WhatsApp Logo

ನೀವು ನಿತ್ಯ ಜೀವನದಲ್ಲಿ ಒಂದುಬಾರಿಯಾದರು ಈ ಕೆಲಸ ಮಾಡಿದರೆ ನಿಮ್ಮ ಎಲ್ಲ ಕಷ್ಟಗಳು ಕಳೆದು ಹೋಗುತ್ತವೆ..

By Sanjay Kumar

Updated on:

ಮನಸ್ಕ ಸ್ನೇಹಿತರ ಜೀವನದಲ್ಲಿ ಕಷ್ಟಗಳು ಸಾಮಾನ್ಯ ಅವರ ಕಷ್ಟಗಳು ಎಂಬುದು ಮನುಷ್ಯನಿಗೆ ಹಾಗೆ ಕಷ್ಟಗಳು ಬಂದಾಗ ಹೆದರಿ ಓಡಬಾರದು. ಹೌದು ಕಷ್ಟಗಳು ಬಂದಾಗ ಮನುಷ್ಯ ಜಾಗರೂಕತೆಯಿಂದ ಅಂತಾ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಇನ್ನೂ ಕಷ್ಟಗಳು ಎದುರಾದಾಗ ಅದಕ್ಕೆ ತಕ್ಕ ಪರಿಹಾರಗಳನ್ನು ಕೂಡ ಮಾಡಿಕೊಳ್ಳಬೇಕು ಹೆಚ್ಚಿನದಾಗಿ ಕಷ್ಟಗಳು ಗ್ರಹಗಳ ಫಲದಿಂದಾಗಿ ಉಂಟಾಗುತ್ತದೆ.

ಆದ್ದರಿಂದ ಈ ಗ್ರಹಗಳ ಫಲದಿಂದಾಗಿ ಊಟದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ತಿಳಿಯೋಣ ಇಂದಿನ ಲೇಖನದಲ್ಲಿ ಹಾಗಾದರೆ ನಿಮಗೂ ಕೂಡ ಜೀವನದಲ್ಲಿ ಗ್ರಹಚಾರ ಗಳಿಂದ ಕಷ್ಟಗಳ ಉಂಟಾಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ ನಾವು ತಿಳಿಸುವ ಪರಿಹಾರವನ್ನು ಪಾಲಿಸಿ.

ಹೌದು ನಿಮಗೇನಾದರೂ ಬುಧ ಗ್ರಹದಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹದ ಸ್ಥಾನ ನಿಜವಾಗಿದ್ದಲ್ಲಿ, ನೀವು ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿಯ ಯುಗದ ಗ್ರಹದಿಂದ ನಿಮ್ಮ ಗ್ರಹಚಾರ ಕೆಟ್ಟು ಕಷ್ಟಗಳನ್ನು ಇದ್ದಲ್ಲಿ ನೀವು ಮಾಡಬೇಕಾಗಿರುವ ಪರಿಹಾರ ಏನು ಅಂದರೆ ತಾಮ್ರದ ಬಳೆ ಅನ್ನೋ ಸಹಿಸದ ಧರಿಸಬೇಕು. ಹೌದು ತಾಮ್ರದ ಬಳೆ ಅನ್ನು ಕೈಗೆ ಅಂದರೆ ಬಲಗೈಗೆ ಧರಿಸುವುದರಿಂದ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಹಾಗೆ ಬುಧ ಗ್ರಹ ನಿಜವಾಗಿದ್ದಲ್ಲಿ ತಪ್ಪದೆ ಗಣಪತಿಯ ಆರಾಧನೆ ಮಾಡಬೇಕು ವಿಘ್ನೇಶ್ವರನ ಆರಾಧನೆ ಮಾಡುವುದರಿಂದ ಇಂತಹ ಕಷ್ಟಗಳು ದೂರ ಆಗುತ್ತದೆ.

ಗುರುವಾರದ ದಿವಸದಲ್ಲೂ ದತ್ತಾತ್ರೇಯರ ಆರಾಧನೆ ಮಾಡುವುದರಿಂದ ವಿಷ್ಣು ದೇವರ ಆರಾಧನೆ ಮಾಡುವುದರಿಂದ ನೀವು ಗುರು ಗ್ರಹಕ್ಕೆ ಸಂಬಂಧಿಸಿದ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ಶುಕ್ರ ಗ್ರಹ ಜಾತಕದಲ್ಲಿ ನಿಜವಾಗಿದ್ದಲ್ಲಿ ಇವು ಮಾಡಿಕೊಳ್ಳಬೇಕಾಗಿರುವ ಪರಿಹಾರ ಏನು ಅಂದರೆ ಈ ಶುಕ್ರಗ್ರಹ ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಹೌದು ಆದ್ದರಿಂದ ಜೀವನದಲ್ಲಿ ಕಷ್ಟಗಳನ್ನು ದೂರ ಮಾಡಿಕೊಂಡು ಸುಖವಾಗಿ ನೆಮ್ಮದಿಯಿಂದ ಇರಬೇಕು ಅಂದರೆ ಈ ಪರಿಹಾರವಲ್ಲ ಪಾಲಿಕೆ ಇದಕ್ಕಾಗಿ ನೀವು ಮಾಡಬೇಕಾಗಿರುವುದು ಶುಕ್ರವಾರ ತೆಗೆಸಿದ ಮೆದುಳು ಪದಾರ್ಥವನ್ನೂ ಧಾರಾಳವಾಗಿ ನೀಡಬೇಕು.

ಹೌದು ಬಿಳಿ ವಸ್ತ್ರವನ್ನು ದಾನವಾಗಿ ನೀಡುವುದರಿಂದ ಜೀವನದಲ್ಲಿ ನೀವು ನೆಮ್ಮದಿ ಅನ್ನೋ ಕಾಣಬಹುದು ಎಲ್ಲರ ಬಡವರಿಗೆ ಅಕ್ಕಿ ದಾನ ಮಾಡುವುದರಿಂದ ಹಲವು ಸಮಸ್ಯೆಗಳು ದೂರವಾಗಿ ಜೀವನದಲ್ಲಿ ನೆಮ್ಮದಿ ಕಾಣಬಹುದು. ಶನಿವಾರದ ತಿಳಿಸಿದೆ ತಪ್ಪದೆ ಕಪ್ಪು ಹಾಗೂ ನೀಲಿ ಬಣ್ಣದ ವಸ್ತುಗಳನ್ನು ಧರಿಸಬೇಡಿ .

ಹಾಗೂ ಶನಿವಾರದ ನೇಮಿಸಿದನು ತಪ್ಪದೇ ಆಂಜನೇಯನ ಗುಡಿಗೆ ಹಾಗೂ ಶನಿ ದೇವರ ಗುಡಿಗೆ ಹೋಗಿ ಬನ್ನಿ ಇದರಿಂದ ಜೀವನದಲ್ಲಿ ಎದುರಾಗುವ ಹಲವು ಕಷ್ಟಗಳನ್ನು ದೂರ ಬದುಕು ನೆಮ್ಮದಿಯಿಂದ ಇರ ಬಹುದು ಕಷ್ಟಗಳು ಕೂಡ ದೂರವಾಗುತ್ತದೆ. ಹೇಗೆ ನಾವು ತಿಳಿಸಿದ ಈ ಪರಿಹಾರಗಳನ್ನು ಈ ಸರಳ ಉಪಾಯಗಳನ್ನು ಪಾಲಿಸಿಕೊಂಡು ಬನ್ನಿ ಜೀವನದಲ್ಲಿ ಎದುರಾಗುವ ಕಷ್ಟಗಳು ದೂರವಾಗುತ್ತದೆ ಧನ್ಯವಾದ ಶುಭದಿನ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment