WhatsApp Logo

ನನ್ನರಸಿ ರಾಧೆ ಕನ್ನಡ ಧಾರವಾಯಿಯ ಕ್ಯೂಟ್ ಇಂಚರ ನಟನೆಗಿಂತ ಮೊದಲು ಏನ್ ಕೆಲಸ ಮಾಡುತ್ತಿದ್ದರು ಗೊತ್ತಾ….

By Sanjay Kumar

Updated on:

ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಾ ಇದ್ದ ಈ ನಟಿ ಇದೀಗ ಕರ್ನಾಟಕದೆಲ್ಲೆಡೆ ಹುಡುಗರ ಕ್ರಶ್ ಆಗಿದ್ದಾರೆ ಹೌದು ಇವರ ಅಭಿನಯವನ್ನು ನೋಡಿಯೇ ತಮ್ಮ ಗರ್ಲ್ ಫ್ರೆಂಡ್ ಕೂಡ ಮತ್ತು ತಮ್ಮ ಪತ್ನಿ ಕೂಡ ಹೀಗೇ ಇರಬೇಕು ಅಂತ ಕನಸು ಕಟ್ಟಿಕೊಂಡಿರುವವರು ಮಾತನಾಡಿ ಕೊಂಡಿರುವವರು ತುಂಬ ಜನ ಇದ್ದಾರೆ ಹೌದು ಹುಡುಗರ ಕ್ರಶ್ ಆಗಿರುವ ಈ ನಟಿ,

ಅಭಿನಯಕ್ಕೆ ಕರ್ನಾಟಕದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಕಿರುತೆರೆ ಅಲ್ಲಿ ಭಾರೀ ಸೆನ್ಸೇಷನ್ ಮೂಡಿಸಿರುವ ಏನು ಯಾವುದೇ ನಟನಾ ತರಬೇತಿ ಇಲ್ಲದೆ ಕಿರುತೆರೆಗೆ ಬಂದಿದ್ದಾರೆ ಅಷ್ಟೇ ಅಲ್ಲ ಇವರ ನಟನೆ ಗೆ ಇವರ ಪಾತ್ರಕ್ಕೆ ಫಿದಾ ಆಗಿರುವ ಮಂದೆ ಇವರ ಅಭಿನಯ ನೋಡಲೆಂದೇ ಧಾರಾವಾಹಿ ಅನ್ನೋ ನೋಡುವುದುಂಟು.

ಹೌದು ನಾವು ಯಾರ ಬಗ್ಗೆ ಮಾತಾಡ್ತಾ ಇದ್ದೀರಂತ ನಿಮಗೆ ತಿಳಿದಿರಬಹುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇರುವಂತಹ ನನ್ನರಸಿ ರಾಧೆ ಎಂಬ ಧಾರಾವಾಹಿ ಅನ್ನು ನೀವೆಲ್ಲರ ನೋಡಿರುತ್ತೀರಾ. ಹೌದು ಈ ಧಾರಾವಾಹಿ ಅಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಾ ಇರುವಂತಹ ಇಂಚರ ಪಾತ್ರಧಾರಿಯ ಬಗ್ಗೆ ಈ ದಿನ ನಾವು ಮಾತನಾಡುತ್ತಾ ಇದ್ದೇವೆ.

ಇನ್ನು ಈ ಪಾತ್ರಕ್ಕೆ ಫಿದಾ ಆಗದೆ ಇರುವವರೇ ಇಲ್ಲ ಯಾಕೆಂದರೆ ಸಾಮಾನ್ಯವಾಗಿ ಹೆಣ್ಣುಮಕ್ಕಳು ಮುಗ್ಧವಾಗಿ ಇದ್ದರೆ ಅವರನ್ನು ಇಷ್ಟ ಪಡುವವರು ಹೆಚ್ಚು. ಆದಕಾರಣ ಇಂಚರ ಪಾತ್ರಧಾರಿಯೂ ಕೂಡ ಬಹಳ ಮುಗ್ಧತೆಯಿಂದ ಕೂಡಿದ್ದು, ಈ ಪಾತ್ರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ ಹಾಗೂ ಇಂಚರ ಪಾತ್ರದಲ್ಲಿ ಅಭಿನಯ ಮಾಡುತ್ತಾ ಇರುವ ನಟಿಯ ಪೂರ್ಣ ಹೆಸರು ಕೌಸ್ತುಭ ಮಣಿ ಎಂದು.

ಕೌಸ್ತುಭ ಮಣಿ ಅವರು ಮೊದಲು ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಾ ಇದ್ದು ಇವರಿಗೆ ನಟನೆಯ ಬಗ್ಗೆ ಯಾವ ತರಬೇತಿಯೂ ಇರಲಿಲ್ಲ ಇವರಿಗೆ ನಟನಾ ಲೋಕಕ್ಕೆ ಪರಿಚಯ ಮಾಡಿದ್ದು ಅಥವಾ ನಟನಾಲೋಕಕ್ಕೆ ಬರಲು ಸಹಾಯ ಮಾಡಿದ್ದು ಅಂದರೆ ಅವರೇ ಸಿನಿಮಾ ರಂಗದಲ್ಲಿ ಆಗಾಗ ಸಿನಿಮಾಗಳನ್ನು ಮಾಡುವ ಮೂಲಕ ಭಾರಿ ವೈರಲ್ ಆಗುವ ನಟಿ ಮಾನ್ವಿತಾ ಹರೀಶ್. ಹೌದು ನಟಿ ಮಾನ್ವಿತಾ ಹರೀಶ್ ಅವರು ಕೌಸ್ತುಭದ ಮಣಿ ಅವರನ್ನು ಕಿರುತೆರೆ ಲೋಕಕ್ಕೆ ಪರಿಚಯಿಸಿದರು.

ಹಾಗೆ ಇದೀಗ ನನ್ನರಸಿ ರಾಧೆ ಧಾರಾವಾಹಿಯ ಮೂಲಕ ಭಾರೀ ಫೇಮಸ್ ಆಗಿರುವ ಕೌಸ್ತುಭಮಣಿ ಅವರು ತಮ್ಮ ನಟನೆಯಿಂದ ಜನರಿಗೆ ಹತ್ತಿರವಾಗಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇವರು ತಾವು ಮಾಡುವ ರೀಲ್ಸ್ ಇಂದೂ ಕೂಡ ಆಗಾಗ ವೈರಲ್ ಆಗುತ್ತಲೇ ಇರುತ್ತಾರೆ ಎನ್ನುವ ಇವರ ವೀಡಿಯೊಗಳಿಗೆ ಸದಾ ಕಮೆಂಟ್ ಗಳು ಲೈಕ್ ಗಳನ್ನು ನೀಡುವ ಇವರ ಅಭಿಮಾನಿಗಳು ಅವರನ್ನು ನೋಡಲೆಂದೇ ಧಾರಾವಾಹಿಗಳನ್ನ ನೋಡ್ತಾರೆ, ಹಾಗೂ ಹುಡುಗರು ಕೂಡ ಇವರ ಪಾತ್ರಕ್ಕೆ ಫಿದಾ ಆಗಿರುವುದುಂಟು. ಇಂಚರ ಪಾತ್ರ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment