WhatsApp Logo

ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜನಿ ಅವರು ದರ್ಶನ್ ಅವರ ಮುಂದೆ ಸೂಪರ್ ಡೈಲಾಗ್ ಹೊಡೆದಿದ್ದಾರೆ ಏನು ಗೊತ್ತ ….!!!!

By Sanjay Kumar

Updated on:

ಪುಟ್ಟಗೌರಿ ಮದುವೆ ಮೂಲಕ ಕಿರುತೆರೆಗೆ ಪರಿಚಯವಾದರೂ ರಂಜಿನಿ ರಾಘವನ್ ಅವರು ನಂತರ ಕಿರುತೆರೆ ಅಲ್ಲಿಯೂ ಕೆಲಸ ಮಾಡುತ್ತಾ ಕಿರುತೆರೆಯಲ್ಲಿಯೂ ಒಳ್ಳೆಯ ಹೆಸರನ್ನು ಮಾಡಿ ಸಿನಿಮಾ ರಂಗಕ್ಕೂ ಕಾಲಿಟ್ಟು ರಜನಿ ಅವರು ಒಳ್ಳೆಯ ಸಿನಿಮಾವನ್ನು ಕೂಡ ಮಾಡಿದರು ಹೌದು ರಾಜಹಂಸ ಎಂಬ ಚಲನಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿ ರಜನಿ ಅವರು ಒಳ್ಳೆಯ ಹೆಸರನ್ನು ಪಡೆದುಕೊಂಡರು ಹಾಗೆ ಚಿತ್ರರಂಗದಲ್ಲಿ ಇದೀಗ ಎರಡನೇ ಸಿನಿಮಾದಲ್ಲಿ ಅಭಿನಯ ಮಾಡುತ್ತಾ ಇರುವ ರಜನಿ ಅವರ ಬಗ್ಗೆ ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ ಹಾಗೂ ರಜನಿ ಅವರು ತಮ್ಮ ಎರಡನೇ ಸಲ ಚಿತ್ರದಲ್ಲಿ ಅಭಿನಯದ ನಂತರ ಸಿನಿಮಾ ರಿಲೀಸ್ ಆಗುವ ವೇಳೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಡಿಯೋವನ್ನು ನೀವೂ ಸಹ ನೋಡಬೇಕಾದರೆ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

ಹೌದು ಇತ್ತೀಚಿನ ದಿವಸಗಳಲ್ಲಿ ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಹೆಚ್ಚು ಟಿಆರ್ ಪಿಯನ್ನು ಗಳಿಸುತ್ತಾ ಇರುವಂತಹ ಹಾಗೂ ಉತ್ತಮ ಧಾರಾವಾಹಿ ಅಂತಾನೇ ಹೆಸರು ಪಡೆದುಕೊಂಡಿರುವ ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರವನ್ನು ನಿರ್ವಹಿಸುತ್ತಾ ಇರುವಂತಹ ರಜನಿ ಅವರು ರಾಬರ್ಟ್ ಚಿತ್ರದಲ್ಲಿಯೂ ಕೂಡ ಪಾತ್ರವನ್ನು ನಿರ್ವಹಿಸಿದ್ದಾರೆ ಹಾಗೂ ದರ್ಶನ್ ಅವರೊಂದಿಗೆ ಕೆಲಸ ಮಾಡಿರುವ ರಜನಿ ಅವರು ತಮ್ಮ ಮನದಾಳದ ಮಾತುಗಳನ್ನು ಮಾತನಾಡಿದ್ದಾರೆ ಇದೀಗ ಈ ವಿಡಿಯೋ ವೈರಲ್ ಆಗಿದ್ದು ಈ ವೀಡಿಯೊ ರಾಬರ್ಟ್ ಚಿತ್ರದ ರಿಲೀಸ್ ವೇಳೆ ನಡೆದ ಕಾರ್ಯಕ್ರಮದಲ್ಲಿ ನಡೆದ ಘಟನೆಯ ವೀಡಿಯೋ ಆಗಿರುತ್ತದೆ.

ಸಿನಿಮಾರಂಗಕ್ಕೆ ಆಗಾಗ ಹೊಸಬರು ಪರಿಚಯ ಆಗುತ್ತಲೇ ಇರುತ್ತಾರೆ, ಇನ್ನು ಸಿನಿಮಾರಂಗ ಕೂಡ ರಜನಿ ರಾಘವನ್ ಅವರಿಗೆ ಹೊಸದೆ ಆಗಿದೆ, ಇದೀಗ ಎರಡನೆಯ ಚಲನ ಚಿತ್ರದಲ್ಲಿ ನಟನೆ ಮಾಡಿರುವ ರಜನಿ ಅವರು ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದೆ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಡಿ ಬಾಸ್ ಅಭಿಮಾನಿಗಳು ಕೂಡ ಬಹಳ ಸಂತಸದಿಂದ ರಜನಿ ಅವರಿಗೆ ಶುಭ ಹಾರೈಸಿದ್ದಾರೆ.

ಒಳ್ಳೆಯ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಸಿಗಲೇಬೇಕು ಹಾಗೂ ಒಳ್ಳೆಯ ಅವಕಾಶಗಳು ದೊರೆತು ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಲಿ ಅದೇ ರೀತಿ ಕಿರುತೆರೆಯಲ್ಲಿ ಒಳ್ಳೆಯ ಹೆಸರನ್ನು ಮಾಡಿ ಇದೀಗ ಕನ್ನಡತಿ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಾ ಜನರಿಗೆ ಬಹಳಷ್ಟು ಇಷ್ಟವಾಗಿರುವ ರಜನಿ ಅವರು ಇನ್ನೂ ಇದೇ ರೀತಿ ಕಿರುತೆರೆಯಲ್ಲಿ ಒಳ್ಳೆಯ ಧಾರವಾಹಿಗಳನ್ನು ಮಾಡುವ ಮೂಲಕ ಜನರಿಗೆ ಹೆಚ್ಚು ಮನರಂಜನೆಯನ್ನು ನೀಡಲಿ ಹಾಗೂ ಕನ್ನಡದ ಬಗ್ಗೆ ಇನ್ನಷ್ಟು ಅರಿವನ್ನು ಮೂಡಿಸಲು ಇನ್ನು ಇವರು ಮಾತನಾಡಿರುವ ಈ ವಿಡಿಯೋವನ್ನು ನೀವೂ ಕೂಡ ಸಂಪೂರ್ಣವಾಗಿ ವೀಕ್ಷಿಸಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ರಜನಿ ಅವರು ಯಾವ ಪಾತ್ರದಲ್ಲಿ ನಿಮಗೆ ಇಷ್ಟವಾಗುತ್ತಾರೆ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment