಅವೆಲ್ಲ ಸುಳ್ಳಲ್ಲ ಅಥವಾ ತಪ್ಪು ಕೂಡ ಅಲ್ಲ ಆದರೆ ನಟ ನಟಿಯರಾದ ಮಾತ್ರಕ್ಕೆ ಅವರ ನಡುವೆ ಯಾವುದೇ ಸಮಸ್ಯೆ ಇರಬಾರದ ವೀಕ್ಷಕರೇ ನಮ್ಮ ದೇಶದಲ್ಲಿ ಹೊರಗಿಂದ ನೋಡುವುದಕ್ಕೆ ಕೆಲವು ಮನೆಗಳು ತುಂಬಾ ಅದ್ದೂರಿಯಾಗಿ ಹಾಗೂ ಸುಂದರವಾಗಿ ಕಾಣುತ್ತವೆ ಆದರೆ ಆ ಮನೆಯ ನಾಲ್ಕು ಗೋಡೆಯ ಒಳಗೆ ಯಾರಿಗೂ ಕಾಣದೆ ಬೇರೆದೆ ಕಥೆಗಳಿರ್ತವೆ.

ಅವೆಲ್ಲ ಚರ್ಚೆ ಮಾಡೋದಕ್ಕೆ ಅಥವಾ ವಿಮರ್ಶೆ ಮಾಡೋದಕ್ಕೆ ಎಟಕುವ ಸಂಗತಿಗಳಲ್ಲ. ಸರಿ ಹಾಗಾದ್ರೆ ಇಷ್ಟ ಪಟ್ಟು ಮದುವೆಯಾದ ಈ ಜೋಡಿಯ ನಡುವೆ ತಲೆದೂರಿದ ಅಂತಹ ಗೊಳವೆಯಾದರು ಏನು? ವೀಕ್ಷಕರೇ ಎಷ್ಟೇ ಸಹಜ ಅಂದುಕೊಂಡರು, ಏನಾದರು ಒಂದು ಕಾರಣ ಅಲ್ಲಿರಲೇ ಬೇಕಲ್ವಾ? ನಟಿ ಸಂant ಕೋಟಿಗಟ್ಟಲೆ ಸಂಭಾವನೆ ಪಡೆಯುವಂತಹ ನಟಿ. ಇನ್ನು ನಾಗಚೈತನ್ಯ ಕೂಡ ಯಶಸ್ವಿ ನಾಯಕ ನಟ. ಇಬ್ಬರೂ ಕೂಡ ಮದುವೆಯಾದರು ತಮ್ಮ careerಗಳನ್ನ ರೂಪಿಸಿಕೊಳ್ಳುವಲ್ಲಿ busy ಆಗಿದ್ದಾರೆ. ಮನೆತನ ಮಕ್ಕಳು ಸಂಸಾರ ಇಂತವೆಲ್ಲ ಬಂದಾಗ ಎಷ್ಟೋ ವೇಳೆ career ಎಂಬುದೇ ಒಂದು ದೊಡ್ಡ ಕಂದಕವಾಗಿ ಪರಿಣಮಿಸಬಹುದು.

ನದಿ ಸಂಬಂಧ ಸೇರಿರೋದು ಸಾಮಾನ್ಯ ಮನೆತನಕ ಅಲ್ಲ ಅದು ತೆಲುಗಿನ ಪ್ರಖ್ಯಾತ ಅಕ್ಕಿ ನೀನಿ ಕುಟುಂಬ ಅಕ್ಕಿ ನೀನಿ ಕುಟುಂಬದಲ್ಲಿ ಯಾವೊಬ್ಬ ಹೆಣ್ಣು ಕೂಡ ಸಿನೆಮಾಗೆ ಬಂದಿಲ್ಲ ಇಲ್ಲಿ ನಟಿ ಸಂಬಂಧ ತಮ್ಮ career ಕಡೆಗೆ ಗಮನ ಕೊಟ್ಟದ್ದು ಈ ಒಂದು ಸಾಂಸಾರಿಕ ಬಿರುಕಿಗೆ ಕಾರಣವಾಯಿತೆ ಬಹುಮಟ್ಟಿಗೆ ಇದೆ ಸತ್ಯ ಅಂತ ಅಲ್ಲಿನ advocate ಆದಂತಹ ರಜನಿ ಎಂಬುವವರು ಈ ಬಗ್ಗೆ ಅಭಿಪ್ರಾಯ ಪಟ್ಟಿದ್ದಾರೆ ಆಗಲೇ ಹೇಳಿದಂತೆ ಸತ್ಯ ಬಯಲಾಗುವವರೆಗೂ ಎಲ್ಲರೂ ಎಲ್ಲರ ಕಣ್ಣಿಗೂ ಆದರೆ ನಾಲ್ಕು ಗೋಡೆಗಳ ನಡುವೆ ನಡೆದಿರಬಹುದಾದಂತ ಸಂಗತಿ ಅವರಿಗೆ ಮಾತ್ರ ಗೊತ್ತಿರುತ್ತೆ ಹೊರತು ಹೊರ ಜಗತ್ತಿಗೆ ಗೊತ್ತಿರಲ್ಲ ಈ ಬಗ್ಗೆ ನಾಗಾರ್ಜುನ್ ಕೂಡ ಮೃತ ಪಟ್ಟಿದ್ದಾರೆ ಅವರಿಬ್ಬರದು ವೈಯಕ್ತಿಕ ನಿರ್ಧಾರ ಈ ಬಗ್ಗೆ ನಾನು ತಲೆ ಹಾಕಲ್ಲ ಅವರು ಪುನಃ ಒಂದಾಗಲಿ ಅಂತ ಅಷ್ಟೇ ನಾನು ಹಾರೈಸುತ್ತೇನೆ .

ಅಂತ ತಿಳಿಸಿ ಸುಮ್ಮನಾಗಿದ್ದಾರೆ ಇನ್ನು ತಮ್ಮ ಮನೆತನದಿಂದ ದೂರವಾದಂತಹ ಸಮಂತಾಗಿ ಅಕ್ಕಿ ನೀನಿ ಕುಟುಂಬ ಇನ್ನೂರು ಕೋಟಿಗಳ ಜೀವನಾಂಶ ನೀಡುವುದಕ್ಕೆ ಮುಂದೆ ಬಂದರು ಅದನ್ನು ಬೇಡ ಅಂತ ನಿರಾಕರಿಸಿರುವ ಸಂಬಂಧ ತಾನು ಅವರಿಂದ ಬಯಸಿದ್ದು ಉತ್ತಮ ಸಂಗತಿ ಹಾಗೂ ನಿಷ್ಠೆಯ ಪ್ರೀತಿಯನ್ನು ಮಾತ್ರ ಇಬ್ಬರು ಮಾದರಿ ದಂಪತಿಗಳಾಗಬೇಕು ಅಂತ ಕನಸನ್ನ ಕಂಡಿದ್ದವರು ಯಾವಾಗ ಅದೇ ಸಾಧ್ಯವಾಗದೆ ಹೋಯಿತೋ ಈಗ ಆ ಹಣ ಪಡೆದು ನಾನು ಏನು ಮಾಡಲಿ ನನಗೆ ಅದು ಬೇಡ ಅಂತ ತಿಳಿಸಿ ಸಮಂತ ನೈತಿಕ ಮೌಲ್ಯವನ್ನ ಮೆರೆದಿದ್ದಾರೆ ಹಾಗಾದರೆ ಇಲ್ಲಿ ಎಡವಿದ್ದು ಯಾರು ಉತ್ತಮ ಸಂಗಾತಿಯಾಗಿ ಸೋತದ್ದು ಯಾರು ಇದು ಕೂತು ಮಾತಾಡಿ ಬಗೆಹರಿಸಿಕೊಳ್ಳಬಲ್ಲಂತ ಸಮಸ್ಯೆ ಮಾತ್ರವಲ್ಲ ಈ ನಿರ್ಧಾರ ಮಾಡಿ ಇವರು ಆತ್ರಪಟ್ಟರ ಈ ಯಾವುದಕ್ಕೂ ಕೂಡ ಈಗ ಖಚಿತ ಉತ್ತರ ಇಲ್ಲ ಈ ಎಲ್ಲದಕ್ಕೂ ಕೂಡ ಮುಂದೆ ಕಾಲವೇ ಉತ್ತರಿಸಬೇಕಿದೆ ಇದಿಷ್ಟು ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ