WhatsApp Logo

ಮೊನ್ನೆ ತಾನೇ ಅಗಲಿದ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ದೇವರು ಮೆಚ್ಚುವಂತ ಕೆಲಸವನ್ನು ಮಾಡಿದ್ದಾರೆ ಈ ಬಿಗ್ ಬಾಸ್ ಸ್ಪರ್ಧಿ ಹಾಗಾದ್ರೆ ಅವರು ಮಾಡಿದ ಕೆಲಸವಾದ್ರೂ ಏನು ಗೊತ್ತ …!!!

By Sanjay Kumar

Updated on:

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಸಂಚಾರಿ ವಿಜಯ್ ಅವರು ನಮ್ಮನ್ನು ಆಗಲಿದ್ದಾರೆ ಹೀಗಾಗಿ ಅವರು ಮತ್ತೆ ಹುಟ್ಟಿ ಬರಲಿ ಎಂದು ನಾವು ಆಶಿಸೋಣ ಹಾಗೆಯೇ ಅವರ ಕುಟುಂಬಕ್ಕೆ ದುಃಖವನ್ನು ಬರಿಸುವಂತಹ ಶಕ್ತಿಯನ್ನು ಆ ದೇವರು ನೀಡಲಿ ಎಂದು ಹೇಳಿಕೊಳ್ಳುವ ಸ್ನೇಹಿತರೆ ಹೌದು ಸ್ನೇಹಿತರೆ ಮೊನ್ನೆ ತಾನೆ ಅಗಲಿದ ಸಂಚಾರಿ ವಿಜಯ್ ಅವರ ಆತ್ಮೀಯ ಗೆಳೆಯರೊಬ್ಬರು ಅವರ ಅಂದರೆ ಸಂಚಾರಿ ವಿಜಯ್ ಅವರ ಸವಿನೆನಪಿಗಾಗಿ ದೇವರು ಮೆಚ್ಚುವಂತಹ ಒಂದು ರೀತಿಯಾದಂತಹ ಕೆಲಸವನ್ನು ಮಾಡಿದ್ದಾರೆ ಹಾಗಾದರೆ ಅವರು ಮಾಡಿದಂತಹ ಕೆಲಸವಾದರೂ ಏನು ಹಾಗೆಯೇ ಅದನ್ನು ಮಾಡಿದ ವ್ಯಕ್ತಿ ಯಾರು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸ್ನೇಹಿತರೆ ಇಂದಿನ ಕಾಲದಲ್ಲಿ ಒಳ್ಳೆಯವರಿಗೆ ಯಾವತ್ತೂ ಕೂಡ ಒಳ್ಳೆಯದು ಲಭಿಸುವುದಿಲ್ಲ ಅವರಿಗೆ ಕಷ್ಟಗಳು ಒಂದರ ಮೇಲೆ ಒಂದು ಬರುತ್ತಾ ಹೋಗುತ್ತವೆ ಅದಕ್ಕೆ ತಕ್ಕ ಉದಾಹರಣೆಯೆಂದರೆ ಸಂಚಾರಿ ವಿಜಯ್ ಅವರು ಹೌದು ಸ್ನೇಹಿತರೆ ಸಂಚಾರಿ ವಿಜಯ್ ಅವರು ತಮ್ಮ ಜೀವನದಲ್ಲಿ ಹತ್ತು ಹಲವಾರು ಕಷ್ಟಗಳನ್ನು ಹಾಗೂ ಏಳುಬೀಳುಗಳನ್ನು ಎದುರಿಸಿ ಈ ಮಟ್ಟಕ್ಕೆ ಬಂದಿದ್ದರೂ ಕೂಡ ಅವರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿರಲಿಲ್ಲ ಅದು ಕೂಡ ಇವರು ಕಷ್ಟಪಟ್ಟು ಕೆಲವೊಂದು ಸಿನಿಮಾಗಳನ್ನು ಮಾಡಿದರೂ ಅದರಲ್ಲಿ ಕೆಲವು ಸಿನಿಮಾಗಳು ಜನರಿಗೆ ಮನಮುಟ್ಟುವಂತಹ ಸಿನಿಮಾ ಆಗಿದ್ದವು ಸ್ನೇಹಿತರೆ ಹೌದು ಸ್ನೇಹಿತರೆ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಒಂದು ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ದೇವರು ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ

ನಟ ,ಪತ್ರಕರ್ತ ,ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ಸಂಚಾರಿ ವಿಜಯ್ ಅವರ ಜೊತೆ ಆಪ್ತವಾಗಿ ಒಡನಾಟಗಳನ್ನು ಇಟ್ಟುಕೊಂಡಿದ್ದರು ಉತ್ತಮವಾದಂತಹ ಸ್ನೇಹಿತರು ಆಗಿದ್ದರು ಸಂಚಾರಿ ವಿಜಯ್ ಅವರ ಅಗಲಿಕೆಯಿಂದ ಅವರಿಗೂ ಕೂಡ ಸಂಕಟ ಆಗಿದೆ ಈ ನಡುವೆ ಎಲ್ಲರೂ ಮೆಚ್ಚಲೇಬೇಕಾದ ಅಂತಹ ಒಂದು ಕಾರ್ಯವನ್ನು ಅಂದರೆ ಕೆಲಸವನ್ನು ಮಾಡಿದ್ದಾರೆ ಚಕ್ರವರ್ತಿ ಚಂದ್ರಚೂಡ್ ಅವರು ಹಾಗಾದರೆ ಚಕ್ರವರ್ತಿ ಚಂದ್ರಚೂಡ್ ಅವರು ಮಾಡಿರುವಂತಹ ಕೆಲಸವಾದರೂ ಏನೆಂದರೆ ಅವರ ಹೆಸರಿನಲ್ಲಿ ಒಂದು ಗಿಳಿಯನ್ನು ಪಡೆದುಕೊಂಡಿದ್ದಾರೆ ಈಗ ಲಾಕ್ಡೌನ್ ಇರುವುದರಿಂದ ಎಲ್ಲಾ ಮೃಗಾಲಯಗಳ ಬಾಗಿಲು ಮುಚ್ಚಿದೆ

ಹಾಗಾಗಿ ಅಲ್ಲಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ಮತ್ತು ದಿನನಿತ್ಯದ ಅದಕ್ಕೆ ಅನೇಕ ಸ್ಯಾಂಡಲ್ವುಡ್ನ ನಟ-ನಟಿಯರು ಹಾಗೂ ಜನಸಾಮಾನ್ಯರು ಕೂಡ ಸ್ಪಂದಿಸಿದ್ದಾರೆ ಹಾಗೆಯೇ ಅಗಲಿದ ತಮ್ಮ ನೆಚ್ಚಿನ ಗೆಳೆಯ ಸಂಚಾರಿ ವಿಜಯ್ ಅವರ ನೆನಪಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಲ್ಲಿ ಇರುವಂತಹ ಗಿಳಿಯನ್ನು ಒಂದು ಪಡೆದುಕೊಂಡಿದ್ದಾರೆ ಸಂಚಾರಿ ಹೆಸರಿನಲ್ಲಿ ಒಂದು ವರ್ಷದ ಅವಧಿಗೆ ಸಂಪೂರ್ಣ ಹೊಣೆಯನ್ನು ಅವರು ಹೊತ್ತುಕೊಂಡಿದ್ದಾರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment