WhatsApp Logo

ತನ್ನ ಮುದ್ದಾದ ಮಗನ ಕುರಿತು ಚಿರಂಜೀವಿ ಸರ್ಜಾ ಡೈರಿಯಲ್ಲಿ ಬರೆದುಕೊಂಡಿದ್ದು ಏನು ಗೊತ್ತ … ತನ್ನ ಮಗನ ಬಗ್ಗೆ ಇದ್ದ ಪ್ರೀತಿ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ ಕಣ್ರೀ…

By Sanjay Kumar

Updated on:

ನಮಸ್ತೆ ಸ್ನೇಹಿತರ ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಕಪಲ್ ಅಂದ್ರೆ ಅದು ಯಶ್ ಹಾಗೂ ರಾಧಿಕಾ ಪಂಡಿತ್ ಅಂತ ಹೇಳಿದರೆ ಇನ್ನೂ ಮುದ್ದಾದ ಆದರ್ಶ ಪ್ರೇಮಿಗಳು ದಂಪತಿಗಳು ಯಾರು ಅನ್ನುವ ವಿಚಾರಕ್ಕೆ ಬಂದರೆ ಅದು ಮೇಘನಾ ರಾಜ್ ಮತ್ತು ಚಿರು ಅಂತಾನೇ ಪ್ರತಿಯೊಬ್ಬರು ಸಹ ಹೇಳುವುದು. ಹೌದು ಇವರಿಬ್ಬರ ಪ್ರೀತಿ ಇವರಿಬ್ಬರ ಪ್ರೇಮ ಸದಾ ಅಜರಾಮರ ಮತ್ತು ಇವರ ಪ್ರೀತಿ ಅನ್ನು ನೋಡಿ ನಿಜಕ್ಕೂ ಇವತ್ತಿನ ಯುವ ಜನತೆ ಪ್ರೀತಿ ಬಗ್ಗೆ ತಿಳಿಯಬೇಕು ಹೌದು ಚಿರು ಮತ್ತು ಮೇಘನಾ ರಾಜ್ ಅವರು ಸುಮಾರು 10ವರ್ಷ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ಇವರಿಬ್ಬರ ಪ್ರೀತಿಯನ್ನು ನೋಡಿ ಹೊಟ್ಟೆ ಕಿಚ್ಚು ಬಂದಿತು ಅನಿಸಿತ್ತು. ಆದ್ದರಿಂದ ಈ ಮುದ್ದಾದ ಜೋಡಿಗಳನ್ನು ಆ ವಿಧಿಯೆ ದೂರ ಮಾಡಿಬಿಟ್ಟ

ಹೌದು ಈ ದಂಪತಿಗಳು ಅದೆಷ್ಟೋ ಅನ್ಯೋನ್ಯತೆಯಿಂದ ಇದ್ದರು ಅಂದರೆ, ಇವರನ್ನು ನೋಡಿದರೆ ಮಂದಿ ನೋಡಿ ಕಲಿಯಬೇಕಾಗಿತ್ತು ಇವರಿಬ್ಬರ ನಡುವಿನ ಬಾಂಧವ್ಯ ಇವರಿಬ್ಬರ ನಡುವಿನ ಪ್ರೀತಿ ನಿಜಕ್ಕೂ ಯಾರಿಗೇ ಆಗಲಿ ಹೊಟ್ಟೆಕಿಚ್ಚು ಹುಟ್ಟುತ್ತಿತ್ತು. ಹೌದು ಪ್ರೇಮಿ ಇಲ್ಲದಿದ್ದರೇನು ನಮ್ಮಿಬ್ಬರ ಪ್ರೇಮ ಅಜರಾಮರ ಎಂದು ಜೀವನ ನಡೆಸುತ್ತಿರುವ ಮೇಘನಾ ರಾಜ್ ಅವರು ತಮ್ಮ ಪತಿ ತನ್ನನ್ನು ತೊರೆದು ಒಂದು ವರ್ಷಕ್ಕೂ ಅಧಿಕ ದಿವಸಗಳಾದರೂ ಸಹ ತನ್ನ ಮಗುವಿನ ನಗುವಲ್ಲಿಯೆ ತನ್ನ ನೋವಿನ್ನೂ ಮರೆಯುತ್ತ ಇರುವ ಮೇಘನ ರಾಜ್ ಆಗಾಗ ಚಿರಂಜೀವಿ ಸರ್ಜಾ ಅವರ ಕುರಿತು ಕೆಲವು ಮಾಹಿತಿಗಳನ್ನು ಫೋಟೊಗಳನ್ನು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ ಇರುತ್ತಾರೆ.

ಹೌದು ಎಲ್ಲರಿಗೂ ತಿಳಿದಿರುವ ವಿಚಾರ ಏನೆಂದರೆ ಮೇಘನಾ ರಾಜ್ ಅವರನ್ನು ಚಿರು ಬಿಟ್ಟು ಹೋದಾಗ ಮೇಘನ ರಾಜ್ ಅವರು ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಅಭಿಮಾನಿಗಳಿಗೆ ತಿಳಿದಿದ್ದು, ಹೀಗೆ ಹುಟ್ಟದೆ ಇರುವಂತಹ ತನ್ನ ಪ್ರೀತಿಯ ಕಂದನ ಕುರಿತು ಯುವಸಾಮ್ರಾಟ್ ಏನೆಲ್ಲಾ ಕನಸನ್ನು ಹೊತ್ತಿದ್ದರು ಎಂಬುದನ್ನು ಮೇಘನರಾಜ್ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಹೌದು ಚಿರು ಅವರಿಗೆ ತಾನು ಅಪ್ಪನಾಗುತ್ತಿದ್ದಾನೆ ಎಂಬ ವಿಚಾರ ತಿಳಿದಿತ್ತು ಈ ಕಾರಣಕ್ಕಾಗಿಯೇ ತಮ್ಮ ಮಗುವಿನ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದ ಅವರು ತಮ್ಮ ಪುಟ್ಟ ಕಂದಮ್ಮನ ಕುರಿತು ಏನೆಲ್ಲ ಕನಸು ಕಟ್ಟಿಕೊಂಡಿದ್ದರು ಗೊತ್ತಾ! ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಸ್ನೇಹಿತರೆ ಚಿರು ಡೈರಿಯಲ್ಲಿ ಬರೆದಿದ್ದ ಕೆಲವು ಘಟನೆಗಳನ್ನು ಕೇಳಿದಂತಹ ಅಭಿಮಾನಿಗಳ ಕಣ್ಣಲ್ಲಿ ನೀರು ಬಂದಿದ್ದು ನಿಜ. ಹೌದು ನಟ ಚಿರಂಜೀವಿ ಸರ್ಜಾ ಬದುಕಿದ್ದಾಗ ಡೈರಿ ಬರೆಯುವ ಅಭ್ಯಾಸ ಇವರಿಗಿತ್ತು ಸದ್ಯ ಈ ಡೈರಿ ಅನ್ನೋ ಮೇಘನಾ ರಾಜ್ ಅವರು ನೋಡಬೇಕಾದರೆ ಅದರಲ್ಲಿ ಇದ್ದಂತಹ ಕೆಲ ವಿಚಾರಗಳು ಮತ್ತು ಚಿರು ಅವರು ಬರೆದಿಟ್ಟಿರುವ ಕೆಲ ವಿಚಾರಗಳನ್ನು ಕಂಡು ಮೇಘನಾ ರಾಜ್ ಅವರು ಕಣ್ಣೀರಿಟ್ಟಿದ್ದಾರೆ.

ಹೌದು ನಟ ಚಿರಂಜೀವಿ ಸರ್ಜಾ ಅವರಿಗೆ ಸುಂದರ ಮನೆ ಕಟ್ಟಬೇಕೆಂದು ಬಹಳ ದೊಡ್ಡ ಆಸೆ ಕನಸು ಇತ್ತು. ಈ ಕಾರಣಕ್ಕಾಗಿಯೇ ಹಣವನ್ನು ಕೂಡಿಟ್ಟು ನಾಗರಬಾವಿಯಲ್ಲಿ ಒಂದು ಜಾಗವನ್ನು ಕೂಡ ಖರೀದಿ ಮಾಡಿದ್ದರು ನಟ ಚಿರಂಜೀವಿ ಸರ್ಜಾ ಹಾಗೂ ತಮಗೆ ಹುಟ್ಟುವ ಮಗುವನ್ನು ಆ ಮನೆಯಲ್ಲಿ ಬೆಳೆಸಬೇಕು ಎಂದು ಕನಸನ್ನು ಕಟ್ಟಿಕೊಂಡಿದ್ದರು ಚಿರಂಜೀವಿ ಸರ್ಜ.

ಹೀಗೆ ತಮ್ಮ ಡೈರಿಯಲ್ಲಿ ಬರೆದುಕೊಂಡಿರುವ ಚಿರಂಜೀವಿ ಸರ್ಜಾ ತಮ್ಮ ಮಗುವಿನ ಬಗ್ಗೆ ಬಹಳಷ್ಟು ಕನಸನ್ನು ಕಂಡು ಕೊಂಡಿದ್ದರು ಎಂದು ಇವರು ಬರೆದಿರುವ ಡೇರಿ ಮೂಲಕ ತಿಳಿದು ಬಂದಿದೆ ಇನ್ನು ಈ ಡೈರಿ ಓದಿದ ಮೇಘನಾ ರಾಜ್ ಅವರು ಬಹಳ ಅತ್ತಿದ್ದಾರೆ ಬಹಳ ನೊಂದಿದ್ದಾರೆ ಇನ್ನೂ ಚಿರು ಅವರ ಕನಸನ್ನ ಈಡೇರಿಸುವುದಾಗಿಯೂ ಸಹ ಮೇಘನಾ ರಾಜ್ ಅವರು ತಮ್ಮ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದು ಮೇಘನಾ ರಾಜ್ ಹಾಗೂ ಅವರ ಮಗ ಜೂನಿಯರ್ ಇವರಿಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಆಶಿಸೋಣ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment