WhatsApp Logo

ಬಿಗ್ ಬಾಸ್ ನಿಂದ ಆಚೆ ಬಂದಮೇಲೆ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಸಿಕ್ಕ ಹಣ ಎಷ್ಟು ಗೊತ್ತ ಗೊತ್ತಾದ್ರೆ ಅಬ್ಬಬ್ಬಾ ಇಷ್ಟೊಂದ ಅಂತೀರಾ ….!!!!

By Sanjay Kumar

Updated on:

ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳನ್ನ ಕಂಡು ಬಿಗ್ ಬಾಸ್ ಅಭಿಮಾನಿಗಳು ಖುಷಿ ಪಟ್ಟಿದ್ದರು ಹೌದು ಬಿಗ್ ಬಾಸ್ ಮನೆಯಲ್ಲಿ ಬಂದಿರುವ ಸ್ಪರ್ಧಿಗಳು ಚೆನ್ನಾಗಿ ಮನರಂಜನೆ ನೀಡುತ್ತಾರೆ ಎಂದು ಸಾಕಷ್ಟು ಮಂದಿ ಬಿಗ್ ಬಾಸ್ ಕಾರ್ಯಕ್ರಮದಿಂದ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳು ಮಾತ್ರ ಜನರು ನಿರೀಕ್ಷೆ ಮಾಡಿದಷ್ಟು ಚೆನ್ನಾಗಿ ಮನರಂಜನೆ ನೀಡಲಿಲ್ಲ ಏನೋ ಬಿಗ್ ಬಾಸ್ ಸ್ಪರ್ಧಿ ಶುರು ಆದ ಸ್ವಲ್ಪ ದಿವಸಗಳಲ್ಲಿಯೆ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ನೀಡಲಾಗಿತ್ತು ಈ ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲಿ ಚಕ್ರವರ್ತಿ ಚೂಡಾ ವೈಜಯಂತಿ ಮತ್ತು ಪ್ರಿಯಾಂಕಾ ತಿಮ್ಮೇಶ್ ಅವರು ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿದ್ದರು.

ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ದಿನ ಕಳೆದಂತೆ ಜನರಿಗೆ ಹತ್ತಿರವಾದರು ಒಳ್ಳೆಯ ಮನರಂಜನೆಯನ್ನು ನೀಡುತ್ತಾ ಬಂದರೂ ಇನ್ನೂ ಬಿಗ್ ಬಾಸ್ ಮನೆಯಲ್ಲಿ ಲಾಕ್ ಡೋನ್ ಗಿಂತ ಮುಂಚೆಯೇ 8ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೂ ಇನ್ನೂ ಇದೆ ಎಂದು ಬಿಗ್ ಬಾಸ್ ಕಾರ್ಯಕ್ರಮವನ್ನ ಕೊನೆ ಮಾಡಿದ್ದರು ಆದರೆ ಸೆಕೆಂಡ್ ಇನಿಂಗ್ಸ್ ಎಂದು ಬಿಗ್ ಬಾಸ್ ಮತ್ತೆ ಶುರು ಆಗಿತ್ತು ಈ ಬಿಗ್ ಬಾಸ್ ಮನೆಯಲ್ಲಿ ಎರಡನೇ ಇನಿಂಗ್ಸ್ ಶುರು ಆದ ನಂತರ ಆ ನಿಧಿ ಸುಬ್ಬಯ್ಯ ರಘುಗೌಡ ಹಾಗೆ ಕೊನೆಯದಾಗಿ ಪ್ರಿಯಾಂಕಾ ತಿಮ್ಮೇಶ್ ಅವರು ಎಲಿಮಿನೇಷನ್ ಆಗಿದ್ದರೋ ಏನೋ ಇದೀಗ ಚಕ್ರವರ್ತಿ ಚೂಡಾ ಅವರು ಕೂಡ ಎಲಿಮಿನೇಷನ್ ಆಗಿದ್ದು ಮನೆಯಿಂದ ಹೊರಬಂದ ಪ್ರಿಯಾಂಕಾ ತಿಮ್ಮೇಶ್ ಅವರು ಪಡೆದುಕೊಂಡ ಸಂಭಾವನೆ ಎಷ್ಟಿದೆ ಗೊತ್ತಾ.

ಹೌದು ಫ್ರೆಂಡ್ಸ್ ಗಣಪ ಎಂಬ ಸಿನಿಮಾದ ಮೂಲಕ ಭಾರೀ ಪ್ರಸಿದ್ಧಿ ಪಡೆದುಕೊಂಡ ಪ್ರಿಯಾಂಕಾ ತಿಮ್ಮೇಶ್ ಅವರು ಈ ಮುಂಚೆ ಅಂದರೆ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುವ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ್ದರು ಆನಂತರ ಇವರಿಗೆ ಭಾರೀ ಪ್ರಸಿದ್ಧಿ ತಂದುಕೊಟ್ಟಿತು ಗಣಪ ಸಿನಿಮಾ ಆನಂತರ ನಳಮಹಾರಾಜ ಎಂಬ ಸಿನಿಮಾದಲ್ಲಿ ಕೂಡ ಪ್ರಿಯಾಂಕಾ ತಿಮ್ಮೇಶ್ ಅವರು ನಟನೆ ಮಾಡಿದ್ದಾರೆ.

ಭದ್ರಾವತಿ ಹುಡುಗಿ ಆಗಿರುವ ಪ್ರಿಯಾಂಕ ತಿಮ್ಮೇಶ್ ಅವರು ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು ಉತ್ತಮವಾಗಿ ಬೋಲ್ಡ್ ಕ್ಯಾರೆಕ್ಟರ್ ಆಗಿರುವ ಪ್ರಿಯಾಂಕಾ ತಿಮ್ಮೇಶ್ ಅವರು ಬಿಗ್ ಬಾಸ್ ಮನೆ ಒಳಗೆ ಉತ್ತಮವಾಗಿ ಆಟವನ್ನು ಆಡಿದರು ಮತ್ತು ಬಿಗ್ ಬಾಸ್ ಮನೆ ಗೆ ಬರುವ ಮುಂಚೆ ಆಗಲೇ ಸಿನಿಮಾ ಆಫರ್ ಗಳಿಗೆ ಒಪ್ಪಿಕೊಂಡಿರುವ ಪ್ರಿಯಾಂಕ ತಿಮ್ಮೇಶ್ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದರ ಎನೋ ಮುಂದಿನ ದಿವಸಗಳಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರ ಸಿನಿಮಾಗಳು ರಿಲೀಸ್ ಗೆ ಕಾದುನೋಡಬೇಕಾಗಿದೆ ಇನ್ನು ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿರುವ ಪ್ರಿಯಾಂಕ ತಿಮ್ಮೇಶ್ ಅವರಿಗೆ ಮುಂದಿನ ದಿವಸಗಳಲ್ಲಿ ಕೂಡ ಉತ್ತಮ ಅವಕಾಶಗಳು ಮೂಡಿ ಬರಲಿ ಅಂತ ನಾವೂ ಸಹ ಪ್ರಿಯಾಂಕ ತಿಮ್ಮೇಶ್ ಅವರ ಆಟ ಮನೆಯೊಳಗೆ ನಿಮಗೂ ಕೂಡ ಇಷ್ಟ ಆಗಿತ್ತು ಅಂದಲ್ಲಿ ತಪ್ಪದೆ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದಗಳು

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment