ಹೌದು ನಟಿ ಮೇಘನಾ ರಾಜ್ ಈಗ ಎಲ್ಲರಿಗೂ ಪರಿಚಯವಿರುವ ನಟಿ ಕನ್ನಡ ಸಿನೆಮಾ ರಂಗದಲ್ಲಿ ಬಹು ಬೇಡಿಕೆ ನಟಿ ಆಗಿದ್ದರೂ ಹಾಗೆ ಕನ್ನಡಕ್ಕಿಂತ ಹೆಚ್ಚು ಮಲಯಾಳಂನಲ್ಲಿ ಹೆಚ್ಚಿನ ಅಭಿಮಾನಿಗಳನ್ನ ಹೊಂದಿರುವಂತಹ ನಟಿ ಮೇಘನಾ ರಾಜ್ ಅವರು ಮೂಲತಃ ನಮ್ಮ ಕನ್ನಡಿಗರೇ ಹಾಗೂ ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರು ಸಿನಿಮಾವೊಂದನ್ನ ಮಾಡಿ ಬಳಿಕ ಮತ್ತೆ ತಮ್ಮ ವಿದ್ಯಾಭ್ಯಾಸದ ಕಡೆ ಗಮನ ವಹಿಸಿದರು ಆ ಬಳಿಕ ಮತ್ತೆ ಸಿನಿಮಾರಂಗಕ್ಕೆ ಬಂದ ಇವರು ಪುಂಡ ಎಂಬ ನಟ ಯೋಗಿ ಅವರ ಅಭಿನಯದ ಸಿನಿಮಾದ ಮೂಲಕ ನಟಿಯಾಗಿ ಎಂಟ್ರಿ ಕೊಡ್ತಾರೆ ಮೇಘನಾ ರಾಜ್.
ನಟಿ ಮೇಘನಾ ರಾಜ್ ಅವರಿಗೆ ತಮ್ಮ ಸಿನಿ ಬದುಕಿನ ಶಾಲೆಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟದ್ದು ರಾಜಹುಲಿ ಸಿನಿಮಾ. ಹಾಗೂ ಸ್ನೇಹಿತರ ನಟಿ ಮೇಘನಾ ರಾಜ್ ಅವರ ಸಿನಿ ಬದುಕಿನಲ್ಲಿ ರಾಜಾಹುಲಿ ಸಿನೆಮಾ ಅತ್ಯಾದ್ಭುತ ಹಿಟ್ ಮತ್ತು ಯಶಸ್ಸು ತಂದು ಕೊಟ್ಟಂತಹ ಸಿನೆಮಾ ನಟಿ ಮೇಘನರಾಜ್ ಅವರಿಗೆ ಹಾಗೆ ಇರುವುದೆಲ್ಲವ ಬಿಟ್ಟು ಎಂಬುದು ನಟಿ ಮೇಘನರಾಜ್ ಅವರ ಕೊನೆಯ ಸಿನಿಮಾವಾಗಿದ್ದು ನಟಿ ಮೇಘನಾ ರಾಜ್ ಸುಮಾರು 2ವರುಷಗಳ ಬಳಿಕ ಇದೀಗ ಮತ್ತೆ ಸಿನಿಮಾ ಬದುಕಿನತ್ತ ಮುಖಮಾಡಿ ನಿಂತಿದ್ದಾರೆ ಇವರಿಗೆ ಮುಂದಿನ ದಿವಸಗಳಲ್ಲಿ ಇವರ ಕೆರಿಯರ್ ಗೆ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ.
ನಟಿ ಮೇಘನಾ ರಾಜ್ ಅವರ ಬಾಳಲ್ಲಿ ಏನೆಲ್ಲ ಆಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಸದ್ಯ ರಾಯನ್ ರಾಜ್ ಜೊತೆ ತಾಯ್ತತನದ ಅನುಭವವನ್ನು ಕಲಿಯುತ್ತಿರುವ ಮೇಘನಾ ರಾಜ್ ಅವರ ಬದುಕಲ್ಲಿ ರಾಯನ್ ಹೊಸ ದೊಡ್ಡ ತಿರುವನ್ನೇ ತಂದುಕೊಟ್ಟರು ಇದೀಗ ಮತ್ತೆ ಸಿನಿಮಾ ಬದುಕಿನತ್ತ ಮುಖ ಮಾಡಿರುವ ನಟಿ ಮೇಘನಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಹೌದು ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಎಂಬ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿಯೂ ಅಭಿಮಾನಿಗಳನ್ನ ಸಂಪಾದಿಸಿಕೊಂಡಿರುವ ಮೇಘನಾ ರಾಜ್ ಅವರ ಕುರಿತು ಅವರ ಅಭಿಮಾನಿಗಳು ಹೇಳಿದ್ದೇನು ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.
ಅದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲಿ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಶೋಗಳು ಮೂಡಿ ಬರುತ್ತವೆ ಈ ಶೋಗಳು ಜನರಿಗೆ ಒಳ್ಳೆಯ ಮನರಂಜನೆ ನೀಡಬೇಕೆಂದು ವಿಭಿನ್ನ ವಿಭಿನ್ನ ವಾದ ಆಲೋಚನೆಗಳಿಂದ ಒಳ್ಳೆಯ ಶೋಗಳು ಮೂಡಿಬರುತ್ತಿದ್ದು ಇಂತಹ ಶೋಗಳು ಜನರಿಗೆ ಮನರಂಜನೆ ಮಾತ್ರ ನೀಡುತ್ತಿಲ್ಲ ಒಳ್ಳೆಯ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಕೂಡ ಆಗಿದೆ ಹಾಗೆ ಕಾರ್ಯಕ್ರಮಗಳು ತನ್ನ ಟಿಆರ್ ಪಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಹ ತೀರ್ಪುಗಾರರ ಕುರಿತು ನಿರೂಪಕರನ್ನು ಕುರಿತು ಕೂಡ ಬಹಳ ಯೋಚಿಸಿ ತಮ್ಮ ಕಾರ್ಯಕ್ರಮಕ್ಕೆ ನಿರೂಪಕರನ್ನು ಮತ್ತು ತೀರ್ಪುಗಾರರನ್ನೂ ಕರೆದುಕೊಂಡು ಬರುತ್ತಾರೆ.
ಅದೇ ನಿಟ್ಟಿನಲ್ಲಿ ಕಲರ್ಸ್ ಕನ್ನಡದವರು, ನಟಿ ಮೇಘನಾ ರಾಜ್ ಅವರನ್ನು ತಮ್ಮ ಕಾರ್ಯಕ್ರಮಕ್ಕೆ ತೀರ್ಪುಗಾರರನ್ನಾಗಿ ಕರೆದುಕೊಂಡು ಬಂದಿದ್ದು, ಅಭಿಮಾನಿಗಳಿಗೆ ಖುಷಿಯ ವಿಚಾರವೇ ಆಗಿದೆ ಆದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಪ್ರೇಮಿಗಳ ದಿನದಂದು ಚಿರು ಅವರು ಮೇಘನಾ ರಾಜ್ ಅವರಿಗೆ ಕೊಟ್ಟ ಗಿಫ್ಟ್ ಗಳನ್ನು ತೋರಿಸಿ ಮತ್ತು ಚಿರು ಅವರು ಮೇಘನಾ ರಾಜ್ ಅವರ ಹುಟ್ಟುಹಬ್ಬಕ್ಕೆ ಹಿಂದೆ ಶುಭಾಶಯ ತಿಳಿಸಿದಂತಹ ವಿಡಿಯೋವನ್ನು ಪ್ಲೇ ಮಾಡಿ ಅವರ ಕಣ್ಣಲ್ಲಿ ನೀರು ತರಿಸಿದ ಅಭಿಮಾನಿಗಳಿಗೆ, ಬೇಸರವಾಗಿದ್ದು ಕಾರ್ಯಕ್ರಮ ಕುರಿತು ಅಭಿಮಾನಿಗಳು ಅವರು ಈಗಾಗಲೇ ಜೀವನದಲ್ಲಿ ಬಹಳ ನೊಂದಿದ್ದಾರೆ.
ಅವರನ್ನು ಮತ್ತೆ ಅಳಿಸುವ ಪ್ರಯತ್ನ ಮಾಡಬೇಡಿ ನಗಿಸುವ ಪ್ರಯತ್ನ ಮಾಡಿ ಎಂದು ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ಕಾರ್ಯಕ್ರಮದಲ್ಲಿ ಅದರಲ್ಲಿಯೂ ತೀರ್ಪುಗಾರರ ವೇದಿಕೆಯಲ್ಲಿ ಕುಳಿತು ಮೇಘನಾ ರಾಜ್ ಅವರನ್ನು ಕಾರ್ಯಕ್ರಮದಲ್ಲಿ ಅಳಿಸಿದ್ದು ಖುಷಿ ತರಲಿಲ್ಲ ಎಂದು ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.