WhatsApp Logo

ಬೆಳಿಗ್ಗೆ ಎದ್ದು ನೋಡಿದ್ರೆ ಬಿಗ್ ಬಾಸ್ ಮನೆಮುಂದೆ ಸ್ಪೈಡರ್ ಮ್ಯಾನ್ ಅವತಾರದಲ್ಲಿ ಪ್ರತ್ಯಕ್ಷವಾದ ನಟಿ ಯಾರು …ಯಾಕೆ ಹೀಗೆ ಮಾಡಿದ್ರು

By Sanjay Kumar

Updated on:

ಭಾರತ ದೇಶದಲ್ಲಿ ರಿಯಾಲಿಟಿ ಶೋಗಳಲ್ಲಿ ಬಹಳ ಫೇಮಸ್ ಆಗಿರುವಂತಹ ಶೋ ಅಂದರೆ ಅದು ಬಿಗ್ ಬಾಸ್ ಕಾರ್ಯಕ್ರಮ. ಹೌದು ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ನಿಮಗೆ ತಿಳಿಯದೆ ಇರುವ ಎಷ್ಟೋ ವಿಚಾರಗಳು ಇರುತ್ತವೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮವು ಸುಮಾರು ಐವತ್ತ್ ನಾಲ್ಕು ರಾಷ್ಟ್ರಗಳಲ್ಲಿ ನಡೆಯುತ್ತದೆ. ಅಷ್ಟೇ ಅಲ್ಲ ಈ ಕಾರ್ಯಕ್ರಮವನ್ನ ಆಯೋಜಿಸುವವರು ಎಂಡೆಮಾಲ್ ಶೈನ್ ಕಂಪೆನಿಯವರು.

ಹಾಗೆ ಬಿಗ್ ಬಾಸ್ ಕಾರ್ಯಕ್ರಮವು ಭಾರತ ದೇಶದಲ್ಲಿ, ಮೊದಲು ಶುರುವಾದದ್ದು ಹಿಂದಿ ಭಾಷೆಯಲ್ಲಿ. ಹೌದು ಫ್ರೆಂಡ್ಸ್ ಆನಂತರವೇ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಇನ್ನಿತರ ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರು ಆಯಿತು. ಸದ್ಯಕ್ಕೆ ಬಿಗ್ ಬಾಸ್ ಕಾರ್ಯಕ್ರಮವು ಬಹಳ ಫೇಮಸ್ ರಿಯಾಲಿಟಿ ಶೋ ಆಗಿದ್ದು, ಹಿಂದಿ ಭಾಷೆಯಲ್ಲಿ ಈಗಾಗಲೇ ಸುಮಾರು ಹದಿನಾಲ್ಕು ಸೀಸನ್ ಗಳನ್ನ ಮುಗಿಸಿದೆ ಈ ಬಿಗ್ ಬಾಸ್ ಕಾರ್ಯಕ್ರಮ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಟ ಸುದೀಪ್ ಅವರು ನಡೆಸಿಕೊಟ್ಟರೆ, ಹಿಂದಿ ಭಾಷೆಯಲ್ಲಿ ನಟರಾದ ಸಲ್ಮಾನ್ ಖಾನ್ ಅವರು ಹದಿನಾಲ್ಕು ಸೀಸನ್ ಗಳಿಂದಲೂ ಕೂಡ ಈ ಶೋ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಹಿಂದಿ ಭಾಷೆಯಲ್ಲಿ ಮೂಡಿ ಬರುವಾಗ ಯಾವುದಾದರೂ ವಿಚಾರ ವೈರಲ್ ಆಗುತ್ತಲೇ ಇರುತ್ತದೆ.

ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸ ಆಲೋಚನೆಯನ್ನು ಶುರುಮಾಡಿ, ಓಟಿಟಿ ಎಂಬ ಕಾರ್ಯಕ್ರಮವನ್ನು ಬಿಗ್ ಬಾಸ್ ನಲ್ಲಿ ಶುರು ಮಾಡಿದ್ದು, ಇದೀಗ ಶಿಲ್ಪಾ ಶೆಟ್ಟಿ ಅವರ ತಂಗಿ ಆಗಿರುವ ಶಮಿತಾ ಶೆಟ್ಟಿ ದಿವ್ಯಾ ಅಗರ್ವಾಲ್ ಸೇರಿದಂತೆ ನೂರ ಹದಿನೈದು ಜನಗಳು ಬಿಗ್ ಬಾಸ್ ಮನೆಯಲ್ಲಿ ಒಟಿಟಿ ಕಾರ್ಯಕ್ರಮದ ಅಡಿಯಲ್ಲಿ ಬಿಗ್ ಬಾಸ್ ಮನೇಲಿ ಆಟವಾಡುತ್ತಾ ಇದ್ದಾರೆ.

ಆದರೆ ಇದೆಲ್ಲ ಒಂದೆಡೆಯಾದರೆ ಇದ್ದಕ್ಕಿದ್ದ ಹಾಗೆ ಬಾಲಿವುಡ್ ನಲ್ಲಿ ಆಗಾಗ ವೈರಲ್ ಆಗುತ್ತಲೆ ಇರುವ ರಾಖಿ ಸಾವಂತ್ ಅವರು ಬಿಗ್ ಬಾಸ್ ಮನೆ ಮುಂದೆ ಸ್ಪೈಡರ್ ಮ್ಯಾನ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ರಾಖಿ ಸಾವಂತ್ ಅವರು ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ಮನೆಯ ಮುಂದೆ ಕಾಣಿಸಿಕೊಂಡಿದ್ದು, ಈ ವಿಚಾರ ಸದ್ಯಕ್ಕೆ ಬಹಳ ವೈರಲ್ ಆಗಿದೆ ಅಷ್ಟೇ ಅಲ್ಲ ಬಿಗ್ ಬಾಸ್ ಕ್ಯಾಮೆರಾಗಳ ಮುಂದೆ ಹೋಗಿ ಪ್ರತಿಬಾರಿ ನನ್ನನ್ನು ಬಿಗ್ ಬಾಸ್ ಶೋಗೆ ಆಹ್ವಾನಿಸುತ್ತಿದಿರಿ,

ಆದರೆ ಈ ಬಾರಿ ಯಾಕೆ ನನ್ನನ್ನು ಆಹ್ವಾನಿಸಿಲ್ಲ ಬಿಗ್ ಬಾಸ್ ನನಗೆ ಮನೆಯೊಳಗೆ ಬರಲು ಪರ್ಮಿಷನ್ ಕೊಡಿ ಎಂದು ಕೇಳಿಕೊಂಡರೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದ್ಯಕ್ಕೆ ನಟಿ ರಾಖಿ ಸಾವಂತ್ ಅವರು ಕೆಂಪು ಹಾಗೂ ನೀಲಿ ಬಣ್ಣದ ಸ್ಪೈಡರ್ ಮ್ಯಾನ್ ಡ್ರೆಸ್ ನಲ್ಲಿ ರಾಖಿ ಸಾವಂತ್ ಅವರು ಕಾಣಿಸಿಕೊಂಡಿದ್ದು, ಇವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯಕ್ಕೆ ಭಾರಿ ವೈರಲ್ ಆಗ್ತಾ ಇದೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment