ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಜನರು ಮೊಬೈಲನ್ನು ನೋಡುವಂತಹ ಹವ್ಯಾಸವನ್ನು ಇಟ್ಟುಕೊಳ್ಳುತ್ತಾರೆ ಇನ್ನು ಕೆಲವರು ಬೆಳಗ್ಗೆ ಎದ್ದ ತಕ್ಷಣ ಸೀದಾ ಬಾತ್ರೂಮಿಗೆ ಹೋಗುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ.ಹಾಗಾದ್ರೆ ಇವತ್ತು ನಾವು ಇಲ್ಲದ ಮುಖಾಂತರ ಬೆಳಗ್ಗೆ ಎದ್ದು ಯಾವ ರೀತಿಯಾದಂತಹ ಕೆಲಸವನ್ನು ಮಾಡಿದ್ದಲ್ಲಿ ನಿಮ್ಮ ಜೀವನದಲ್ಲಿ ನೀವು ಮುಂದೆ ಬರುತ್ತೀರಾ ಹಾಗೂ ನಿಮ್ಮ ಜೀವನದಲ್ಲಿ ಆರ್ಥಿಕ ಸಂಕಷ್ಟ ಯಾವುದೇ ನಿಮ್ಮ ಹತ್ತಿರ ಬರುವುದಿಲ್ಲ ಯಾವಾಗಲೂ ನೀವು ಖುಷಿ ಖುಷಿಯಿಂದ ಸಂತೋಷದಿಂದ ಜೀವನವನ್ನು ಸಾಗಿಸಬಹುದು ಅದಕ್ಕೆಲ್ಲ ಇಲ್ಲಿದೆ ಒಂದು ಪರಿಹಾರ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಾವು ದಿನನಿತ್ಯ ಕಷ್ಟಪಟ್ಟು ದುಡಿಯುತ್ತೇವೆ ಎಲ್ಲೆಲ್ಲಿ ಯಾವ ಯಾವ ಪ್ರದೇಶಗಳಿಗೆ ಹೋಗುತ್ತೇವೆ ಎಂದು ನನಗೆ ಗೊತ್ತಿರುವುದಿಲ್ಲ ಕೆಲವೊಂದು ಸಾರಿ ನಾವು ನಮ್ಮ ದೇಹದ ಮೇಲೆ ಹಲವಾರು ಬ್ಯಾಕ್ಟೀರಿಯಗಳನ್ನು ಅಂಟಿಸಿಕೊಂಡು ಮನೆಗೆ ಬರುತ್ತೇನೆ ಹೀಗೆ ಮನೆಗೆ ಬಂದಾಗ ಸ್ಥಾನವನ್ನು ಮಾಡುವುದಿಲ್ಲ ಕೇವಲ ಕೈಕಾಲು ತೊಳೆದುಕೊಂಡು ಮನೆಯಲ್ಲಿ ಬೆಡ್ರೂಮಿಗೆ ಹೋಗಿ ಮಲಗಿಕೊಳ್ಳುತ್ತೇನೆ ಆದರೆ ನಾವು ಮಲಗಿರುವ ಅಷ್ಟರಲ್ಲಿ ಒಂದು ಬ್ಯಾಕ್ಟಿರಿಯಾಗಳನ್ನು ಸೃಷ್ಟಿಮಾಡುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಈ ರೀತಿಯಾದಂತಹ ಕೆಲಸವನ್ನು ಮಾಡಬೇಕು. ಬೆಳಗ್ಗೆ ಎದ್ದ ತಕ್ಷಣ ನೀವು ಮಲಗಿದ್ದೆ ಅಂತಹ ಬೆಡ್ಡಿನ ಮೇಲೆ ಇರುವಂತಹ ಬೆಡ್ ಶೀಟನ್ನ ಸ್ವಲ್ಪ ಕೊಡಬೇಕು. ಹಾಗೆ ಮಾಡುವುದರಿಂದ ನಿಮ್ಮ ಬೆಡ್ ಶೀಟ್ ಮೇಲೆ ಇದ್ದಂತಹ ಎಲ್ಲಾ ದಾಖಲೆಗಳು ತಲೆಗೆ ಹೋಗುತ್ತವೆ.
ಇನ್ನು ನಮ್ಮ ಚಾಣಕ್ಯರು ಹೇಳುವ ಹಾಗೆ ಅವರ ಗ್ರಂಥದಲ್ಲಿ ಉಲ್ಲೇಖ ಮಾಡಿದಹಾಗ ಬೆಳಗ್ಗೆ ಎದ್ದ ತಕ್ಷಣ ಈ ರೀತಿಯಾಗಿ ಮಾಡಲೇಬೇಕು ಇಲ್ಲದಿದ್ದಲ್ಲಿ ನಮ್ಮ ದೇಹದಲ್ಲಿ ಆರೋಗ್ಯವು ಸರಿಯಾಗಿ ಇರುವುದಿಲ್ಲ ಚಾಣಕ್ಯ ಹೇಳುವ ಪ್ರಕಾರ ನೀವು ಬೆಳಗ್ಗೆ ಎದ್ದ ತಕ್ಷಣ ಒಂದು ಗುಟುಕು ನೀರನ್ನು ಕುಡಿಯಬೇಕು ಹೀಗೆ ಮಾಡಿದರೆ ನಿಮ್ಮ ಬಾಯಿಯಲ್ಲಿ ಇರುವಂತಹ ಕೆಟ್ಟವಳು ನಿಮ್ಮ ಹೊಟ್ಟೆಗೆ ಹೋಗುತ್ತವೆ ಅಂದರೆ ನಿಮ್ಮ ಹೊಟ್ಟೆಗೆ ಹೋದಂತಹ ಎಲ್ಲ ಬ್ಯಾಕ್ಟೀರಿಯಾಗಳು ನಾಶವಾಗಿ ಹೋಗುತ್ತವೆ.
ಯಾವುದೇ ಒಬ್ಬ ವ್ಯಕ್ತಿ ಬೆಳಗ್ಗೆ ಎದ್ದ ತಕ್ಷಣ ತಮ್ಮ ಎರಡೂ ಕೈಗಳನ್ನು ಉಜ್ಜಿಕೊಂಡು ಎರಡು ಕೈಗಳನ್ನು ನೋಡುತ್ತಾ ಯಾವುದಾದರೂ ನಿಮ್ಮ ದೇವರಿಗೆ ಸಂಬಂಧಪಟ್ಟಂತಹ ಮಂತ್ರವನ್ನು ಪಠಿಸಬೇಕು ಹೀಗೆ ಮಾಡುವುದರಿಂದ ಅವತ್ತಿನ ದಿನ ನಿಮಗೆ ಶುಭಕರವಾಗಲಿ ನಿಮ್ಮ ದಿನದಲ್ಲಿ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಹಾಗೂ ಹಣದ ಸಮಸ್ಯೆ ಅನ್ನುವುದು ನಿಮ್ಮ ಹತ್ತಿರ ಬರುವುದೇ ಇಲ್ಲ.ಅದಕ್ಕಾಗಿ ಬೆಳಗ್ಗೆ ಎದ್ದು ನೀವು ಇಷ್ಟಪಡುವಂತಹ ದೇವರನ್ನು ನಿಮ್ಮ ಮನಸ್ಸಿನಲ್ಲಿ ನಿಮ್ಮ ಕಣ್ಣುಗಳ ಮಧ್ಯೆ ದೇವರ ಹೆಸರನ್ನು ಕೇಂದ್ರೀಕರಿಸುತ್ತಾರೆ ದೇವರ ಹೆಸರನ್ನು ಪಟ್ಟನೆ ಮಾಡುವುದರಿಂದ ನಿಮ್ಮ ಮನಸ್ಸು ಶಾಂತಿಗಳು ತ್ತದೆ ಹಾಗೂ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳು ಇದ್ದರು ಅಥವಾ ಟೆನ್ಶನ್ ಇದ್ದರೂ ಕೂಡ ಅವರು ತುಂಬಾ ಚೆನ್ನಾಗಿ ಜೀವನವನ್ನು ಸಾಧಿಸುತ್ತೀರಿ.
ಸ್ನೇಹಿತರ ಇನ್ನೊಂದು ವಿಚಾರ ಏನಪ್ಪಾ ಅಂದರೆ ನೀವೇನಾದ್ರೂ ಹೆಂಡತಿಯಾಗಿದ್ದರೆ ನಿಮ್ಮ ಗಂಡನ ನೀವು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ನೀವೇನಾದರೂ ಗಂಡಾಗಿದ್ದರೆ ನಿಮ್ಮ ಹೆಂಡತಿಯನ್ನು ನೀವು ಎಷ್ಟು ಪ್ರೀತಿಯಾಗಿ ನೋಡಿಕೊಳ್ಳುತ್ತಿರುವ ಅಷ್ಟು ಚೆನ್ನಾಗಿ ಅವತ್ತಿನ ದಿನ ಹೋಗುತ್ತದೆ ಹೆಂಡತಿಗೆ ಒಳ್ಳೆಯ ಮಾತನ್ನು ಹೇಳುತ್ತಾರೆಅಥವಾ ನೀವೇನಾದ್ರೂ ಹೆಂಡತಿಯಾಗಿದ್ದರೆ ನಿಮ್ಮ ಗಂಡನಿಗೆ ಒಳ್ಳೆಯ ಮಾತನ್ನು ಹೇಳುತ್ತಾ ಅವತ್ತಿನ ದಿನ ಒಳ್ಳೆಯ ಮಾತುಗಳನ್ನು ಆಡಿ ಪ್ರೀತಿಯಿಂದ ಒಂದೆರಡು ನುಡಿಗಳನ್ನು ಹೇಳಿ ಅಪ್ಪುಗೆಯ ಮಾತನಾಡಿದರೆ ಅವರನ್ನು ತುಂಬಾ ಚೆನ್ನಾಗಿರುತ್ತದೆ.
ಇನ್ನು ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಪೇಪರ್ ಓದುವಂತಹ ಅಭ್ಯಾಸ ಇರುತ್ತದೆ ಆದರೆ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಪೇಪರನ್ನು ಓದಬಾರದು ಏಕೆಂದರೆ ಬೆಳಗ್ಗೆ ಎದ್ದ ತಕ್ಷಣ ನಮ್ಮ ಮನಸ್ಸು ತುಂಬಾ ಬಿಳಿಯ ಪೇಪರ್ ಹಾಗೆ ಇರುತ್ತದೆ ನಾವೇನಾದ್ರೂ ಪೇಪರ್ ಓದಿದೆ ಅದರಲ್ಲಿ ಅದರಲ್ಲಿ ಇರುವಂತಹ ಕೆಟ್ಟ ಸಂಗತಿಗಳು ನಮ್ಮ ಮನಸ್ಸಿಗೆ ಹೋಗಿ ನಮ್ಮ ಮನಸ್ಸು ಸಂಕುಚಿತಗೊಳ್ಳುತ್ತದೆ ಅದಕ್ಕಾಗಿ ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿ ಕೊಂಡು ಎಲ್ಲಾ ಕೆಲಸವನ್ನು ಮುಗಿಸಿದ ನಂತರ ಪೇಪರನ್ನು ಓದುವಂತಹ ಅಭ್ಯಾಸವನ್ನು ಮಾಡಿಕೊಳ್ಳಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.