WhatsApp Logo

ಕನ್ನಡ ಚಿತ್ರರಂಗಕ್ಕೆ ಭರ್ಜರಿ ಯಾಗಿ ಎಂಟ್ರಿಕೊಡಲು ಸಿದ್ದರಾದ ಅಪ್ಪು ಮಗಳು ದೃತಿ, ಅಷ್ಟಕ್ಕೂ ಯಾವ ರೀತಿಯ ಸಿನಿಮಾ ಮಾಡ್ತಾರೆ…

By Sanjay Kumar

Updated on:

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರ ನಟ ಪುನೀತ್ ರಾಜಕುಮಾರ್ ಅವರ ಮೊದಲ ಪುತ್ರಿ ಧೃತಿ ಇಲ್ಲಿದೆ ನೋಡಿ ಈ ಕುರಿತು ಕಂಪ್ಲೀಟ್ ಮಾಹಿತಿ! ನಮಸ್ಕಾರಗಳು ಸ್ಯಾಂಡಲ್ ವುಡ್ ನ ಅತ್ಯದ್ಭುತ ನಟ ಬಾಲನಟ ಇವರು ಹೌದು ಅವರೇ ನಮ್ಮೆಲ್ಲರ ಪ್ರೀತಿಯ ಅಪರೂಪದ ಬೆಟ್ಟದ ಹೂವು ನಟ ಪುನೀತ್ ರಾಜಕುಮಾರ್ ಆ ವಿಧಿಗೆ ಅದೇನಾಯಿತೋ ಅದ್ಯಾಕೆ ಅವರ ಮೇಲೆ ಅಷ್ಟು ಪ್ರೀತಿ ಉಂಟಾಯಿತೊ ಅವರನ್ನ ಅದೆಷ್ಟು ಬೇಗ ಕರೆದು ಕೊಟ್ಟುಬಿಟ್ಟ.

ಹೌದು ನಟ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನು ಅಗಲಿ ವರ್ಷ ಕಳೆದಿದೆ ಆದರೂ ನಮ್ಮ ನಡುವೆಯೇ ಇದ್ದಾರೆ ಅನ್ನೋ ಭಾವನೆ. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಗಂಧದ ಗುಡಿ ಸಿನಿಮಾ ನೋಡಿದ ಅಪ್ಪು ಅಭಿಮಾನಿಗಳು ಕಣ್ಣೀರಿಟ್ಟು ಥಿಯೇಟರ್ ನಿಂದ ಹೊರ ಬಂದಿದ್ದರು, ಹೌದು ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾ ಇದಾಗಿದ್ದು ಈ ಸಿನಿಮಾ ನೋಡಿದ ಎಲ್ಲರೂ ಕೂಡ ಬಹಳ ಬೇಸರದಿಂದ ಥಿಯೇಟರ್ ನಿಂದ ಹೊರಬಂದಿದ್ದರು ಹೌದು ಪುನೀತ್ ರಾಜಕುಮಾರ್ ಅವರು ಇಷ್ಟೆಲ್ಲಾ ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ ಎಷ್ಟೆಲ್ಲಾ ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ.

ಈಗ ಅಪೂರ್ವ ನಡೆದು ಬಂದ ಹಾದಿಯಲ್ಲಿ ಅವರ ಹೆಂಡತಿ ಮಕ್ಕಳು ಕೂಡ ನಡೆಯುತ್ತಿದ್ದು ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈಗಾಗಲೇ ಅಪ್ಪು ಅವರು ಕಂಡಿದ್ದ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಅದಾಗಲೇ ಗಂಧದ ಗುಡಿ ಸಿನಿಮಾ ರಿಲೀಸ್ ಮಾಡುವ ಮೂಲಕ ಅವರ ಕನಸನ್ನು ನನಸು ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು

ಪ್ರತಿದಿನ ನಾವು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಅವರ ಬಗ್ಗೆ ಯಾವುದಾದರೂ ಒಂದು ವಿಚಾರಗಳ ಬಗ್ಗೆ ಓಡುತ್ತಲೇ ಇರುತ್ತದೆ ಇದೀಗ ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬಾರಿ ಹರಿದಾಡುತ್ತಿದ್ದು ಕೆಲವರು ಅಪ್ಪು ಅವರ ಪುಣ್ಯ ತಿಥಿಗೆ ಅವರ ದೊಡ್ಡ ಮಗಳು ವಿದೇಶದಿಂದ ಬರಲಿಲ್ಲ ಎಂಬುದನ್ನು ಕೂಡ ವ್ಯಂಗ್ಯಮಾಡಿ ಮಾತನಾಡಿ ಕೊಂಡಿದ್ದರು.

ಆದರೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಭಿರುಚಿಯವರು ಸ್ಕಾಲರ್ ಶಿಪ್ ನಲ್ಲಿ ಓದುತ್ತಿರುವುದು ಹೆಮ್ಮೆಯ ವಿಚಾರವೇ ಮತ್ತು ಧೃತಿ ಅವರು ತುಂಬ ಉತ್ತಮವಾಗಿ ಓದುತ್ತಾರೆ ಹಾಗಾಗಿ ಓದುವುದರ ಕೆಲಸವಿರುವ ಕಾರಣದಿಂದ ಅವರು ಅಪೂರ ಹೆಸರಲ್ಲಿ ನಡೆದ ಹಲವು ಕಾರ್ಯಕ್ರಮಗಳಿಗೆ ಹಾಜರಾಗಲು ಸಾಧ್ಯವಾಗದೆ ಇರಬಹುದು ಆದರೆ

ಧೃತಿ ಅವರು ಅಪ್ಪನನ್ನು ಮಿಸ್ ಮಾಡಿಕೊಳ್ಳುವ ತರುವಂತಹ ವಿಚಾರ ಹಲವರಿಗೆ ತಿಳಿಯುತ್ತಿಲ್ಲ ಈಗ ಅದನ್ನೆಲ್ಲ ಬಿಡಿ ಸೋಶಿಯಲ್ ಮೀಡಿಯದಲ್ಲಿ ಮತ್ತೊಂದು ವಿಚಾರ ಭಾರಿ ಚರ್ಚೆ ಉಂಟು ಮಾಡಿದೆ ಅದೇನೆಂದರೆ ಧೃತಿ ಅವರು ತಮ್ಮ ವಿದ್ಯಾಭ್ಯಾಸದ ನಂತರ ಸ್ಯಾಂಡಲ್ ವುಡ್ ಗೆ ಬರ್ತಾರ? ಅಪ್ಪನ ಸ್ಥಾನ ತುಂಬುತ್ತಾರ?ಎಂದು ಹಲವರು ಚರ್ಚೆ ಮಾಡುತ್ತಿದ್ದಾರೆ.

ಈಗ ಅದಕ್ಕೆ ಉತ್ತರ ಈ ಲೇಖನದಲ್ಲಿ ನೀವು ಪಡೆದುಕೊಳ್ಳಬಹುದು ಹೌದು ಧೃತಿ ಅವರು ತಮ್ಮ ತಂದೆಯ ಹಲವು ಕನಸುಗಳನ್ನು ನನಸು ಮಾಡುವ ಪಣ ತೊಟ್ಟಿದ್ದು, ತಮ್ಮ ವಿದ್ಯಾಭ್ಯಾಸದ ನಂತರ ಪಿಆರ್ ಕೆ ಪ್ರೊಡಕ್ಷನ್ಸ್ ಅನ್ನು ತಾವೆ ಮುನ್ನಡೆಸಿಕೊಂಡು ಹೋಗುವುದಾಗಿ ನಿರ್ಧಾರ ಮಾಡಿದ್ದು ತಮ್ಮ ವಿದ್ಯಾಭ್ಯಾಸದ ನಂತರ ಅಪ್ಪು ಅವರ ಮೊದಲ ಪುತ್ರಿ ಧೃತಿ ಅವರು ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಈ ವಿಚಾರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment