WhatsApp Logo

ಇಲ್ಲಿರುವ ಬಾಲ ನಟ ಯಾರೆಂದು ಹೇಳಿ ನೋಡುವ ಇವರು ಈಗ ಎಲ್ಲಿದ್ದಾರೆ ಗೊತ್ತ …!!!!

By Sanjay Kumar

Updated on:

ಹಿಂದಿನ ಕಾಲದಲ್ಲಿ ಚಿಕ್ಕ ಮಕ್ಕಳನ್ನು ಸಿನಿಮಾ ದಲ್ಲಿ ನಟನೆ ಮಾಡುವ ಮೂಲಕ ಸಿನಿಮಾಗಳು ಬಹಳ ಪ್ರಖ್ಯಾತಿ ಪಡೆದುಕೊಳ್ಳುತ್ತಾ ಆಯುಧವೂ ಹೌದು ನೀವು ಕೂಡ ಹಿಂದಿನ ಕಾಲದ ಸಿನಿಮಾಗಳನ್ನು ನೋಡಿದರೆ ಆ ಸಿನಿಮಾಗಳಲ್ಲಿ ಪ್ರಾಧಾನ್ಯತೆಯ ಪಾತ್ರದಲ್ಲಿ ಚಿಕ್ಕಮಕ್ಕಳು ಅಭಿನಯ ಮಾಡುತ್ತಾ ಇದ್ದರು ಮತ್ತು ಅಂತಹ ಸಿನಿಮಾಗಳನ್ನು ಕುಟುಂಬದವರೆಲ್ಲರೂ ಸೇರಿ ಬಹಳ ಖುಷಿಯಿಂದ ನೋಡುತ್ತಾ ಇದ್ದರು. ಇಂತಹ ಸಿನಿಮಾಗಳು ಹಿಂದಿನ ಕಾಲದಲ್ಲಿ ಬಹಳಷ್ಟು ಮೂಡಿ ಬರುತ್ತಿದ್ದವು ಮತ್ತು ಆ ಹಿಂದಿನ ಕಾಲದಲ್ಲಿ ಮೂಡಿ ಬಂದ ಹಲವು ಸಿನಿಮಾಗಳಲ್ಲಿ ಚಿಕ್ಕ ಮಕ್ಕಳು ತುಸು ವಿಭಿನ್ನವಾಗಿ ಉತ್ತಮವಾಗಿ ಅಭಿನಯ ಮಾಡುವ ಮೂಲಕ ಮಾಸ್ಟರ್ ಎಂಬ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ ಅದರಲ್ಲಿ ಮಾಸ್ಟರ್ ಆನಂದ್ ಮಾಸ್ಟರ್ ಕಿಶನ್ ಇವರೆಲ್ಲರೂ ಹೆಚ್ಚಿನದಾಗಿ ಫೇಮಸ್ ಆಗಿದ್ದರು ಕೂಡ.

ಅದೇ ರೀತಿ ಮತ್ತೊಬ್ಬ ಬಾಲನಟ ತನ್ನ ಅಭಿನಯದ ಮೂಲಕ ಜನರನ್ನ ಆಕರ್ಷಣೆ ಮಾಡಿದ ಆ ನಟ ಯಾರು ಅಂದರೆ ಶ್ರೀ ಮಂಜುನಾಥ ಎಂಬ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ಮತ್ತು ಸೌಂದರ್ಯ ಅವರ ಮಗನಾಗಿ ಅಭಿನಯ ಮಾಡಿದ್ದ ಆನಂದ್ ವರ್ಧನ್ ಹೌದು ಇವರ ಅಭಿನಯವನ್ನು ನೀವು ನೋಡಿರಬಹುದು ಇವತ್ತಿಗೂ ಕೂಡ ಶ್ರೀ ಮಂಜುನಾಥ ಎಂಬ ಸಿನಿಮಾದ ಹಾಡುಗಳು ಬಹಳ ಫೇಮಸ್ ಮತ್ತು ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹಾಗೂ ನಟಿ ಸೌಂದರ್ಯ ಅವರ ನಟನೆ ಬಹಳ ಫೇಮಸ್ ಮತ್ತು ಈ ಸಿನಿಮಾದಲ್ಲಿ ಇವರಿಬ್ಬರ ನಟನೆ ನೋಡಿದರೆ ಬಹಳ ಬೇಸರವಾಗುತ್ತದೆ ಕರುಳು ಕಿತ್ತು ಬರುತ್ತದೆ. ಅದೇ ರೀತಿ ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹಾಗೂ ನಟಿ ಸೌಂದರ್ಯ ಅವರ ಮಗನಾಗಿ ಪಾತ್ರ ನಿರ್ವಹಿಸಿರುವಂತಹ ಆನಂದ್ ಪಟವರ್ಧನ್ ಅವರು ಕೂಡ ಬಹಳ ಅತ್ಯುತ್ತಮವಾಗಿ ಅಭಿನಯ ಮಾಡಿದ್ದಾರೆ.

ಆನಂದ್ ವರ್ಧನ್ ಅವರು ತಮ್ಮ ವಿದ್ಯಾಭ್ಯಾಸದ ಸಲುವಾಗಿ ಸಿನಿಮಾ ರಂಗದಿಂದ ದೂರ ಉಳಿದರೂ ಅನಂತರ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಆನಂದ್ ವರ್ಧನ್ ಹೈದರಾಬಾದ್ ನಲ್ಲಿ ಸೆಟಲ್ ಆಗಿದ್ದಾರೆ ಇದೀಗ ಆ್ಯಕ್ಟಿಂಗ್ ಮಾರ್ಷಲ್ ಆರ್ಟ್ಸ್ ಫೈಟಿಂಗ್ ಎಲ್ಲವನ್ನು ಕಲಿತಿರುವ ಆನಂದ್ ವರ್ಧನ್ ಒಳ್ಳೆಯ ಸಿನಿಮಾಗಾಗಿ ಒಳ್ಳೆಯ ಕಥೆ ಗಾಗಿ ಕಾಯುತ್ತ ಇದ್ದಾರಂತೆ ಇವರು ಆದಷ್ಟು ಬೇಗ ಸಿನಿಮಾ ರಂಗಕ್ಕೆ ಬರಲು ಮತ್ತು ಇವರ ಅಭಿನಯವನ್ನು ಮತ್ತೆ ಮುಂದುವರೆಸಿ ಜನರಿಗೆ ಒಳ್ಳೆ ಮನರಂಜನೆ ನೀಡಲಿ ಎಂದು ನಾವು ಸಹ ಕೇಳಿಕೊಳ್ಳೋಣ ಫ್ರೆಂಡ್ಸ್.

ಶ್ರೀ ಮಂಜುನಾಥ ಸಿನಿಮಾವನ್ನು ನೀವು ಕೂಡ ಇನ್ನೂ ನೋಡಿಲ್ಲ ಅನ್ನೋದಾದರೆ ತಪ್ಪದೆ ಎಂದ ಅರ್ಜುನ್ ಸರ್ಜಾ ನಟಿ ಸೌಂದರ್ಯ ಹಾಗೂ ಆನಂದ್ ವರ್ಧನ್ ಅವರ ಅಭಿನಯದ ಈ ಸಿನಿಮಾವನ್ನ ನೀವು ಕೂಡ ಅಮರ್ ವೀಕ್ಷಣೆ ಮಾಡಿ ಹಾಗೂ ಈ ಸಿನಿಮಾದಲ್ಲಿ ಆನಂದ್ ವರ್ಧನ್ ಅವರ ಅಭಿನಯ ಹೇಗಿದೆ ಅಂತ ನೀವು ಕೂಡಾ ತಪ್ಪದೇ ಕಾಮೆಂಟ್ ಮಾಡಿ ಇನ್ನು ನೀವು ಕೂಡ ಹೊಸ ಪ್ರತಿಭೆಗಳಿಗೆ ಸಪೋರ್ಟ್ ಮಾಡಿ ಮತ್ತು ಸಿನಿಮಾರಂಗಕ್ಕೆ ಹೊಸ ಹೊಸ ಪ್ರತಿಭೆಗಳ ಬಂದು ಸಿನಿಮಾರಂಗ ಬೆಳೆಯುವಂತೆ ಆಗಲಿ ಹೊಸ ಹೊಸ ಪ್ರತಿಭೆಗಳು ಜನರಿಗೆ ಒಳ್ಳೆಯ ಮನರಂಜನೆ ನೀಡುವಂತೆ ಆಗಲಿ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment