WhatsApp Logo

ಜೂನಿಯರ್ ಚಿರುವಿನ ಆರು ತಿಂಗಳ ಹುಟ್ಟುಹಬ್ಬವನ್ನು ಹೇಗೆ ಆಚರಣೆ ಮಾಡಿದ್ದಾರೆ ನೋಡಿ …!!!!

By Sanjay Kumar

Updated on:

ಹುಟ್ಟಿದ ಹಬ್ಬ ಅಂದರೆ ಅದೊಂದು ವಿಶೇಷವಾದ ದಿವಸಗಳಾಗಿರುತ್ತದೆ ಮಗುವಿನ ಜನನದ ನಂತರ ತಾಯಿಯ ಬದುಕು ಬದಲಾಗುತ್ತದೆ ಹಾಗೂ ಹುಟ್ಟಿದ ಹಬ್ಬ ಎಂದರೆ ಆ ಹುಟ್ಟಿದ ಹಬ್ಬ ಬಹಳ ವಿಶೇಷವಾದದ್ದು ಯಾಕೆ ಎಂದರೆ ಆ ದಿವಸ ದಂದು ಮಗು ಅತ್ತರೂ ಅದನ್ನು ನೋಡಿ ತಾಯಿ ನಗುತ್ತಾ ಇರುತ್ತಾಳೆ ಇಂತಹ ವಿಶೇಷವಾದ ದಿವಸವನ್ನು ಎಷ್ಟೋ ಮಂದಿ ಪ್ರತಿ ವರುಷ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅದರಲ್ಲಿಯೂ ಇತ್ತೀಚಿನ ದಿವಸಗಳಲ್ಲಿ ಟ್ರೆಂಡ್ ಎಂದರೆ ಹುಟ್ಟಿದ ಹಬ್ಬವನ್ನು ಒಬ್ಬೊಬ್ಬರು ವಿಭಿನ್ನವಾಗಿ ಆಚರಿಸಿಕೊಳ್ಳುವುದು ಸದ್ಯಕ್ಕೆ ಜಾರಿಯಲ್ಲಿ ಇರುವುದನ್ನು ನಾವು ಕಾಣಬಹುದು.

ಈ ಹುಟ್ಟಿದ ಹಬ್ಬದ ದಿನ ಈ ದಿನದ ವಿಶೇಷತೆ ಬಗ್ಗೆ ಹೇಳಬೇಕೆಂದರೆ ನಮ್ಮ ಸಂಪ್ರದಾಯದ ಪ್ರಕಾರ ಈ ದಿವಸದಂದು ಮಕ್ಕಳಿಗೆ ಎಣ್ಣೆ ಸ್ನಾನವನ್ನು ಮಾಡಿಸಿ ಅಥವಾ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವ್ಯಕ್ತಿ ಎಣ್ಣೆ ಸ್ನಾನವನ್ನು ಮಾಡಿ ದೇವಸ್ಥಾನಕ್ಕೆ ಹೋಗಿ ತನ್ನ ಬೇಡಿಕೆಯನ್ನು ದೇವರ ಮುಂದೆ ಹೇಳಿ ಆ ದಿವಸ ದಂದು ಸಿಹಿ ಹಂಚಿ ತಾನೂ ಕೂಡ ಸಿಹಿ ತಿಂದು ಆಚರಿಸುವ ದಿನ ಈ ದಿವಸ ಆಗಿರುತ್ತದೆ ಆದರೆ ಹುಟ್ಟಿದ ದಿನ ಎಂದು ನಿರ್ಲಕ್ಷ್ಯ ಮಾಡಬೇಡಿ ಪ್ರತಿ ವರುಷ ಬರುವ ಹುಟ್ಟಿದ ದಿವಸ ನಿಮಗೆ ಬಹಳ ಮಹತ್ವದ ಸಂದೇಶವನ್ನು ನೀಡುತ್ತದೆ ಅದೇನೆಂದರೆ ಪುರುಷ ಕಳೆಯುತ್ತಿದ್ದ ಹಾಗೆ ನಿಮ್ಮ ವಯಸ್ಸು ಹೆಚ್ಚುತ್ತದೆ ಅದರ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚುತ್ತದೆ ಇನ್ನೂ ಇದೀಗ ಹುಟ್ಟಿದ 6ತಿಂಗಳಿನ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಜೂನಿಯರ್ ಚಿರು ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಾ ಇದೆ.

ಹೌದು ಕನ್ನಡ ಚಿತ್ರರಂಗಕ್ಕೆ ಚಿರು ಅವರನ್ನು ಕಳೆದುಕೊಂಡಿತು ಬಹಳ ನಷ್ಟ ಎಂದು ಹೇಳಬಹುದು ಹಾಗೆ ಇದೀಗ ಕನ್ನಡ ಚಿತ್ರರಂಗಕ್ಕೆ ಕೊಡುಗೆ ಎಂಬಂತೆ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮವನ್ನೂ ನೀಡಿದ್ದಾರೆ ಹಾಗೂ ಜೂನಿಯರ್ ಚಿರು ಹುಟ್ಟಿ ಇದೀಗ ಆರು ತಿಂಗಳುಗಳು ಕಳೆದಿದ್ದು ಈ ದಿವಸವನ್ನು ಚಿರು ಕುಟುಂಬದವರು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ ಹಾಗೂ ಮಗುವಿಗೆ ಮತ್ತೆ ಹೊಸ ಫೋಟೋ ಶೂಟ್ ಅನ್ನೂ ಮಾಡಿಸಿ ಸಾಮಾಜಿಕ ಜಾಲತಾಣಗಳಿಗೆ ಫೋಟೋ ಗಳನ್ನು ಅಪ್ ಲೋಡ್ ಮಾಡಲಾಗಿದೆ, ಈ ಫೋಟೋಗಳು ಸದ್ಯಕ್ಕೆ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಾ ಇವೆ ಹಾಗೂ ತಮ್ಮ ಮಗುವಿನ ಈ ಸಂಭ್ರಮವನ್ನು ವೀಡಿಯೋ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಮೇಘನಾ ರಾಜ್ ಅವರು.

ನೀವು ಸಹ ಮಗುವಿನ ಹೊಸ ಫೋಟೋ ಶೂಟ್ ಫೋಟೋಗಳು ಮತ್ತು ಆರು ತಿಂಗಳಿನ ಸಂಭ್ರಮ ಆಚರಣೆ ಅನ್ನು ನೀವು ಸಹ ನೋಡಬೇಕಾದರೆ ಈ ಕೆಳಗೆ ನೀಡಲಾಗಿರುವ ವೀಡಿಯೊವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಹಾಗೂ ನೀವು ಜೂನಿಯರ್ ಚಿರು ಅವರಿಗೆ ಕಾಮೆಂಟ್ ಮೂಲಕ ಶುಭ ಹಾರೈಸಿ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment