WhatsApp Logo

ಈ ಹಾಡನ್ನು ಹೇಳುವುದರ ಮೂಲಕ ಎಲ್ಲರೂ ಕೂಡ ನಿಬ್ಬೆರಗಾಗುವಂತೆ ಮಾಡಿದ್ದಾರೆ ಹಾಗಾದ್ರೆ ಆ ಹಾಡು ಯಾವುದು ಗೊತ್ತ …!!!!

By Sanjay Kumar

Updated on:

ಕನ್ನಡ ಚಿತ್ರರಂಗದಲ್ಲಿ ಪುಟ್ನಂಜ ಚಲುವ ಮೈ ಆಟೋಗ್ರಾಫ್ ಸಿಂಹಾದ್ರಿಯ ಸಿಂಹ ಇನ್ನೂ ಮುಂತಾದ ಹಿಟ್ ಸಿನಿಮಾಗಳಲ್ಲಿ ನಾಯಕಿ ಪಾತ್ರವನ್ನು ಮಾಡಿ ಸೈ ಅನಿಸಿಕೊಂಡಿದ್ದ ಮೀನ ಅವರ ಬಗ್ಗೆ ನಾವು ಕೇಳಿರುತ್ತೇವೆ ಮತ್ತು ಇವರ ನಟನೆ ಅನ್ನೋದು ಕೂಡ ನಾವು ಈಗಾಗಲೇ ಚಿತ್ರಗಳಲ್ಲಿ ನೋಡಿದ್ದೇವೆ ಸ್ವಾತಿಮುತ್ತು ಚಲನಚಿತ್ರದಲ್ಲಿ ಉತ್ತಮ ಪಾತ್ರವನ್ನು ಮಾಡಿದ್ದ ಮೀನಾ ಅವರು ಕನ್ನಡ ಚಿತ್ರರಂಗದಲ್ಲಿ ಮೇರು ನಟರೊಂದಿಗೆ ಅಭಿನಯ ಮಾಡಿದ್ದಾರೆ ಹೌದು ಮೀನಾ ಅವರು ವಿಷ್ಣುವರ್ಧನ್ ರವಿಚಂದ್ರನ್ ಕಿಚ್ಚ ಸುದೀಪ್ ನೊಂದಿಗೆ ನಾಯಕಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ ಅಷ್ಟೇ ಅಲ್ಲ ಕನ್ನಡ ಭಾಷೆಯೊಂದಿಗೆ ತಮಿಳು ತೆಲುಗು ಭಾಷೆಯಲ್ಲಿಯೂ ಕೂಡ ಮೀನಾ ಅವರು ನಟನೆ ಮಾಡಿದರೆ ಹಾಗೂ ಮಲಯಾಳಂ ಭಾಷೆಯಲ್ಲಿ ಕೂಡ ಅಭಿನಯ ಮಾಡಿದ್ದಾರೆ ಮೀನ.

ಮೀನಾ ಅವರು ಬಹುಭಾಷೆಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದು ಬೆಂಗಳೂರಿನ ಮೂಲದ ಹುಡುಗನನ್ನೇ ಮದುವೆಯಾಗಿ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ ಇವರ ಪತಿ ಸಾಫ್ಟ್ ವೇರ್ ಎಂಜಿನಿಯರ್ ಹಾಗೂ ಮೀನಾರವರಿಗೆ ಮುದ್ದಾದ ಮಗಳೊಬ್ಬಳು ಇದ್ದಾಳೆ ಹಾಗೂ ಈಕೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ನೋಡಬಹುದು ಮೀನಾ ಅವರ ಮಗಳ ಹೆಸರು ಸೈನಿಕ ಎಂದು.

ಮೀನಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬಹಳ ವರ್ಷಗಳು ಕಳೆದಿದ್ದು ಮೀನಾ ಅವರ ಮಗಳು ಕೂಡ ಈಗ ಸಾಕಷ್ಟು ದೊಡ್ಡವಳಾಗಿದ್ದಾಳೆ ಇದೀಗ ಮೀನಾ ಅವರ ಮಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಇದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಹೆಚ್ಚಿನ ಸಿನಿಮಾಗಳನ್ನು ಮಾಡಿರುವ ತ್ರಿಷಾ ಅವರನ್ನು ತಮ್ಮ ನೃತ್ಯದ ಮೂಲಕ ಆಕರ್ಷಣೆ ಮಾಡಿದ ಮೀನಾ, ಅವರ ಮಗಳು ಸೈನಿಕ ಈಕೆಯ ಈ ವಿಡಿಯೋವನ್ನು ನೀವು ಕೂಡಾ ನೋಡ ಬೇಕಾದರೆ ಈ ಕೆಳಗೆ ನೀಡಲಾಗಿರುವ ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಹಾಗೂ ಮೀನಾ ಅವರ ಮಗಳು ಏಷ್ಟು ಚೆಂದದ ನೃತ್ಯ ಮಾಡುತ್ತಾಳೆ ಎಂಬುದನ್ನು ನೋಡಿ ಹಾಗೂ ಇದೇ ಹಣವನ್ನು ಬೇರೆಯವರಿಗೆ ಕೂಡ ಶೇರ್ ಮಾಡಿ.

ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮೀನಾ ಅವರ ಮಗಳು ಸೈನಿಕ ಮಾಡಿದ ಅಂದು ಖ್ಯಾತ ತ್ರಿಷಾ ಅವರನ್ನು ಆಕರ್ಷಣೆಗೊಳಗಾಗಿಸಿತ್ತು ಹಾಗೂ ಇದೀಗ ಸೈನಿಕ ಮಾಡಿರುವ ಈ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೀವೂ ಕೂಡ ನೋಡಿ ಹಾಗೂ ಈಕೆಯ ಈ ಪ್ರತಿಭೆಗೆ ತಪ್ಪದೆ ಲೈಟ್ ಮಾಡುವುದನ್ನು ಮರೆಯದಿರಿ ಮತ್ತು ಮಕ್ಕಳೆಂದರೆ ಅವರಲ್ಲಿ ಯಾವುದಾದರೂ ಒಂದು ಪ್ರತಿಭೆ ಎಂಬುದು ಇದ್ದೇ ಇರುತ್ತದೆ ಅದನ್ನು ಪೋಷಕರು ಮಕ್ಕಳಲ್ಲಿ ಗಮನಿಸಿ ಆ ಪ್ರತಿಭೆ ವೃದ್ಧಿಸಲು ಮಕ್ಕಳಿಗೆ ಒಳ್ಳೆಯ ಪ್ರೋತ್ಸಾಹ ನೀಡಬೇಕು ಹಾಗೆ ಸೈನಿಕಾಳ ಈ ಪ್ರತಿಭೆಗೆ ನೀವು ಕೂಡ ಒಂದು ಮೆಚ್ಚುಗೆ ಅನ್ನು ನೀಡಿ ಧನ್ಯವಾದಗಳು

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment