ಚಂದನವನಕ್ಕೆ ಬರುವ ಮುನ್ನ ಮಾರಿಮುತ್ತು ಏನು ಕೆಲಸ ಮಾಡುತ್ತ ಇದ್ದರು ಗೊತ್ತ ….. ಜಾಸ್ತಿ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ

67

ಸಿನೆಮಾಗಳಲ್ಲಿ ಖಳನಾಯಕರ ಪಾತ್ರದಲ್ಲಿ ಪುರುಷರು ಮಾತ್ರ ಅಲ್ಲ ಹೆಣ್ಣು ಮಕ್ಕಳು ಸಹ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಸ್ಯಾಂಡಲ್ವುಡ್ ನಲ್ಲಿಯೂ ಸಹ ಅಂತಹದ್ದೆ ಖಳ ನಾಯಕಿಯೊಬ್ಬರು, ತಮ್ಮ ನಟನೆಯ ಮೂಲಕ ಅಪಾರ ಯಶಸ್ಸು ಕಂಡಿದ್ದಾರೆ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಹೌದು ಅವರೇ ಮಾರಿಮುತ್ತು. ಹೌದು ಇವರ ಪರಿಚಯ, ಸ್ಯಾಂಡಲ್ ವುಡ್ ನ ಸಿನಿ ರಸಿಕರಿಗೆ ಇದ್ದೇ ಇರುತ್ತದೆ ಮಾರಿಮುತ್ತು ಅವರ ನಿಜವಾದ ಹೆಸರು ಮಾರಿಮುತ್ತು ಅಲ್ಲ ಹೌದು ಇವರ ನಿಜವಾದ ಹೆಸರು ಸರೋಜಾ ಎಂದು. ಕನ್ನಡ ಚಲನಚಿತ್ರರಂಗದಲ್ಲಿ ನಟಿ ಮಾರಿಮುತ್ತು ಅವರನ್ನು ಮರೆಯಲು ನಿಜಕ್ಕೂ ಸಾದ್ಯವಿಲ್ಲಾ, ಹೌದು ಇವರನ್ನು ಇವರ ನಟನೆಯನ್ನು ಇವರ ಗಡಸು ಧ್ವನಿ ಯನ್ನು ಮರೆಯಲು ಸಾಧ್ಯವೇ ಇಲ್ಲ ಖಳನಾಯಕಿಯ ಪಾತ್ರಕ್ಕೆ ಹೇಳಿ ಮಾಡಿಸಿದ ಮಾರಿಮುತ್ತು ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಉಪೇಂದ್ರ ಎಂಬ ಸಿನಿಮಾ ಮೂಲಕ ಮೊದಲಿಗೆ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. ಸರೋಜಮ್ಮ ಅವರು ಸಿನಿಮಾರಂಗಕ್ಕೆ ಬಂದ ಬಳಿಕ ಮಾರಿಮುತ್ತು ಎಂದೇ ಪ್ರಸಿದ್ಧರಾದರು.

ಅಂದಿನ ಕಾಲದಲ್ಲಿ ಮಾರಿಮುತ್ತು ಅಂದರೆ ಸಾಕು ಎಷ್ಟೋ ಮಕ್ಕಳು ಸಹ ಭಯ ಪಡುತ್ತಿದ್ದರು ಇನ್ ಸಿನೆಮಾ ಗಳಲ್ಲಿ ಮಾರಿಮುತ್ತು ಇದ್ದಾರೆ ಅಂದರೆ ಅವರ ನಟನೆ ನೋಡಲೆಂದೇ ಸಪರೇಟ್ ಫ್ಯಾನ್ ಬೇಸ್ ಇರುತ್ತಿತ್ತು. ಸ್ಯಾಂಡಲ್ ವುಡ್ ನಲ್ಲಿ ಖಳನಾಯಕಿಯ ಪಾತ್ರದಲ್ಲಿ ಅಭಿನಯ ಮಾಡುವವರ ಲಿಸ್ಟ್ ನಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದವರು ಮಾರಿಮುತ್ತು ಅಷ್ಟು ಅದ್ಭುತವಾಗಿ ನಟನೆ ಮಾಡುತ್ತಿದ್ದ ಇವರು ಹೆಚ್ಚು ಜನಪ್ರಿಯ ಕಲಾವಿದೆಯಾಗಿ ಬೆಳೆದರು ಎನೋ ಸರೋಜಮ್ಮ ಅವರು ಇದೀಗ ನಮ್ಮ ಜೊತೆ ಇಲ್ಲ ಹೌದು ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಮಾರಿಮುತ್ತು ಅಲಿಯಾಸ್ ಸರೋಜಮ್ಮ ಅವರ ಮೊಮ್ಮಗಳು ಇದೀಗ ಸ್ಯಾಂಡಲ್ ವುಡ್ ಗೆ ನಾಯಕಿ ನಟಿಯಾಗಿ ಎಂಟ್ರಿ ಕೊಟ್ಟಿತು ಇವರ ಪರಿಚಯ ಮಾಡಿಕೊಟ್ಟೆ ಇಂದಿನ ಲೇಖನದಲ್ಲಿ.

ನಟಿ ಮಾರಿಮುತ್ತು ಅವರ ಮೊಮ್ಮಗಳ ಹೆಸರು ಜಯಶ್ರೀ ಎಂದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್ ಆಗಿರುವ ಜಯಶ್ರೀ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಹಾಗೂ ಸಾಕಷ್ಟು ಸಿನಿಮಾಗಳ ಆಫ ರನ್ನು ಸಹ ತಮ್ಮ ಕೈನಲ್ಲಿ ಹಿಡಿದಿದ್ದಾರೆ. ಹೌದು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಒಂದೆರಡು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಜಯಶ್ರೀ ಅವರಿಗೆ ಮುಂದಿನ ದಿನಗಳಲ್ಲಿಯೂ ಸಹ ಒಳ್ಳೆಯ ಸಿನಿಮಾಗಳು ಆಶಿಸೋಣ ಹಾಗೆ ಸಿನಿಮಾರಂಗದಲ್ಲಿ ಒಳ್ಳೆ ಒಳ್ಳೆಯ ಪ್ರತಿಭೆಗಳಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿ.

ಮಾಹಿತಿಗೆ ಬರುವುದಾದರೆ ನಟ ಉಪೇಂದ್ರ ಅವರು ತಮ್ಮ ಉಪೇಂದ್ರ ಸಿನೆಮಾಗಾಗಿ ಖಳನಾಯಕಿಯ ಹುಡುಕಾಟ ಮಾಡುವಾಗ ಅವರಿಗೆ ಆ ಸಂದರ್ಭದಲ್ಲಿ ಕಂಡಿತು ಸರೋಜಮ್ಮ ಅವರು ಹೌದು ಇವರ ಕಣ್ಣಿಗೆ ಸರೋಜಮ್ಮ ಅವರು ಕಂಡಾಗ ಸರೋಜಮ್ಮ ಅವರಿಗೆ ಸಿನೆಮಾಗೆ ಅವರಿಗೆ ಯಾವ ನಂಟು ಕೂಡ ಇರಲಿಲ್ಲ ಇವರು ಬೇರೆ ಕೆಲಸ ಮಾಡುತ್ತಾ ಇದ್ದರು ಆದರೆ ಉಪೇಂದ್ರ ಅವರು ಅವರನ್ನು ನೋಡಿದ ಕೂಡಲೇ ತಮ್ಮ ಸಿನಿಮಾಗೆ ಇವರೇ ಸರಿಯಾಗಿ ಒಪ್ಪುವ ಪಾತ್ರಧಾರಿ ಎಂದು ಅನಿಸಿತ್ತಂತೆ. ಸಿನಿಮಾರಂಗಕ್ಕೂ ಬರುವ ಮೊದಲು ಸರೋಜಮ್ಮ ಅವರು ವಿಧಾನಸೌಧದಲ್ಲಿ ಕೆಲಸ ಮಾಡುತ್ತಾ ಇದ್ದರಂತೆ ಹಾಗೂ ಇನ್ನು ಉಪೇಂದ್ರ ಅವರು ಸರೋಜಮ್ಮ ಅವರನ್ನು ನೋಡಿದ ತಕ್ಷಣ ವೇ ಅವರನ್ನ ಭೇಟಿ ಮಾಡಿ ಮಾತನಾಡಲಿಲ್ಲ ಸ್ವಲ್ಪ ದಿವಸ ಅವರ ಹಿಂದೆ ಸುತ್ತಾಡಿದರು ನಂತರ ಸರೋಜಮ್ಮ ಅವರು ಯಾಕೆ ಎಂದು ಕೇಳಿದ್ದಾರೆ ಹಾಗೆ ಆ ಸಮಯದಲ್ಲಿ ಉಪೇಂದ್ರ ಅವರು ಸರೋಜಮ್ಮ ಅವರ ಜೊತೆ ಮಾತನಾಡಿ ಹೀಗೆ ಸಿನಿಮಾವೊಂದರಲ್ಲಿ ಪಾತ್ರ ಮಾಡಬೇಕಾಗಿತ್ತು ಅದಕ್ಕೆ ನೀವು ಸುಖವಾಗಿದ್ದೀರಿ ಎಂದು ಹೇಳಿದ್ದಾರೆ ನಟ ಉಪೇಂದ್ರ, ಇದಕ್ಕೆ ಒಪ್ಪಿದ ಸರೋಜಮ್ಮನವರು ಸಿನಿಮಾರಂಗಕ್ಕೆ ಬರಲು ಪಾತ್ರ ಮಾಡಲು ಒಪ್ಪಿದರೆ ನಂತರ ಇವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಸಿನಿಮಾದತ್ತ ಮುಖ ಮಾಡಿದ ಸರೋಜಮ್ಮ ಅಲಿಯಾಸ್ ಮಾರಿಮುತ್ತು ಅವರು ಸ್ಯಾಂಡಲ್ ವುಡ್ ನಲ್ಲಿ ಅಪಾರ ಯಶಸ್ಸು ಗಳಿಸಿದರು.