ನಿನಗೆ ಬಾರಿ ದೊಡ್ಡ ಕಾಟ ಇದೆ , ಒಬ್ಬ ಸಣ್ಣ ಹುಡುಗನ್ನ ಮಾಡುವೆ ಆಗು ಅಂತ ಒಬ್ಬ ಜ್ಯೋತಿಷಿ ಹೇಳಿದ ಮಾತಿಗೆ , ಟೀಚರ್ ಏನು ಮಾಡಿದ್ದಾಳೆ ನೋಡಿ… ಕರ್ಮಾ ಕಣ್ರೀ

87

ನಮ್ಮ ಕಣ್ಣಮುಂದೆಯೇ ಹಲವಾರು ಜನರು ನಮಗೆ ಮೋಸ ಮಾಡುವ ಹಾಗೆ ಇರುತ್ತಾರೆ ಅದರಲ್ಲೂ ನಿಮಗೆ ಶನಿ ದೋಷವಿದೆ ನಿಮಗೆ ಹಾಗೆ ಆಗಿ ಬಿಡುತ್ತೆ ಹೀಗೆ ಆಗಿಬಿಡುತ್ತೆ ನಿಮ್ಮ ಮನೆಯಲ್ಲಿ ಸಮಸ್ಯೆ ಇದೆ ಹಾಗೂ ಪರಿಹಾರವನ್ನು ಮಾಡಿಕೊಳ್ಳದೆ ಇದ್ದಲ್ಲಿ ನಿಮ್ಮ ಜಾತಕದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿಯಾದಂತಹ ವಿಚಾರವನ್ನ ನೀವೇನಾದ್ರೂ ಕಡೆಗಣಿಸಿದೆ ಆದಲ್ಲಿ ನಿಮ್ಮ ಜೀವನದಲ್ಲಿ ಬಹಳ ದೊಡ್ಡದು ಆದಂತಹ ಕಷ್ಟಗಳು ನೋವುಗಳು ಉಂಟಾಗುತ್ತವೆ ಎನ್ನುವಂತಹ ಮಾತನ್ನ ಕೆಲ ಡೋಂಗಿ ಜ್ಯೋತಿಷಿಗಳು ಹೇಳುತ್ತಿರುತ್ತಾರೆ.ನಾವು ಯಾಕೆ ಜ್ಯೋತಿಷಿಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ಹೌದು ಹಿಂದಿ ಒಬ್ಬ ಶಿಕ್ಷಕಿ ಜ್ಯೋತಿಷ್ಯ ಒಬ್ಬ ವ್ಯಕ್ತಿಯ ಮಾತನ್ನು ಕೇಳಿ ಒಂದು ದೊಡ್ಡ ಮಾಡಿಕೊಂಡಿದ್ದಾರೆ.ಹಾಗಾದ್ರೆ ಆ ಶಿಕ್ಷಕಿ ಮಾಡಿಕೊಂಡಂತಹ ಎಡವಟ್ಟಾದರೂ ಏನು ಎನ್ನುವುದರ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರ ಪಂಜಾಬಿನಲ್ಲಿ.ಹೀಗೆ ಪಂಜಾಬಿನಲ್ಲಿ ಒಬ್ಬ ಹುಡುಗಿಗೆ ಮದುವೆ ಮಾಡುವಂತಹ ಸಮಯ ಬಂದಿರುತ್ತದೆ ಹಾಗೂ ಅವರ ಮನೆಯಲ್ಲಿ ಹುಡುಗನನ್ನ ಹುಡುಕುವುದರಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿರುತ್ತಾರೆ ಈ ಸಂದರ್ಭದಲ್ಲಿ.ಒಬ್ಬ ಹುಡುಗ ಹೆಂಗೆಂಗೋ ಮಾಡಿ ಹುಡುಗನನ್ನು ಹುಡುಕುತ್ತಾರೆ ಹುಡುಗ ಕೂಡ ಕೆಲಸ ಮಾಡುತ್ತಿರುತ್ತಾನೆ.ಹೀಗೆ ಇವರ ಮನೆಯವರು ಅದರಲ್ಲೂ ಹುಡುಗಿಯ ಮನೆಯವರು ಏನು ಮಾಡಿದ್ದಾರೆ ಗೊತ್ತಾ ಒಬ್ಬ ಹುಡುಗ ಇವರ ಮನೆಗೆ ಬಂದು ಟ್ಯೂಷನ್ ತೆಗೆದುಕೊಳ್ಳುತ್ತಿರುತ್ತಾರೆ ಹುಡುಗನನ್ನು ಅವರ ಮನೆಗೆ ಕರೆಯನ್ನು ಮಾಡಿ ನಿಮ್ಮ ಹುಡುಗ ಒಂದು ವಾರಗಳ ಕಾಲ ನಮ್ಮ ಮನೆಯಲ್ಲಿರುತ್ತಾನೆ ಯಾಕೆ ಅಂತ ಕೇಳಬೇಡಿ ನಿಮ್ಮ ವಿದ್ಯಾರ್ಥಿ ಭವಿಷ್ಯದ ಪ್ರಶ್ನೆಯನ್ನು ವಂತಹ ಮಾತನ್ನು ಹೇಳಿ ಪೋಷಕರಿಗೆ ಇಲ್ಲದ ತಲೆಗೆ ತುಂಬುತ್ತಾರೆ.

ಇದಕ್ಕೆ ಹೆಚ್ಚಾಗಿ ಪೋಷಕರು ತಲೆಕೆಡಿಸಿಕೊಳ್ಳುವುದಿಲ್ಲ ಇರಲಿ ಬಿಡು ತಮ್ಮ ಮಗ ಟೀಚರ್ ಮನೆಯಲ್ಲಿದ್ದರೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವಂತಹ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೋಷಕರು ಕೂಡ ಅಲ್ಲಿಗೆ ಬಿಡುತ್ತಾರೆ.ಆದರೆ ಟೀಚರ್ ಅವರ ಮನೆಯಲ್ಲಿ ಎಲ್ಲರೂ ಸೇರಿ ಏನು ಮಾಡಿದ್ದಾರೆ ಗೊತ್ತಾ ಆ ಹುಡುಗನನ್ನ ಶಾಸ್ತ್ರವಾಗಿ ಮದುವೆಯಾಗಿದ್ದಾಳೆ ಹೀಗೆ ಸಣ್ಣವಯಸ್ಸಿನಲ್ಲಿ ಇರುವಂತಹ ಹುಡುಗನನ್ನ ಮದುವೆಯಾಗುತ್ತಾಳೆ ಶಿಕ್ಷಕಿ. ತದನಂತರ ಹುಡುಗ ಮನೆಗೆ ಹೋಗಿ ಹೀಗೆಲ್ಲ ಮಾಡೋದು ಎನ್ನುವಂತಹ ಮಾತನ್ನು ತನ್ನ ಪೋಷಕರ ಜೊತೆಗೆ ಹಂಚಿಕೊಳ್ಳುತ್ತಾನೆ.

ತದನಂತರ ಈ ವಿಚಾರವನ್ನು ತೆಗೆದುಕೊಂಡಂತಹ ಪೊಲೀಸರು ವಿಚಾರಣೆಯನ್ನು ಶುರುಮಾಡುತ್ತಾರೆ ಹಾಗೂ ಟೀಚರನ್ನು ಕೂಡ ಪೊಲೀಸ್ ಸ್ಟೇಷನ್ ಗೆ ಕರೆದು ಯಾಕೆ ಈ ರೀತಿಯಾಗಿ ಮಾಡಿದರೆ ಎನ್ನುವಂತಹ ಮಾತನ್ನು ಕೇಳುತ್ತಾರೆ. ಅಭಿ ತಕಲ ಕಾರಣ ಏನು ಗೊತ್ತಾ ಟೀಚರ್ ಒಂದು ವಿಚಾರವನ್ನವಿಚಾರವನ್ನ ಎಲ್ಲರ ಮುಂದೆ ಹೇಳಿಕೊಳ್ಳುತ್ತಾರೆ ನಾನು ವಿದ್ಯಾರ್ಥಿಯನ್ನು ಮದುವೆಯಾಗಿದ್ದು ಈ ಒಂದು ಕಾರಣಕ್ಕೆ
ಜ್ಯೋತಿಷಿಯೊಬ್ಬರು ಟೀಚರ್ಗೆ ಎಷ್ಟೇ ಹುಡುಗ ಹುಡುಕಿದ್ರೂ ಕೂಡ ಮದುವೆಯಾಗುತ್ತಿಲ್ಲ ನಿಮ್ಮ ಜಾತಕದಲ್ಲಿ ದೊಡ್ಡದಾದ ಅಂತಹ ಒಂದು ದೋಷ ಇದೆ ಅದನ್ನು ನೀವೇನಾದರೂ ನಿವಾರಣೆ ಮಾಡಿಕೊಂಡಿದ್ದಕ್ಕೆ ನಿಮಗೆ ಮದುವೆ ಆಗುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದರು.

ಅದರಲ್ಲೂ ಜ್ಯೋತಿಷಿ ಕೊಟ್ಟಂತಹ ಒಂದು ಸಲಹೆ ಹಾಗೂ ಸೂಚನೆ ಕೇಳಿ ಅಲ್ಲಿದ್ದಂತಹ ಎಲ್ಲಾ ವ್ಯಕ್ತಿಗಳು ತಬ್ಬಿಬ್ಬಾಗುತ್ತಾರೆ ಹಾಗಾದರೆ ಆ ಜ್ಯೋತಿಷಿ ಹೇಳಿದ್ದೇನು ಗೊತ್ತಾ.ಒಬ್ಬ ಬಾಲಕ ನನ್ನ ನೀವು ಕರೆದುಕೊಂಡು ಬಂದು ಅವನನ್ನು ಆ ಶಾಸ್ತ್ರ ಅಸ್ತ್ರವಾಗಿ ಮದುವೆಯನ್ನು ಮಾಡಿದ್ದೆ ಆದಲ್ಲಿ ನೀವು ನಿಮ್ಮ ಮೇಲೆ ಇಟ್ಟುಕೊಂಡಿರುವ ಅಂತಹ ದೋಷಗಳು ಎಲ್ಲವೂ ನಿವಾರಣೆಯಾಗುತ್ತವೆ ಹಾಗೂ ನಿಮ್ಮ ಜೀವನದಿಂದ ಹೊರಗಡೆ ಹೋಗುತ್ತದೆ ಹಾಗು ನಿಮ್ಮ ಜೀವನದಲ್ಲಿ ಯಾವಾಗಲೂ ಕಷ್ಟಗಳು ಬರುವುದಿಲ್ಲ ಎನ್ನುವಂತಹ ಮಾತನ್ನು ಮೂರ್ಖ ಜ್ಯೋತಿಷ್ಯ ಟೀಚರಿಗೆ ಹೇಳಿರುತ್ತಾನೆ ಇದನ್ನು ಕೇಳಿದಂತಹ ಟೀಚರ್ ತನ್ನ ಮನೆಗೆ ಬರುವಂತಹ ಟ್ಯೂಷನ್ಗೆ ದಿನನಿತ್ಯ ಬರುವಂತಹ ವಿದ್ಯಾರ್ಥಿಯ ಜೊತೆಗೆ ಈ ರೀತಿಯಾಗಿ ನಡೆದುಕೊಂಡಿರುತ್ತಾರೆ.ಸ್ನೇಹಿತರೆ ಇದು ರಾಜ್ಯದಲ್ಲಿ ಮಾತ್ರವಲ್ಲ ಎಲ್ಲ ರಾಜ್ಯಗಳಲ್ಲೂ ಕೂಡ ಹಲವಾರು ಜ್ಯೋತಿಷ್ಯಗಳು ತಮ್ಮದೇ ಆದಂತಹ ಮೂರ್ಖ ಬುದ್ಧಿಯಿಂದಾಗಿ ಜನರನ್ನು ಮೋಸ ಮಾಡುತ್ತಾ ಇರುತ್ತಾರೆ ಯಾವುದೇ ಕಾರಣಕ್ಕೂ ನೀವು ಈ ರೀತಿಯಾದಂತಹ ಯಾವುದೇ ರೀತಿಯಾದ ಅಸಂಬದ್ಧ ಆಚರಣೆಗೆ ಒಳಗಾಗಬೇಡಿ ಎನ್ನುವುದು ನಮ್ಮ ಅಭಿಪ್ರಾಯ.