ದರ್ಶನ್ ಬರುವಿಕೆಗಾಗಿ ಜೀವ ಕೈಯಲ್ಲಿ ಹಿಡಿದು ಕಾದು ಕುಳಿತಿರುವ ಬಸವ…! ಅಷ್ಟಕ್ಕೂ ಅಲ್ಲಿ ಏನಾಗಿದೆ..! ಕಣ್ಣೀರು ಬರುತ್ತೆ…! ದೇವರೇ ಕಾಪಾಡು!

ಮಾನವ ಹಾಗು ಪ್ರಾಣಿಗಳ ಅವಿನಾಭಾವ ಸಂಬಂಧ ಇಂದು ನೆನ್ನೆಯದಲ್ಲ ಅದರಲ್ಲಿಯೂ ಸಾಕು ಪ್ರಾಣಿಗಳು ಮಾನವನಿಗೆ ತುಸು ಹೆಚ್ಚಾಗಿಯೇ ಹೊಂದಿಕೊಂಡಿರುತ್ತವೆ ಎರಡು ಸಾವಿರದ ಹತ್ತೊಂಬತ್ತರ ಲೋಕಸಭಾ ಚುನಾವಣೆಯ ಸಂದರ್ಭ ಸುಮಲತಾ ಅಂಬರೀಶ್ ರವರು ಮಂಡ್ಯ ಸಂಸದೆಯಾಗಿ ಚುನಾವಣೆ ಅಖಾಡಕ್ಕೆ ಇಳಿದಿದ್ದರು ಇದರ ಜೊತೆಗೆ ಜೋಡೆತ್ತುಗಳಾಗಿ rocking star ಯಶ್ ಹಾಗೂ challenging star ದರ್ಶನ್ ಕೂಡ ಬೆಂಬಲವಾಗಿ ನಿಂತಿದ್ದರು ಸುಮಲತಾ ಅವರ ಪ್ರಚಾರ ಸಂದರ್ಭದಲ್ಲಿ ದರ್ಶನ್ ಹಾಗೂ ಯಶ್ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ .

ಈಗ ಒಂದು ಮನ ಕಲಕುವ ಘಟನೆ ನಡೆದಿದೆ ದರ್ಶನ್ KR ನಗರ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ನಿರತರಾಗಿದ್ದರು ಸಾಕಷ್ಟು ಜನ ಕೂಡ ಅಲ್ಲಿ ಭಾಗಿಯಾಗಿದ್ದರು ಈ ಸಂದರ್ಭದಲ್ಲಿ ಅಲ್ಲಿನ ಬಸವವೊಂದು ಸಿಟ್ಟಿಗೆದ್ದಿತ್ತು ಯಾರ ಮಾತನ್ನು ಕೇಳದೆ ಚುನಾವಣಾ ಪ್ರಚಾರದ ವೇಳೆಗೆ ಅಡ್ಡಪಡಿಸಿತ್ತು ಈ ವಿಚಾರ್ ತಿಳಿದ ವಾಹನದಿಂದ ಕೆಳಗಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಸವನನ್ನು ಮುಟ್ಟಲು ಮುಂದಾದರು ಸ್ಪರ್ಶವಾಗುತ್ತಿದ್ದಂತೆ ಬಸವ ಪ್ರಚಾರಕ್ಕೆ ದಾರಿ ಮಾಡಿಕೊಟ್ಟಿತು.

ಈ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು ಕಳೆದ ಮಂಡ್ಯ ಲೋಕಸಭಾ ಚುನಾವಣೆ ವೇಳೆ ನಟ ದರ್ಶನ್ ಜೀಪ್ ಗೆ ಅಡ್ಡ ಬಂದು ನಂತರ ದಾರಿ ಬಿಟ್ಟಿದ್ದ ಬಸವ ಈಗ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಹೌದು ಹುಂಕರಿಸಿ ದಾರಿಯಲ್ಲಿ ಅಡ್ಡಲಾಗಿ ನಿಂತಿದ್ದ ಬಸವ ಇಂದು ಮರಣ ಶ್ರೇಯಲ್ಲಿ ಮಲಗಿದ್ದಾನೆ ಆದರೆ ಆತನ ಕಣ್ಣುಗಳು ಮಾತ್ರ ಯಾರಿಗಾಗಿಯೋ ಕಾಯುತ್ತ ಇವೆಯ ಅನ್ನುತ್ತಿದ್ದಾರೆ ಗ್ರಾಮಸ್ಥರು ನಿಮಗೆ ನೆನಪಿರಬಹುದು ದರ್ಶನ ಅಲ್ಲಿಗೆ ಹೋಗಿದ್ದು ಆ ಬಸವನನ್ನ ಮುಟ್ಟಿದ್ದು ಅನಂತರ ಬಸವ ದಾರಿ ಮಾಡಿಕೊಟ್ಟಿದ್ದು ,

ಎಲ್ಲವೂ ಈಗ ಮರುಕಳಿಸುವಂತಿದೆ ಆ ನಂತರ ಇದರಿಂದ ಖುಷಿಯಾಗಿದ್ದ ದರ್ಶನ್ ಬಿಡುವಿದ್ದಾಗ ಬಂದು ಬಸವನ ಆರೈಕೆ ಮಾಡುವುದಾಗಿ ತಿಳಿಸಿದ್ದರು ಸದ್ಯ ಅದೇ ಬಸವ ಈಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಕಳೆದ ಒಂದು ವಾರದಿಂದ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಅನಾರೋಗ್ಯಕ್ಕೆ ಈಡಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಬಸವನಿಗೆ ಸಾಲಿಗ್ರಾಮ ಪಶುವೈದ್ಯರು ಚಿಕಿತ್ಸೆ ಮಾಡಿದ್ದಾರೆ ಚುನಾವಣೆ ಕಳೆದು ವರ್ಷಗಳೇ ಕಳೆದರು ಕೂಡ ದರ್ಶನ್ ಕೊಟ್ಟ ಮಾತಿನಂತೆ ಬಂದಿಲ್ಲ .

ಒಂದು ವೇಳೆ ದರ್ಶನ್ ಬಂದು ಬಸವನ ಆರೈಕೆ ಮಾಡಿದ್ರೆ ನಮ್ಮ ಬಸವ ಮೊದಲಿನಂತೆ ಓಡಾಡ್ತಾನೆ ಅಂತ ಗ್ರಾಮಸ್ಥರು ನಂಬಿದ್ದು ದರ್ಶನ್ ಬರುವಿಕೆಗಾಗಿ ಕಾಯುತ್ತಿದ್ದಾರೆ ತಮ್ಮ್ ಬಳಿಯೇ ಅಪಾರ ಸಂಖ್ಯೆಯಲ್ಲಿ ಪ್ರಾಣಿಗಳನ್ನ ಸಾಕಿರುವ challenging star ದರ್ಶನ್ ಪ್ರಾಣಿ ಪ್ರಿಯ ದರ್ಶನ್ ಈ ಬಸವನ ಕಷ್ಟವನ್ನ ಕಂಡು ಬಂದು ನೋಡುತ್ತಾರಾ ಅಥವಾ ಇಲ್ಲವ ಕಾದು ನೋಡಬೇಕಿದೆ ಏನೇ ಆಗಲಿ ಆದಷ್ಟು ಬೇಗ ಬಸವ ಗುಣಮುಖನಾಗಿ ಮೊದಲಿನಂತೆ ಆಗಲಿ ಎಂದು ನಾವು ಕೂಡ ಬಯಸೋಣ ಕಮೆಂಟ್ ಬಾಕ್ಸನಲ್ಲಿ ನಿಮ್ಮ ಅನಿಸಿಕೆಗಳನ್ನ ತಿಳಿಸಿ ಎಲ್ಲರಿಗು ಶೇರ್ ಮಾಡಿ ಧನ್ಯವಾದ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.