WhatsApp Logo

ವಿಚಿತ್ರ ಕಾಯಿಲೆಯಿಂದ ಒದ್ದಾಡುತಿದ್ದರ ಮುದ್ದು ಮುಖದ ಚೆಲುವೆ ಸಮಂತಾ…ಅಷ್ಟಕ್ಕೂ ಅವರಿಗೆ ಬಂದ ಆ ಕೆಟ್ಟ ಕಾಯಿಲೆ ಆದರೂ ಯಾವುದು.. ಗುಣಪಡಿಸೋಕೆ ಆಗಲ್ವಂತೆ…

By Sanjay Kumar

Updated on:

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ನಟಿ ಸಮಂತ ಸಿನಿಮಾ ಇಂಡಸ್ಟ್ರಿಯ ಸುಂದರಿ ಅಷ್ಟೇ ಪ್ರತಿಭಾನ್ವಿತ ನಟಿ ಕೂಡ ಹೌದು ಸೌಂದರ್ಯ ಮತ್ತು ಪ್ರತಿಭೆ ಎರಡು ಇರುವಂತ ಕಾರಣಕ್ಕಾಗಿ ಇವತ್ತು ಸಮಂತ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ ಒಂದು ಸಿನಿಮಾವನ್ನು ಗೆಲ್ಲಿಸುವಂತ ತಾಕತ್ತು ಕೂಡ ಅವರಿಗಿದೆ ಅಂದರೆ ಎಲ್ಲ ಸಿನಿಮಾಗಳಲ್ಲೂ ಕೂಡ ನಾವು ಹೀರೋಗೆ ಪ್ರಾಮುಖ್ಯತೆಯನ್ನು ಕೊಡುತ್ತೇವೆ ಅಲ್ಲ ಹೀರೋ ಇಂದಾನೆ ಸಿನಿಮಾ ಗೆಲ್ಲುತ್ತೇವೆ ಅಂತ ಹೇಳುತ್ತೇವೆ ಅಲ್ಲ ಆದರೆ ಸಮಂತಾ ವಿಚಾರದಲ್ಲಿ ಹಾಗಿಲ್ಲ ತನ್ನ ಸ್ವಂತ ಬಲದಿಂದಲೇ ಸಿನಿಮಾವನ್ನು ಹಿಟ್ ಮಾಡಿಸುವಂತಹ ತಾಕತ್ತನ್ನು ಇನ್ನು ಅವರನ್ನ ನೋಡೋದಕ್ಕೆ ಅಂತ ಹೇಳಿ ಥಿಯೇಟರ್ ಒಳಗಡೆ ಬರುವಂತ ದೊಡ್ಡ ವರ್ಗವು ಕೂಡ ಇದೆ.

ಸಮಂತ ಸಂಪಾದನೆ ಮಾಡಿದ್ದಾರೆ ಇತ್ತೀಚಿಗೆ ಅತಿ ಹೆಚ್ಚು ಚರ್ಚೆಯಾಗಿದ್ದು ಅಂದ್ರೆ ಅವರ diverse ವಿಚಾರಕ್ಕೆ ಸಂಬಂಧಪಟ್ಟ ಹಾಗೆ ನಾಗಚೈತನ್ಯದಿಂದ ದೂರ ಆದ ಬಳಿಕ ನಾನಾ ರೀತಿಯಾದಂತ ಸುದ್ದಿಯನ್ನ ಸಮಂತ ಕೇಳಬೇಕಾಯಿತು ಹಾಗಂತೆ ಹೀಗಂತೆ ಅಂತ ಹೇಳಿ ಅವರ ವೈಯಕ್ತಿಕ ವಿಚಾರಗಳನ್ನ ಬೇರೆ ಬೇರೆ ರೀತಿಯಲ್ಲಿ ರಾಡಿ ಮಾಡುವಂತ ಕೆಲಸವನ್ನ ಮಾಡಲಾಗಿತ್ತು ಇಲ್ಲಿಯವರೆಗೆ ಹೋಗಿ ಬಿಟ್ಟರು ಅಂದ್ರೆ ನಟಿ ಸಮಂತನೆ ಟ್ವೀಟ್ ಮಾಡೋ ಮೂಲಕ ರಿಕ್ವೆಸ್ಟ್ ಪರಿಸ್ಥಿತಿ ಎದುರಾಯಿತು ದಯವಿಟ್ಟು ಈ ರೀತಿ ಮನಸ್ಸಿಗೆ ಬಂದ ಹಾಗೆ ಮಾತನಾಡಬೇಡಿ ಅಂತ ಇದು ಒಂದು ಕಡೆಯಿಂದ ಆದರೆ ಅದಾದ ನಂತರ ನಟಿ ಸಮಂತ ಒಂದಷ್ಟು ದಿನಗಳಿಂದ ಎಲ್ಲೂ ಕೂಡ ಕಾಣಿಸುತ್ತಿರಲಿಲ್ಲ ,

ಕಾರ್ಯಕ್ರಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಎಲ್ಲೂ ಕಾಣಿಸುತ್ತಿರಲಿಲ್ಲ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುವಂತಹ ನಟಿ ಇದ್ದಕ್ಕಿದ್ದ ಹಾಗೆ ಸೈಲೆಂಟ್ ಆಗಿ ಬಿಟ್ಟಿದ್ದರು ಆಗ ಒಂದಷ್ಟು ವದಂತಿಗಳು ಶುರುವಾಗಿ ಬಿಟ್ಟಿತ್ತು ಹಾಗಂತೆ ಹೀಗಂತೆ ಅಂತ ಇದರ ನಡುವೆ ಅವರೊಂದು ಫೋಟೋ ಹೊರಗಡೆ ಬರುತ್ತೆ ಫೋಟೋ ವೈರಲ್ ಆಗುವುದಕ್ಕೆ ಶುರುವಾಗುತ್ತೆ ಆ ಫೋಟೋವನ್ನು ನೋಡುತ್ತಿದ್ದ ಹಾಗೆ ಅಭಿಮಾನಿಗಳು ಅರೆಕ್ಷಣ shock ಆಗಿ ಬಿಡ್ತಾರೆ ಇದು ನಟಿ ಸಮಂತನ ಈ ರೀತಿಯಾಗಿ change ಆಗ್ಬಿಟ್ರ ಅಂತ ಹೇಳಿ ಯಾಕಂದ್ರೆ ಆ ಫೇಸ್ ಕಂಪ್ಲೀಟ ಆಗಿ ಬದಲಾಗಿ ಬಿಟ್ಟಿತ್ತು ಫೇಸ್ ನಲ್ಲಿ ಊತ ಕಾಣಿಸ್ತಾ ಇತ್ತು ಅಥವಾ skin ಇತ್ತಲ್ಲ skin ಸಂಪೂರ್ಣವಾಗಿ ತನ್ನ glow ಅನ್ನ ಈ ಹಿಂದೆ ಅವರದೊಂದು ಕಳೆ ಇತ್ತು,

ಅಲ್ಲ ಅದನ್ನ ಕಂಪ್ಲೀಟ ಆಗಿ ಕಳಕೊಂಡು ಬಿಟ್ಟಿತ್ತು ಸಮಂತಾ ಅಂತ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ ಆ ಪರಿಯಾಗಿ ಅವರ ಫೇಸ್ ಕಂಪ್ಲೀಟ ಆಗಿ ಬದಲಾಗಿ ಬಿಟ್ಟಿತ್ತು ಈಗ ತುಂಬಾ ಜನರಿಗೆ ಪ್ರಶ್ನೆ ಇತ್ತು ಏನಾಯ್ತು ಅವರ ಫೇಸ್ ನಲ್ಲಿ ಏನಾದ್ರು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡು ಬಿಟ್ಟರೆ ಏನು ಕಥೆ ಅಂತ ಅಂತಿಮವಾಗಿ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಅನ್ನು ಹಾಕಿಕೊಂಡಿದ್ದಾರೆ ಹೌದು ನಾನು ವಿಚಿತ್ರವಾದಂತಹ ಕಾಯಿಲೆಯಿಂದ ಬಳಲುತ್ತಾ ಇದ್ದೇನೆ ಒಂದು ರೀತಿಯಲ್ಲಿ ನೋವು ಸಂಕಟದಲ್ಲಿ ನಾನು ಇದ್ದೇನೆ ಇದರಿಂದ ಹೊರಗಡೆ ಬರುವುದಕ್ಕೆ ಒಂದಷ್ಟು ದಿನಗಳು ತೆಗೆದುಕೊಳ್ಳುವಂತ ಸಾಧ್ಯತೆ ಇದೆ .

ಇಷ್ಟು ದಿನ ಆಗುತ್ತೆ ಅನ್ನುವುದು ನನಗೂ ಕೂಡ ಗೊತ್ತಿಲ್ಲ ಎನ್ನುವಂತಹ ಮಾತನ್ನು ಸಮಂತ ಹೇಳಿದ್ದಾರೆ ಜೊತೆಗೆ ಆ ಕಾಯಿಲೆಯ ಹೆಸರನ್ನು ಕೂಡ mention ಮಾಡಿದ್ದಾರೆ ಎನ್ನುವಂತಹ ಕಾಯಿಲೆ ಮಾಯೋಸಿಟಿಸ್ ಅಂದರೆ immune power ಕಡಿಮೆ ಮಾಡಿತು ರೋಗ ನಿರೋಧಕ ಶಕ್ತಿಯ power ಇರುತ್ತಲ್ಲ ಅದನ್ನ ಕಡಿಮೆ ಮಾಡ್ತಾ ಹೋಗುತ್ತೆ ಇದು ಎಷ್ಟು dangerous ಕಾಯಿಲೆ ಅಂದ್ರೆ ಸ್ವಲ್ಪ ಯಡವಟ್ಟು ಮಾಡಿದ್ದು ಕೂಡ ನಮ್ಮನ್ನ ಅದು ಸಾವಿನವರೆಗೂ ಕೂಡ ಕರೆದುಕೊಂಡು ಹೋಗಬಹುದು ಒಂದು ವಿಚಾರ ಮತ್ತೊಂದು ಅಷ್ಟು ಸುಲಭಕ್ಕೆ ಇದರಿಂದ ನಾವು ಹೊರಗಡೆ ಬರೋದಕ್ಕೂ ಸಾಧ್ಯ ಆಗೋದಿಲ್ಲ,

ಇದಕ್ಕೆ ಲಾಂಗ್ ಟೈಮ್ ಕೂಡ ತೆಗೆದುಕೊಳ್ಳುತ್ತೆ ಸುದೀರ್ಘವಾದಂತ ಟ್ರೀಟ್ಮೆಂಟ್ ಅವಶ್ಯಕತೆಯೂ ಕೂಡ ಇದೆ ಹಾಗಾದ್ರೆ ಯಾಕೆ ಈ ಮಯೋಸಿಟಿಸ್ ಕಾಯಿಲೆ ಬರುತ್ತೆ ಇದರಿಂದ ಜನ ಸಾಮಾನ್ಯರು ಯಾವ ರೀತಿಯಾಗಿ ಎಚ್ಚೆತ್ತುಕೊಳ್ಳಬೇಕು ಜೊತೆಗೆ ಸಮಂತಾಗಿ ಯಾಕೆ ಇಂತದ್ದೊಂದು ಕಾಯಿಲೆ ಅಟ್ಯಾಕ್ ಆಯಿತು ಹೇಳ್ತ ಹೋಗ್ತೀನಿ ಕೇಳಿ ಬಂಧುಗಳೇ ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಸಮಂತ AMI ಚೇಸಾವಿ ಸಿನಿಮಾದಿಂದ ತಮ್ಮ career ಅನ್ನ ಆರಂಭಿಸಿ ಸದ್ಯ ಯಶೋದಾ ಎನ್ನುವಂತ ಸಿನಿಮಾದವರೆಗೂ ಕೂಡ ಬಂದಿದ್ದಾರೆ ಯಶೋದಾ ಟ್ರೈಲರ್ ದೊಡ್ಡ ಮಟ್ಟಿಗೆ ಸದ್ದು ಮಾಡ್ತಾಯಿದೆ ಇನ್ನು ಫ್ಯಾಮಿಲಿ ಮ್ಯಾನ್ web series ಹಾಗೆ ಪುಷ್ಪಾದ ಒಂದು ಹಾಡು ಸುಮಂತ್ ಅವರಿಗೆ ಇನ್ನೊಂದು ಹಂತದ ಆ boost ಅನ್ನು ಕೂಡ ಕೊಡ್ತು ಅಂದ್ರು ಕೂಡ ತಪ್ಪಾಗಲಿಕ್ಕಿಲ್ಲ ಸಿನಿಮಾ ಇಂಡಸ್ಟ್ರಿ ಅವರ ಬದುಕು ಬಹಳ ಚೆನ್ನಾಗಿದೆ ,

ಅದ್ಭುತವಾದಂತ ಅವಕಾಶಗಳು ಬರ್ತಾ ಇದೆ diverse ಆದ ಬಳಿಕ ಇನ್ನಷ್ಟು bold ಆಗ್ತಾಯಿದ್ದರೆ ಹೆಚ್ಚು ಹೆಚ್ಚಿನ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ ಆದರೆ ವಯಕ್ತಿಕ ಜೀವನದಲ್ಲಿ ಪದೇ ಪದೇ ಸಮಂತ ಪೆಟ್ಟು ತಿನ್ನುವಂತಹ ಪರಿಸ್ಥಿತಿ ಎದುರಾಯಿತು ಮೊದಲು ಸಿದ್ಧಾರ್ಥನ್ನ ವಿಪರೀತವಾಗಿ ಹೆಚ್ಚಿಕೊಂಡಿದ್ದರು ನಟ ಸಿದ್ದಾರ್ಥ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು ಆದರೆ ಸಿದ್ದಾರ್ಥ್ ಕೈ ಕೊಟ್ಟು ಹೋಗಿ ಬಿಟ್ಟರು ಆಗ ಒಂದು ಸ್ವಲ್ಪ ಟೈಮ್ ಡಿಪ್ರೆಶನ್ ಹೋಗುವ ಪರಿಸ್ಥಿತಿ ಎದುರಾಗಿತ್ತು ಆ ನಂತರ ನಾಗಚೈತನ್ಯ ಪರಿಚಯ ಆಗುತ್ತೆ ಪರಿಚಯ ಸ್ನೇಹಕ್ಕೆ ತಿರುಗುತ್ತೆ ಸ್ನೇಹ ಪ್ರೀತಿಯವರೆಗೂ ಕೂಡ ಬರುತ್ತೆ ಎರಡು ಫ್ಯಾಮಿಲಿ ಅವರು ಕೂಡ ಒಪ್ಪಿ ಅಂತಿಮವಾಗಿ ಮಾಡುವೆ ಕೂಡ ಆಗುತ್ತಾರೆ ಮಾದರಿ ದಂಪತಿ ಅಂತ ಎಲ್ಲರಿಂದ ಕರೆಸಿಕೊಳ್ಳುತ್ತಾ ಇರುತ್ತಾರೆ ಆದರೆ ಅದಾದ ನಂತರ ಅವರಿಬ್ಬರೂ ಕೂಡ divorce ಆಗುವಂತ ಪರಿಸ್ಥಿತಿ ಎದುರಾಗುತ್ತೆ.

divers ಆದ ನಂತರ ಸಾಕಷ್ಟು ಚರ್ಚೆಗಳಲ್ಲೂ ಕೂಡ ಶುರುವಾಗುತ್ತೆ. ಅಂತಿಮವಾಗಿ ಗೊತ್ತಾದಂತ reason ಏನಪ್ಪಾ ಅಂದ್ರೆ ಇಬ್ಬರಿಗೂ ಕೂಡ ವಿಪರೀತವಾದಂತ ego ಸಮಸ್ಯೆ. ನಾಗಚೇತನಿಗೂ ಕೂಡ ನಾನು ಅನ್ನೋದು ಇತ್ತು ಮತ್ತೊಂದು ಕಡೆಯಿಂದ ಸಮಂತಗೂ ಕೂಡ ನಾನು ಅನ್ನೋದು ಇತ್ತು. ಅದರಲ್ಲೂ ಕೂಡ ಸಮಂತ ಹೆಚ್ಚೆಚ್ಚಾಗಿ bold ಆಗಿ ಕಾಣಿಸಿಕೊಳ್ಳಬೇಕು ಅಂತ ಆಸೆ ಪಡುತ್ತಿದ್ದರು ಸಿನಿಮಾಗಳಲ್ಲಿ. ಆದರೆ ಅದಕ್ಕೆ ಅಕ್ಕಿನೇನಿ ಕುಟುಂಬ ಒಪ್ಪುತ್ತಾ ಇರಲಿಲ್ಲ. ಈ ಕಾರಣಕ್ಕಾಗಿ ಅಂತಿಮವಾಗಿ ಇಬ್ಬರು ಕೂಡ ಬೇರೆ ಬೇರೆ ಆಗುವಂತಹ ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ. ಒಂದು ಕಡೆಯಿಂದ, ಒಂದು ಕಡೆ ಹೇಳ್ತಾರೆ ಎಷ್ಟರ ಮಟ್ಟಿಗೆ ನಮ್ಮಿಬ್ಬರ ನಡುವೆ ಆ ಸಿಟ್ಟು ಆಕ್ರೋಶ ಇತ್ತು ಅಂದ್ರೆ ಇಬ್ಬರನ್ನು ಒಂದೇ ರೂಮಲ್ಲಿ ಕೂಡಿ ಹಾಕಿ ಬಿಟ್ಟರೆ ಏನು ಮಾಡಿಕೊಳ್ಳುತ್ತೀವೋ ಗೊತ್ತಿಲ್ಲ .

ಅನ್ನುವವರಿಗೂ ಕೂಡ ನಾವು ಆ peak ಹಂತಕ್ಕೆ ಹೋಗಿದ್ವಿ ಈ ಕಾರಣಕ್ಕಾಗಿ ದೂರ ದೂರ ಆದ್ವಿ ಅನ್ನುವಂತಹ ಸ್ಪಷ್ಟನೆಯನ್ನು ನಾಗ ಚೈತನ್ಯ ಕೊಟ್ಟರು ಆದರೆ ಇವರಿಬ್ಬರು diverse ಆಗುತ್ತಿದ್ದ ಹಾಗೆ ಎಲ್ಲರೂ ಕೂಡ ಬೆರಳು ಮಾಡಿ ತೋರಿಸಿದ್ದು ಸಮಂತ ಕಡೆಗೆ ಸಹಜ ಸಾಧಾರಣವಾಗಿ ಜನಸಾಮಾನ್ಯರ ಬದುಕಿನಲ್ಲೂ ಕೂಡ ಆಗುತ್ತೆ ಗಂಡ ಹೆಂಡತಿ ನಡುವೆ diverse ಆಯಿತು ಅಂದರೆ ಎಲ್ಲರೂ ಕೂಡ ಹೆಣ್ಣಿನ ಕಡೆಗೆ ಬೆರಳು ತೋರಿಸುವುದಕ್ಕೆ ಶುರು ಮಾಡುತ್ತಾರೆ ಅವಳು ಸರಿ ಇಲ್ಲವೇನೋ ಅವಳಿಗೆ ಯಾವುದೋ affair ಇತ್ತೇನೋ ಅವಳು ಹಂಗೆ ಮಾಡಿದ್ದಳೇನು ಹಿಂಗ ಮಾಡಿದ್ಳೇನೋ ಈ ರೀತಿಯಾಗಿ ಆಕೆಯ ಬಗ್ಗೆ ಮಾತನಾಡುತ್ತಾರೆ ಹೊರತಾಗಿ ಗಂಡಿನ ಬಗ್ಗೆ ಮಾತನಾಡು ತೀರಾ ತೀರಾ ಕಡಿಮೆ ಸಮಂತ ವಿಚಾರದಲ್ಲು ಕೂಡ ಹಾಗೆ ಆಯಿತು ನಿರಂತರವಾದಂತ ದಾಳಿಯನ್ನ ಅವರು ಫೇಸ್ ಮಾಡಬೇಕಾಯಿತು.

ಅವರ ಜೊತೆಗೆ ಸಂಬಂಧ ಇತ್ತಂತೆ ಇವರ ಜೊತೆ ಸಂಬಂಧ ಇತ್ತಂತೆ ಇನ್ಯಾರ ಜೊತೆ affair ಇಟ್ಟುಕೊಂಡಿದ್ದರಂತೆ ಇದನ್ನ ನಾಗಚೇತನಕ್ಕೆ ಸಹಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲವಂತೆ ಇಲ್ಲ ನಾಗಚೈತನ್ಯ ಅದ್ಭುತವಾದಂತ ವ್ಯಕ್ತಿ ಸಮಂತವಾಗಿ ಇಗೋ ಸಮಸ್ಯೆ ಅಂತೇ ಹಾಗೆ ಹೀಗೆ ಅಂತ ನಿರಂತರವಾದಂತ ದಾಳಿ ಶುರುವಾಯಿತು ಅವರು ಏನೇನೋ ಒಂದಷ್ಟು ವೀಡಿಯೋಸ್ ಗಳನ್ನ ಹಳೆ ಹಳೆ ಫೋಟೋಸ್ ಗಳನ್ನ ಎಲ್ಲ ಕಡೆಗಳಲ್ಲೂ ಕೂಡ ವೈರಲ್ ಮಾಡುವಂತ ಕೆಲಸವು ಕೂಡ ಆಯಿತು ಸಹಜವಾಗಿ ಸಮಂತ ಕುಗ್ಗಿ ಹೋಗಿಬಿಟ್ಟರು ಮೊದಲೇ ಪ್ರೀತಿಸಿ ಮದುವೆಯಾದಂತ ಗಂಡನಿಂದ ದೂರ ಆಗಿಬಿಟ್ಟಿದ್ದರು ಮತ್ತೊಂದು ಕಡೆಯಿಂದ ಇಂತ ಚುಚ್ಚು ಮಾತುಗಳು ಸಮಂತರನ್ನ ದಿನೆ ದಿನೆ ಕುಗ್ಗುವ ಹಾಗೆ ಮಾಡಿಬಿಡ್ತು ಅಂತಿಮವಾಗಿ ಒಂದು ಹಂತದ depressionಗೂ ಕೂಡ ಸಮಂತ ಹೋಗುವಂತ ಪರಿಸ್ಥಿತಿ ಎದುರಾಯಿತು .

ಈಗ ಮಯೋ cities ಕಾಯಿಲೆ ವಿಚಾರಕ್ಕೆ ಬರ್ತೀನಿ ಯಾಕೆ ಮಯೋಸಿಟಿಸ್ ಕಾಯ್ಲೆ ಬರುತ್ತೆ ಅಂದ್ರೆ ಒಂದು ಅತಿಯಾದ ಜಿಮ್ ವರ್ಕೌಟ್ ನಿಂದ ಇನ್ನೊಂದು alcohol ಇಂದ ಬರುತ್ತೆ ಇನ್ನೊಂದು drugs ನಿಂದ ಬರುತ್ತೆ ನಾನು ಯಾಕೆ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಅಂದರೆ ಇವೆಲ್ಲವೂ ಕೂಡ ಇದೆಲ್ಲ ಅತಿ ಆದರೆ ಬಹಳ danger ಈಗ ಸಮಂತ ವಿಚಾರಕ್ಕೆ ಬರುತ್ತೇನೆ ಎಲ್ಲಿಗೆ ನಿಲ್ಲಿಸಿದೆ ಖಿನ್ನತೆಗೆ ನಿಲ್ಲಿಸಿದ್ದೆ ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ಸಹಜವಾಗಿ ಎಲ್ಲರು ಕೂಡ alcohol ಗೆ ಒಂದು ಹಂತಕ್ಕೆ addict ಆಗಿ ಬಿಡುತ್ತಾರೆ ಈ ಹಿಂದೆ ಶ್ರುತಿ ಹಸನ ಪರಿಸ್ಥಿತಿಯು ಕೂಡ ಹಾಗೆ ಆಗಿತ್ತು ಅಥವಾ ಡ್ರಗ್ಸ್ ಗೆ addict ಆಗಿ ಬಿಡುತ್ತಾರೆ ಇಲ್ಲಿ ಸಮಂತಾ ವಿಚಾರದಲ್ಲು ಕೂಡ ಇಂತಹದೊಂದು ಮಾತುಗಳು ಕೇಳಿ ಬರುತ್ತಿದೆ ಏನದು alcohol ಗೆ ವಿಪರೀತವಾಗಿ addict ಆಗಿ ಬಿಟ್ಟಿದ್ರ ಅಥವಾ drugs ಏನಾದ್ರು ತೆಗೆದುಕೊಳ್ಳುವ ಹಂತದವರೆಗೂ ಅವರು ಹೋಗಿಬಿಟ್ಟಿದ್ರ,

ಅನ್ನೋದು ಒಂದು ವಿಚಾರ ಈ biocities ಖಾಯಿಲೆ ಬರೋದು ಇದು ಪ್ರಮುಖ ಕಾರಣ alcohol ಮತ್ತೆ ಡ್ರಗ್ಸ್ ಗೆ ಇಲ್ಲ ಅಂತ ಆದರೆ ಈ ಸೌಂದರ್ಯ ಪ್ರಜ್ಞೆ ಅತಿಯಾಗಿ ಇದ್ದಂತವರು ಏನು ಮಾಡ್ತಾರೆ ವಿಪರೀತವಾಗಿ gymನಲ್ಲಿ ಕಾಲವನ್ನ ಕಳಿತಾರೆ workout ಮಾಡೋದಕ್ಕೆ ಶುರು ಮಾಡಿಕೊಳ್ಳುತ್ತಾರೆ ಅತಿಯಾದಂತ workout bio cities ಖಾಯಿಲೆಗೆ ಕಾರಣವಾಗುತ್ತೆ ಸಮಂತ ಬಹುತೇಕ postಗಳು ಹೇಗಿರುತ್ತಿದ್ದವು ಅಂದ್ರೆ gymನಲ್ಲಿ ಇರುವಂತ postಗಳೇ ಇರ್ತಾಯಿದ್ದವು ಹೀಗಾಗಿ ಅವರ ಅತಿಯಾದ ಜಿಮ್ ಕೂಡ ಈ ಮೈಯೋಸಿಟಿಸ್ ಕಾಯಿಲೆಗೆ ಕಾರಣ ಆಗಿರುವಂತ ಸಾಧ್ಯತೆ ಇದೆ ಅಂದ್ರೆ ಅತಿಯಾದಂತ ಸೌಂದರ್ಯ ಪ್ರಜ್ಞೆಯೇ ಅವರಿಗೆ ಈಗ ಮುಳುವಾದ ಹಾಗೆಯು ಕೂಡ ಕಾಣಿಸ್ತಾ ಇದೆ ಈ alcohol ಜೊತೆಗೆ ಅತಿಯಾದ ಜಿಮ್ ಎಲ್ಲವೂ ಕೂಡ ಒಟ್ಟಿಗೆ ಸೇರಿಕೊಂಡು ಬಿಡ್ತು ಅಂತ ಆದರೆ ನಮ್ಮ ದೇಹವನ್ನ ಕುಗ್ಗಿಸಿ ಬಿಡುತ್ತೆ ,

ಅಥವಾ ಈ ಕಾಯಿಲೆಯ ಕಡೆಗೆ ತಳ್ಳುತ್ತೆ ಹೀಗಾಗಿ ಜನ ಸಾಮಾನ್ಯರು ಕೂಡ ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತೆ ಹಾಗಾದ್ರೆ ಈ ಕಾಯಿಲೆ ಬಂದ್ರೆ ಏನೇನು ಸಮಸ್ಯೆ ಆಗುತ್ತೆ ಒಂದು ನಮ್ಮ ಸ್ಕಿನ್ ನಲ್ಲಿ ಸಾಕಷ್ಟು ರೀತಿಯಾದಂತ ಬದಲಾವಣೆ ಆಗೋದಕ್ಕೆ ಶುರುವಾಗುತ್ತೆ ಸಂಪೂರ್ಣವಾಗಿ ಗ್ಲೋ skin ಅಲ್ಲಿ ದದ್ದು ಬರುವುದಕ್ಕೆ ಶುರುವಾಗುತ್ತದೆ ಒಂದು ರೀತಿಯಾದಂತಹ ಕಲೆ ಬರುವುದಕ್ಕೆ ಶುರುವಾಗುತ್ತೆ ಇದು ಖಾಯಿಲೆಯ ಮೊದಲ ಸಮಸ್ಯೆ ಮತ್ತೊಂದು ವಿಪರೀತವಾದಂತಹ ಸ್ನಾಯು ಸೆಳೆತ ಶುರುವಾಗಿ ಬಿಡುತ್ತೆ ಒಂದು ಹತ್ತು ಹೆಜ್ಜೆ ನಮ್ಮ ಮುಂದೆ ಇಡುವುದಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಸರಿಯಾಗಿ ಒಂದಷ್ಟು ಹೊತ್ತುಗಳ ಕಾಲ ಎದ್ದು ನಿಂತುಕೊಳ್ಳುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ ಈ ಬೆನ್ನು ಭಾಗದಿಂದ ಹಿಡಿದು ಕಾಲಿನ ಭಾಗದವರೆಗೂ ಕೂಡ ಕೈ ಕಾಲು ಎಲ್ಲಾ ಕಡೆ ಸೇರಿದಂತೆ ವಿಪರೀತವಾದಂತಹ ಸ್ನಾಯು ಸೆಳೆತ ಎಳೆದಂತ feel ಆಗುತ್ತಾ ಇರುತ್ತೆ ಒಂದು ಸ್ವಲ್ಪ ಹೊತ್ತು ನಿಂತುಕೊಂಡರೆ ಸಾಕು ಸುಸ್ತಾಗುವುದಕ್ಕೆ ಶುರುವಾಗುತ್ತೆ.

dehydrate ಆಗುತ್ತಿದ್ದೇವೆ ಅನ್ನುವ ರೀತಿಯಾದಂತಹ ಪರಿಸ್ಥಿತಿಗೆ ನಾವೆಲ್ಲರೂ ಕೂಡ ಬಂದು ಬಿಡುತ್ತೇವೆ ಸ್ಕಿನ್ ಡ್ರೈ ಆಗುವುದಕ್ಕೆ ಶುರುವಾಗುತ್ತೆ ಅಥವಾ ನಾಲಿಗೆ ಡ್ರೈ ಆಗುವುದಕ್ಕೆ ಶುರುವಾಗುತ್ತೆ ಪ್ರಮುಖವಾಗಿ ಮಾಂಸ ಖಂಡಗಳಲ್ಲಿ ವಿಪರೀತವಾದಂತಹ ನೋವು ಬರುತ್ತೆ ಈ ಗಂಟು ಅಂತ ಏನು ಕರೆಯುತ್ತೇವೆ ಕಾಲಿನ ಗಂಟು ಆಗಿರಬಹುದು ಅಲ್ಲೆಲ್ಲ ಕಡೆಗಳಲ್ಲೂ ಕೂಡ ವಿಪರೀತವಾದಂತಹ ಸೆಳೆತ ನೋವು ಬರುವುದಕ್ಕೆ ಶುರುವಾಗುತ್ತೆ ಇದು ಖಾಯಿಲೆಯ ಪ್ರಮುಖವಾದಂತಹ ಲಕ್ಷಣ ಒಂದು ಹಂತಕ್ಕೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ ಈ ಮಯೋಸಿಟಿಸ್ ಅನ್ನುವಂತಹ ಕಾಯಿಲೆ ಮತ್ತೊಂದು ನಮ್ಮ ಕಿನ್ ಅನ್ನ ಸಂಪೂರ್ಣವಾಗಿ change ಮಾಡಿ ಬಿಡುತ್ತೆ .

ಇದಕ್ಕೆ ಇದು ತುಂಬಾ danger ಹಾಗಾದ್ರೆ ಸಾವಿನವರೆಗೂ ತೆಗೆದುಕೊಂಡು ಹೋಗುತ್ತಾ ಹೌದು ಆರಂಭದಲ್ಲೇ ನಾವು ಈ ಲಕ್ಷಣಗಳನ್ನು ಗುರುತಿಸಿ treatment ತೆಗೆದುಕೊಂಡರೆ ಉತ್ತಮ ಅಪ್ಪಿತಪ್ಪಿ treatment ತೆಗೆದುಕೊಂಡಿಲ್ಲ ಹಾಗೆ ನಾವು ಬಿಟ್ಟವಿ ಅಂತ ಆದರೆ ಅದು ನಮ್ಮ ಸಾವಿನ ಮನೆಗೂ ಕೂಡ ತಳ್ಳಬಹುದು ಅಥವಾ ಇನ್ಯಾವುದೋ ಹಂತಕ್ಕೂ ಕೂಡ ನಮ್ಮನ್ನ ಅದು ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಇಡೀ ದೇಹವನ್ನ ಮುದ್ದೆ ಮಾಡಿ ಹಾಕುವಂತ ಸಾಧ್ಯತೆ ಇದೆ ಜನಸಾಮಾನ್ಯರ ವಿಚಾರದಲ್ಲು ಕೂಡ ಹಾಗೆ ಅಥವಾ ನೋಡುಗರ ವಿಚಾರದಲ್ಲಿ ಕೂಡ ಹಾಗೆ ಯಾರಿಗಾದರು ಇಂತಹ ಲಕ್ಷಣಗಳು ಇದ್ದರೆ ದಯವಿಟ್ಟು ಇದನ್ನ ತೋರಿಸಬೇಕು ಅಂದರೆ ತುಂಬಾ ಜನ neglect ಮಾಡುತ್ತಾರೆ ಯಾವುದೋ ಕಾರಣಕ್ಕೆ ಸುಸ್ತಾಗಿರಬಹುದು ಯಾವುದೋ ಕಾರಣಕ್ಕೆ ಹೀಗೆ ಆಗಿರಬಹುದು ಹೇಳಿ ಸದ್ಯ ಸಮಂತ ಅದೇ ಕಾಯಿಲೆಯಿಂದ ಬಳಲುತ್ತಿದ್ದ ಆದಷ್ಟು ಬೇಗ ಸಮಂತ ಇದಕ್ಕೆ ಟ್ರೀಟ್ಮೆಂಟ್ ಗೆ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment