WhatsApp Logo

ನಮ್ಮ ಕನ್ನಡದ ಗಾಯಕರು ಒಂದು ಹಾಡು ಹಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..

By Sanjay Kumar

Updated on:

ಸ್ನೇಹಿತರ ಯವುದೇ ಸಿನಿಮಾ ಸಿಕ್ಕಾಪಟ್ಟೆ ಭರ್ಜರಿ ಹಿಟ್ ಆಗುವುದಕ್ಕೆ ಕಾರಣ ಏನಪ್ಪಾ ಅಂದರೆ ಸಿನಿಮಾ ಆಗುವುದಕ್ಕಿಂತ ಮುಂಚೆ ಮಾಡುವಂತಹ ಪ್ರಯತ್ನಗಳು ಹಾಗೂ ಸಿನಿಮಾಗೆ ಕೊಡುವಂತಹ ಕೆಲವೊಂದು ಪ್ರಚಾರಗಳು.ಹೀಗೆ ಮಾಡಿದರೆ ಮಾತ್ರವೇ ಒಂದು ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗುತ್ತದೆ ಹಾಗೂ ತುಂಬಾ ಹಣ ಗಳಿಸುತ್ತದೆ ಹಾಗೂ ತುಂಬಾ ಜನರಿಗೆ ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಉಂಟಾಗುತ್ತದೆ.ಅದರಲ್ಲೂ ಸಿನಿಮಾದಲ್ಲಿ ಮೂಡಿ ಬರುವಂತಹ ಹಾಡುಗಳನ್ನು ಯಾವುದೇ ಸಿನಿಮಾವನ್ನ ರಿಲೀಸ್ ಮಾಡುವುದಕ್ಕಿಂತ ಮುಂಚೆ ಹಾಡುಗಳನ್ನು ಮುಂದೆ ರಿಲೀಸ್ ಮಾಡುತ್ತಾರೆ ಏಕೆಂದರೆ ಹಾಡುಗಳು ಸಿಕ್ಕಾಪಟ್ಟೆ ಸಿನಿಮಾಗೆ ಸಪೋರ್ಟ್ ಮಾಡುತ್ತವೆ.

ನೀವು ಗಮನಿಸಿ ಯಾವ ಸಿನಿಮಾದಲ್ಲಿ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿರುತ್ತವೆ ಸಿನಿಮಾ ಸಿಕ್ಕಾಪಟ್ಟೆ ಚೆನ್ನಾಗಿರುತ್ತದೆ ತುಂಬಾ ಹಣ ಗಳಿಸುತ್ತದೆ.ಹಾಗಾದ್ರೆ ಈ ಹಾಡುಗಳನ್ನು ಮಾಡುವುದರ ಜವಾಬ್ದಾರಿಯನ್ನು ಹೊತ್ತುಕೊಂಡು ಅಂತಹ ಸಿನಿಮಾ ಸಂಗೀತ ನಿರ್ದೇಶಕರು ಹಾಗೂ ಹಾಡನ್ನು ಹಾಡುವಂತಹ ಗಾಯಕರು ತುಂಬಾ ಮುಖ್ಯರಾಗುತ್ತಾರೆ. ಬನ್ನಿ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನಡೆದುಕೊಂಡು ಬಂದಿದ್ದೇವೆ.ಸಿನಿಮಾದಲ್ಲಿ ನಟನೆಯನ್ನು ಮಾಡುವುದಕ್ಕೆ ನಾಯಕ ಹಾಗೂ ನಾಯಕಿಯರು ಕೋಟಿ ಕೋಟಿ ಹಣವನ್ನು ತೆಗೆದುಕೊಳ್ಳುತ್ತಾರೆ ಆದರೆ ಸಿನಿಮಾದ ಸಕ್ಸಸ್ ಹಿಂದೆ ಹಾಡನ್ನ ಹಾಡಿ ಸಿನಿಮಾವನ್ನು ಕಲಿಸುವಂತಹ ಹಾಡುಗಾರರು ಎಷ್ಟು ಹಣವನ್ನು ಗಳಿಸುತ್ತಾರೆ ಎನ್ನುವಂತಹ ಮಾತನ್ನು ನಾವು ತಿಳಿದುಕೊಳ್ಳೋಣ.

ಆದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಗಾಯಕರು ಇದ್ದಾರೆ ಅವರು ಒಂದು ಹಾಡನ್ನು ಹಾಡಲು ಎಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ ಎನ್ನುವಂತಹ ಮಾತನ್ನು ನಾವು ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಮೊದಲಿನ ಹಾಗೆ ಈಗ ಕಾಲ ಇಲ್ಲ ಕಾಲ ತುಂಬಾ ಚೇಂಜ್ ಆಗಿದೆ ಸಂಭವನೀಯ ಕೂಡ ಬದಲಾಗಿದೆ.ಹಳೆಯ ಸಿನಿಮಾಗಳಲ್ಲಿ ಒಂದು ಸಿನಿಮಾದಲ್ಲಿ ಹಾಡುಗಳನ್ನು ಒಬ್ಬರೇ ಹಾಡುತ್ತಿದ್ದರು ಆದರೆ ಇವಾಗ ಒಬ್ಬರೇ ಗಾಯಕರು ಹಾಡು ಹಾಡುವುದಿಲ್ಲ ಒಂದೊಂದು ಹಾಡಿಗೂ ಕೂಡ ಬೇರೆ ಬೇರೆ ಗಾಯಕರ ಧ್ವನಿಯಲ್ಲಿ ನಾವು ಕೇಳಬಹುದು.

ಏನು ನೋವು ಕನ್ನಡ ಸಿನಿಮಾ ಚಿತ್ರರಂಗದಲ್ಲಿ ಹೆಚ್ಚಾಗಿ ಸಂಭಾವನೆಯನ್ನು ಪಡೆಯುವಂತಹ ಗಾಯಕಿ ಎಂದರೆ ಅದು ಅನುರಾಧಾ ಭಟ್. ಇವರು ಒಂದು ಹಾಡನ್ನು ಹಾಡುವುದಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಹಣವನ್ನು ತೆಗೆದುಕೊಳ್ಳುತ್ತಾರಂತೆ.ಹಾಗೆಯೇ ಕನ್ನಡದಲ್ಲಿ ಸಿಕ್ಕಾಪಟ್ಟೆ ಉತ್ತಮವಾದ ಕಂಠವನ್ನು ಹೊಂದಿರುವಂತಹ ಅರ್ಚನ ಉಡುಪ ಅವರು ಒಂದು ಹಾಡನ್ನು ಹಾಡುವುದಕ್ಕೆ 40 ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಾರಂತೆ.

ಒಂದು ಕಾಲದಲ್ಲಿ ಜನರನ್ನು ಸಿಕ್ಕಾಪಟ್ಟೆ ಸುಮಧುರ ಸಂಗೀತ ಮುಖಾಂತರ ಜನರ ಮನಸ್ಸನ್ನು ಅದಂತಹ ಇನ್ನೊಬ್ಬ ಗಾಯಕಿ ಅಂದರೆ ಅದು ನಂದಿತ ನಂದಿತ ಅವರು ಒಂದು ಹಾಡು ಹಾಡುವುದಕ್ಕೆ 40 ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಾರೆ.ಹಲವಾರು ವರ್ಷಗಳಿಂದ ಮೆಲೋಡಿ ಕಿಂಗ್ ಎಂತ ಹೆಸರುವಾಸಿಯಾಗಿರುವ ಅಂತಹ ಕರ್ನಾಟಕದ ಹೆಮ್ಮೆಯ ಗಾಯಕ ಎಂದರೆ ಅದು ರಾಜೇಶ್ ಕೃಷ್ಣನ್.

ಇವರ ವಿಚಾರಕ್ಕೆ ನಾವೇನಾದ್ರೂ ಬಂದಿದೆ ಅದರಲ್ಲಿ ಕೆಲವೊಂದು ಮಾಹಿತಿಗಳ ಪ್ರಕಾರ ಇವರು ಒಂದು ಹಾಡನ್ನು ಹಾಡುವುದಕ್ಕೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿವರೆಗೂ ತೆಗೆದುಕೊಳ್ಳುತ್ತಾರಂತೆ.ಅದಲ್ಲದೆ ಇವರು ಹಲವಾರು ರಿಯಾಲಿಟಿ ಶೋಗಳಲ್ಲಿ ಕೂಡ ಸಜ್ಜಾಗಿ ಕೆಲಸವನ್ನ ಮಾಡುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ.ರೈತರ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಹಲವಾರು ಭಾಷೆಗಳಲ್ಲಿ ಹಾಡನ್ನು ಹಾಡಿ ಮ್ಮ ವಿನೂತನ ವಾದಂತಹ ಕಂಠದಿಂದ
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ತಮ್ಮಕಂಠದಿಂದ ಹಲವಾರು ಹಾಡುಗಳನ್ನು ಹಾಡಿ ಪ್ರತಿ ಆಗಿರುವಂತಹ ನಮ್ಮ ಕನ್ನಡದ ಗಾಯಕ ಅದು ವಿಜಯಪ್ರಕಾಶ್.ಇವರು ಒಂದು ಹಾಡಿಗೆ ತೆಗೆದುಕೊಳ್ಳುವಂತಹ ಸಂಭಾವನೆ ಎಷ್ಟು ಎಂದರೆ ಇವರು ಕೂಡ ಒಂದೂವರೆಯಿಂದ ಎರಡು ಲಕ್ಷ ರೂಪಾಯಿಯನ್ನು ತೆಗೆದುಕೊಳ್ಳುತ್ತಾರಂತೆ.

ಹಾಗೂ ಸೋನು ನಿಗಮ್ ಎಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಹಾಗೂ ಹಲವಾರು ಭಾಷೆಗಳಲ್ಲಿ ಹಾಡನ್ನು ಹಾಡಿ ಜನರ ಮನಸ್ಸನ್ನು ಕದ್ದಿದ್ದು ನಿಮಗೆ ಗೊತ್ತಿರುವ ವಿಚಾರ ಇವರ ಹಾಡನ್ನು ಕೇಳುತ್ತಿದ್ದರೆ ನಿಜವಾಗಲೂ ನಿದ್ದೆ ಬರುತ್ತದೆ ಅಷ್ಟೊಂದು ಸುಮಧುರವಾಗಿ ಹಾಡನ್ನು ಹಾಡುತ್ತಾರೆ. ಇವರು ಕೂಡ ಒಂದು ಹಾಡು ನನ್ನ ಹಾಡುವುದಕ್ಕೆ ಒಂದೂವರೆ ಲಕ್ಷ ರೂಪಾಯಿಯ ತೆಗೆದುಕೊಳ್ಳುತ್ತಾರಂತೆ.ಸ್ನೇಹಿತರೆ ದಕ್ಷಿಣ ಭಾರತದಲ್ಲಿಯೇ ಹಲವಾರು ಭಾಷೆಗಳಲ್ಲಿ ಹಾಡನ್ನು ಹಾಡಿ ದಂತಹ ಲೇಡೀಸ್ ಸಿಂಗರ್ ಯಾರು ಗೊತ್ತಾ ಅವರೇಶ್ರೇಯಾ ಘೋಶಾಲ್ ಇವರು ಒಂದು ಹಾಡನ್ನು ಹಾಡುವುದಕ್ಕೆ ಎಷ್ಟೊಂದು ಹಣವನ್ನು ತೆಗೆದುಕೊಳ್ಳುತ್ತಾರೆ ಗೊತ್ತಾ ಅವರು ಒಂದು ಹಾಡನ್ನು ಹಾಡುವುದಕ್ಕೆ 1.30 ಲಕ್ಷ ರೂಪಾಯಿಯನ್ನು ತೆಗೆದುಕೊಳ್ಳುತ್ತಾರಂತೆ.

ಸ್ನೇಹಿತರೆ ಗೊತ್ತಾಯಿತಲ್ಲ ಒಂದು ಸಿನಿಮಾವನ್ನ ಹಿಟ್ಟು ಮಾಡುವುದಕ್ಕೆ ಮೊದಲನೇದಾಗಿ ಸಿನಿಮಾದಲ್ಲಿ ಮೂಡಿ ಬರುವಂತಹ ಮ್ಯೂಸಿಕ್ ತುಂಬಾ ಇಂಪಾರ್ಟೆಂಟ್ ಆಗುತ್ತದೆ ಹಾಗೂ ಮ್ಯೂಸಿಕ್ ತಕ್ಕಹಾಗೆ ಹಾಡನ್ನು ಹಾಡಿದರೆ ಮಾತ್ರವೇ ಸಂಪೂರ್ಣವಾಗಿ ಒಂದು ಹಾಡಿಗೆ ಅರ್ಥವಾಗಬಾರದು ಹಾಗೆ ಆಗುತ್ತದೆ. ಅದಕ್ಕಾಗಿಯೇ ಕಡಿಮೆ ಹಣದಲ್ಲಿ ಸಿಗುವಂತಹ ಯಾವುದೇ ಗಾಯಕರನ್ನು ಹಾಡಿಸುವುದಿಲ್ಲ.ಇದಕ್ಕಾಗಿ ಯಾರು ತಮ್ಮ ವಾಯ್ಸ್ ಅನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ ಹಾಗೂ ಹೆಸರನ್ನು ಮಾಡಿದ್ದಾರೆ ಅವರನ್ನು ಸಿನಿಮಾದಲ್ಲಿ ಹಾಡನ್ನು ಹಾಡಿ ಸಲಾಗುತ್ತದೆ.ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿದರೆ ಮುಖಾಂತರ ತಿಳಿಸಿ ಕೊಡಿ ಹಾಗೂ ನಮಗೆ ಯಾವುದೇ ಕಾರಣಕ್ಕೂ ಬೈಯ್ಯಬೇಡಿ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment