ನಮಸ್ಕಾರ ವೀಕ್ಷಕರೇ ಪುನೀತ್ ರಾಜಕುಮಾರ್ ಅವರ ಅಭಿನಯದ ಗಂಧದ ಗುಡಿ ಚಿತ್ರ ಮತ್ತೆ ಅಪ್ಪು ಅವರನ್ನು ನೆನಪು ಮಾಡಿದೆ ಒಂದು ವರ್ಷದಿಂದ ಅವರು ಇಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ ಚಿತ್ರದ ಮೂಲಕ ಮತ್ತೆ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ ಪುನೀತ್ ಅವರು ಆಗಲಿ ಒಂದು ವರ್ಷವಾದರೂ ಅವರ ನೆನಪು ಮರೆಯಲು ಆಗುತ್ತಿಲ್ಲ ಅಭಿಮಾನಿಗಳಿಗೆ ಈ ರೀತಿ ಆದರೆ ಮನೆಯವರಿಗೆ ಹೇಗಿರಬೇಡ ಅದರಲ್ಲೂ ಮಕ್ಕಳಿಗೆ ಅಪ್ಪನ ನೆನಪು ಕಾಡುತ್ತಿದೆ.
ಗಂಧದ ಗುಡಿ ಸಿನಿಮಾವನ್ನು ನೋಡಿದ ಅಪ್ಪು ಅವರ ಮಗಳಿಗೆ ಮತ್ತೆ ಅಪ್ಪ ನೆನಪಾಗಿ ಅದಕ್ಕೆ ಅಪ್ಪನ ಜೊತೆ ಇರುವಂತಹ ಫೋಟೋವನ್ನು share ಮಾಡಿದ್ದಾರೆ ಆ ಚಿತ್ರ ದೃತಿ ಚಿಕ್ಕವರಿದ್ದಾಗ ತೆಗೆದಂತಹ photo ತಾವು ಗಂಧದ ಗುಡಿ ಸಿನಿಮಾ ನೋಡಿರುವುದಾಗಿ status ಹಾಕಿಕೊಂಡಿದ್ದಾರೆ ತೆರೆಯ ಮೇಲೆ ಮತ್ತೊಮ್ಮೆ ಕೊನೆಯದಾಗಿ ತಂದೆಯ ದರ್ಶನ ಮಾಡಿ ಖುಷಿ ಪಟ್ಟಿದ್ದಾರೆ ದೃತಿ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತಿದ್ದಾರೆ.
ಪ್ರತಿನಿತ್ಯವೂ ಪುನೀತ್ ಒಮ್ಮೆಯಾದರೂ ದೃತಿಯವರೆಗೆ ಕಾಲ್ ಮಾಡುತ್ತಿದ್ದರಂತೆ ಆದರೆ ಈಗ ಆ ಧ್ವನಿ ಕೇಳದೆ ಬೇಸರದಲ್ಲಿದ್ದಾರೆ ಈ ಮಾಹಿತಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ ಮತ್ತು ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಇದೇ ರೀತಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ತಪ್ಪದೆ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿಕೊಂಡು ಬೆಲ್ icon ಅನ್ನು ಕ್ಲಿಕ್ ಮಾಡಿಕೊಳ್ಳಿ ಧನ್ಯವಾದಗಳು.
ತಮ್ಮ 6ತಿಂಗಳಿಗೆ ಸಿನಿಮಾರಂಗಕ್ಕೆ ಬರುತ್ತಾರೆ ಇವರು ನಂತರ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ವಿಜೇತರಾಗುತ್ತಾರಾ ಎಲ್ಲ ಮಕ್ಕಳು ಆಡುತ್ತಾ ಇದ್ದರೆ ಶಾಲೆಗೆ ಹೋಗುತ್ತಾ ಇದ್ದರೆ ಇವರು ಮಾತ್ರ ಚಿತ್ರೀಕರಣದಲ್ಲಿ ಬ್ಯುಸಿ ಆಗಿ ಇರುತ್ತಿದ್ದರು ಶೂಟಿಂಗಿಗೆ ತಮ್ಮ ತಂದೆಯ ಜೊತೆ ಹೋಗುತ್ತಾ ಇದ್ದ ಇವರು ಬಾಲಕನಾಗಿ ಅಭಿನಯ ಮಾಡುತ್ತಾ ಮಾಡುತ್ತಾ ಜನರ ಮನಸ್ಸು ಗೆದ್ದ ನಂತರ 2002ರಲ್ಲಿ ನಟನಾಗಿ ಜನರ ಕಣ್ಣೆದುರು ಬರುತ್ತಾರೆ. ಹೌದು ನಟ ಪುನೀತ್ ರಾಜ್ ಕುಮಾರ್ ಅವರ ನಡೆದು ಬಂದ ಹಾದಿ ನೋಡಿ .
ಇವರು ಅದೆಂತಹ ಅದ್ಭುತ ಕಲಾವಿದ ಅಂತ ನಮಗೆ ಅನ್ನಿಸುತ್ತದೆ ಇಂತಹ ಅದ್ಭುತ ಕಲಾವಿದ ಜನರಿಗೆ ಮಾತ್ರ ಇಷ್ಟ ಆಗಿರಲಿಲ್ಲ ಆ ದೇವನಿಗೂ ಸಹ ಬಹಳ ಇಷ್ಟವಾಗಿ ಬಿಟ್ಟಿದೆ ಅದಕ್ಕೆ ನೀನು ಭೂಮಿ ಮೇಲೆ ಇದ್ದದ್ದು ಸಾಕು ನನ್ನೊಡನೆ ಬಂದು ಬಿಡು ಎಂದು ಆ ದೈವ ಇಚ್ಛಿಸಿದ್ದ ಆದ್ದರಿಂದ ನಮ್ಮ ಅಪ್ಪು ಅವರನ್ನ ಕರೆದುಕೊಂಡಿದ್ದಾನೆ. ಈಗಾಗಲೇ ಅಪ್ಪ ಅಮ್ಮನ ಮಡಿಲು ಸೇರಿರುವ ನಮ್ಮ ರಾಜಕುಮಾರ ಅಲ್ಲಿ ಅಪ್ಪ ಅಮ್ಮನ ಜೊತೆ ಕಾಲ ಕಳೆಯುತ್ತಿದ್ದಾರೆ.
ಇನ್ನು ನಟನಾಗಿ ಗುರುತಿಸಿಕೊಂಡಿರುವ ಇವರ ಮತ್ತೊಂದು ಮುಖ ನಿಮಗೆ ತಿಳಿದಿಲ್ಲ ಹೌದು ಇವರು ರೀಲ್ ಲೈಫ್ ನಲ್ಲಿ ಮಾತ್ರ ನಟನಾಗಿರಲಿಲ್ಲ ರಿಯಲ್ ಲೈಫ್ ನಲ್ಲಿ ಸಹ ರಿಯಲ್ ನಟನಾಗಿದ್ದರೂ ಹೌದು ಪುನೀತ್ ಯಾವತ್ತಿಗೂ ಕೂಡ ತಾವು ಮಾಡಿದ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಾ ಇರಲಿಲ್ಲ ಆದ್ದರಿಂದಲೇ ಇವರು ಮಾಡಿದ ಸಹಾಯದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.