ಚಿರಂಜೀವಿ ಸರ್ಜಾ ಜೊತೆಗೆ ಇಲ್ಲದೆ ಎರಡು ವರ್ಷ ಕಳೆದಿದೆ…ತನ್ನ ಪ್ರೀತಿಯ ಅಣ್ಣನ ನೆನಪಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ನಟ ಧ್ರುವ ಸರ್ಜಾ

ತನ್ನ ಅಣ್ಣನಿಲ್ಲದ ಈ ಸಮಯದಲ್ಲಿ ನಟ ಧ್ರುವ ಸರ್ಜಾ ಅವರು ತೆಗೆದುಕೊಂಡಿರುವ ನಿರ್ಧಾರ ನೋಡಿ ಕಣ್ಣೀರು ಬರುತ್ತೆ ,ನಿಜಕ್ಕೂ ಧ್ರುವ ಸರ್ಜಾ ಅವರ ಧೈರ್ಯಕ್ಕೆ ಮೆಚ್ಚಬೇಕು….ಇವತ್ತಿನ ದಿವಸಗಳಲ್ಲಿ ಅಣ್ಣ ತಮ್ಮ ಸಹ ದಾಯಾದಿಗಳಂತೆ ಕಿತ್ತಾಡುತ್ತಾ ತಮ್ಮ ಕುಟುಂಬದ ನೆಮ್ಮದಿ ಹಾಳು ಮಾಡಿಕೊಂಡಿರುತ್ತಾರೆ ಆದರೆ ಇಡೀ ಸಮಾಜಕ್ಕೆ ಮಾದರಿ ಯಂತೆ ಎದ್ದು ತೋರಿಸಿ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕೂಡ ಬೇರೆಯವರಿಗೆ ಮಾದರಿಯಾಗಿರುವ ಈ ಅಣ್ಣತಮ್ಮ ನಿಜಕ್ಕೂ ಗ್ರೇಟ್. ಹೌದು ಥೇಟ್ ರಾಮ ಲಕ್ಷ್ಮಣರಂತೆ ಇದ್ದ ಇವರುಗಳು ಅದ್ಯಾಕೆ ದೇವರಿಗೆ ಅಣ್ಣನ ಮೇಲೆ ಅದೆಷ್ಟು ಬೇಗ ಪ್ರೀತಿ ಬಂತು 2 ವರ್ಷಗಳ ಹಿಂದೆ ಅವರನ್ನ ಕೂಡ ಕರೆದುಕೊಂಡುಬಿಟ್ಟ. ಹೌದು ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ ಎಂದು ಈಗಾಗಲೇ ನಿಮಗೆ ಗೊತ್ತಿದೆ ಚಂದನವನದ ಬೆಸ್ಟ್ ಬ್ರದರ್ ಅಂತಾನೆ ಇವರನ್ನು ಹೇಳ್ತಾರೆ ಸ್ನೇಹಿತರೆ. ಹೌದು ಚಿರು ಮತ್ತು ಧ್ರುವ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು ಈ ಅಣ್ಣ ತಮ್ಮನನ್ನು ನೋಡಿ ಬೇರೆಯವರು ಕಲಿಯಬೇಕಿತ್ತು ಹಾಗಿತ್ತು ಇವರ ಬಾಂಧವ್ಯ.

ಹೌದು ಚಿರು ಸರ್ಜಾ ಮತ್ತು ಧ್ರುವ ಸರ್ಜಾ ಅವರು ಅರ್ಜುನ್ ಸರ್ಜಾ ಅವರ ಸೋದರಳಿಯ ಅಂದರೆ ನಮ್ಮ ಚಿತ್ರರಂಗದ ಖ್ಯಾತ ಕಲಾವಿದರಾಗಿರುವ ಶಕ್ತಿ ಪ್ರಸಾದ್ ಅವರ ಮೊಮ್ಮಕ್ಕಳು ಚಿರು ಮತ್ತು ಧ್ರುವ ಕಲೆ ಎಂಬುದು ರಕ್ತಗತವಾಗಿ ಇವರಿಗೆ ಬಂದಿದೆ. ಇದೇ ವೇಳೆ ಚಿರು ಅವರು ತಮ್ಮ ವೃತ್ತಿ ಜೀವನ ಶುರು ಮಾಡಿದ್ದು ಸಹ ನಿರ್ದೇಶಕರಾಗುವ ಮೂಲಕ ಬಳಿಕ ಚಿರು ವಾಯುಪುತ್ರ ಸಿನಿಮಾ ಮೂಲಕ ತಮ್ಮದೇ ಆದ ಡಿಫರೆಂಟ್ ಸ್ಟೈಲ್ ನಟನೆಯಿಂದಾಗಿ ನಗುವಿನಿಂದಾಗಿ ತಮ್ಮ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಚಿರು.

ಕನ್ನಡ ಸಿನಿಮಾರಂಗದಲ್ಲಿ ಚಿರು ಅವರ ಕೊಡುಗೆ ಎಂದಿಗೂ ಮರೆಯುವಂತಿಲ್ಲಾ, ಇನ್ನು ಚಿರು ಅವರ ಸಹೋದರ ಧ್ರುವ ಸರ್ಜಾ ಅವರು ಕೂಡ ಕನ್ನಡ ಸಿನಿಮಾರಂಗದ ಬಹುಬೇಡಿಕೆಯ ನಟರಾಗಿದ್ದಾರೆ. ಚಿರು ಅಗಲಿಕೆಯಿಂದ ಧ್ರುವ ಸರ್ಜಾ ಅವರು ಬಹಳ ಮನನೊಂದಿದ್ದು, ಯಾವಾಗಲೂ ತನ್ನ ಅಣ್ಣನ ಜೊತೆಯೇ ಇರುತ್ತಿದ್ದ ಧ್ರುವ ಸರ್ಜಾ ಈಗ ತನ್ನ ಅಣ್ಣನ ಅಗಲಿಕೆಯಿಂದ ಬಹಳ ನೊಂದಿದ್ದಾರೆ. ಕಳೆದ ವರ್ಷ ನಟ ಧ್ರುವ ಸರ್ಜಾ ತನ್ನ ಅಣ್ಣನ ಮೊದಲ ಪುಣ್ಯಸ್ಮರಣೆಯಂದು ಚಿರು ಅವರಿಗಾಗಿ ಪತ್ರವೊಂದನ್ನು ಬರೆದಿದ್ದಾರೆ.

ಹೌದು ಆ ಪತ್ರದಲ್ಲಿ ಅವರನ್ನು ನೆನಪಿಸಿಕೊಂಡು ಧ್ರುವ ಬರೆದಿರುವುದೇನು ಗೊತ್ತಾ ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ, ಚಿರು ನೀನಿಲ್ಲದ ಈ 1 ವರುಷ ಅಂದರೆ 365ದಿನಗಳು ನಿನ್ನನ್ನು ನೆನಪಿಸಿಕೊಳ್ಳದ ದಿನವೇ ನೀನು ಬಾರದಿರುವ ಕನಸುಗಳೇ ಇಲ್ಲ ನೀನು ಕುಟುಂಬಕ್ಕೆ ಕೊಡುತ್ತಿದ್ದ ಗೌರವ ಜನರಿಗೆ ತೋರುತ್ತಿದ್ದ ಪ್ರೀತಿ ನಿನ್ನ ನೆನಪುಗಳು ಇದೇ ನಮಗೆ ಬೆಲೆ ಕಟ್ಟಲಾರದ ಕರಗದ ಆಸ್ತಿ, ಎಂದಿಗೂ ನಿನ್ನನ್ನೂ ಮರೆಯಲು ಸಾಧ್ಯವಿಲ್ಲ ನಿನ್ನ ಆತ್ಮ ಸದಾ ಶಾಂತಿಯಿಂದ ಇರಬೇಕು ಎಂದು ಚಿರು ಅವರ ನೆನಪಿನಲ್ಲಿ ಧ್ರುವ ಸರ್ಜಾ ಅವರು ಪತ್ರವನ್ನು ಬರೆದು ಅದನ್ನು ಚಿರು ಅವರ ಮುಂದೆ ಓದಿದ್ದಾರೆ.

ಹೌದು ಚಿರು ಮತ್ತು ಧ್ರುವ ಅವರಿಗೆ ಮೇಘನಾ ರಾಜ್ ಅವರು ಬಹಳ ಫ್ರೆಂಡ್ಲಿಯಾಗಿದ್ದರು ಮತ್ತು ಸದಾ ಈ ಮೂವರು ಒಟ್ಟಿಗೆ ಇರುತ್ತಿದ್ದರು ಹಾಗೆ ಈ ಮೂವರು ಒಟ್ಟಿಗೆ ಇರುವಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ನೋಡಿರುತ್ತೇವೆ. ಈ ಮೂವರ ಬಾಂಧವ್ಯಕ್ಕೆ ಅದ್ಯಾರ ಕಣ್ಣು ಬಿತ್ತೋ ಮತ್ತೆ ಈ ಮೂವರನ್ನು ನಾವು ಒಟ್ಟಿಗೆ ನೋಡಲು ಎಂದೆಂದಿಗೂ ಸಾಧ್ಯವಿಲ್ಲ. ಆದರೆ ಅವರು ಮಾತ್ರ ಅವರ ನಗುವಿನಿಂದ ಅವರ ಒಳ್ಳೆಯ ಗುಣದಿಂದ ಸದಾ ನಮ್ಮ ಜೊತೆ ಜೀವಂತವಾಗಿರುತ್ತಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.