ಬೀದಿ ಬೀದಿಯಲ್ಲಿ ಹಾಡುತ್ತಿದ್ದ ಕಚ್ಚಾ ಬಾದಾಮ್ ಗಾಯಕನ ಇಂದಿನ ಆಸ್ತಿ ಎಷ್ಟು ಗೊತ್ತಾ…ಯಪ್ಪಾ ನೋಡಿ

154

ಕಚ್ಚಾ ಬದಾಮ್ ಹಾಡು ಹಾಡುವ ಮೂಲಕ ಫೇಮಸ್ ಆದ ಈ ವ್ಯಕ್ತಿಯ ಇಂದಿನ ಒಟ್ಟು ಆಸ್ತಿ ಎಷ್ಟು ಗೊತ್ತಾ ಹೌದು ರಾತ್ರೋರಾತ್ರಿ ಲಕ್ಷಾಧೀಶ್ವರರಾದ ಇವರು ಸುದೀಪ್ ಅವರ ಸ್ಥಿತಿ ಏನಾಗಿದೆ ನೋಡಿ…ಹೌದು ಅದೃಷ್ಟ ಪರೀಕ್ಷೆ ಎಲ್ಲರೂ ಮಾಡಿಕೊಳ್ತಾರೆ. ಆದರೆ ಅದೃಷ್ಟ ಎಂಬುದು ಒಲಿಯುವುದು ಕೆಲವರಿಗೆ ಮಾತ್ರ ಅದರಲ್ಲಿಯೂ ಈ ವ್ಯಕ್ತಿಗೆ ಈ ವಯಸ್ಸಿನಲ್ಲಿ ಅದೃಷ್ಟ ಎಂಬುದು ಒಲಿದು ರಾತ್ರೋ ರಾತ್ರೆ ಲಕ್ಷಾಧೀಶ್ವರ ಆಗುತ್ತಾರೆ ಅಂತ ಯಾರೂ ಕೂಡ ಊಹೆ ಸಹ ಮಾಡಿರಲಿಲ್ಲ.

ಹೌದು ನಾವುಗಳು ಕೂಡ ಅಂದುಕೊಂಡಿರುತ್ತೇವೆ ಕೆಲವೊಂದು ಸಿನಿಮಾಗಳನ್ನು ನೋಡಿದಾಗ ನಮಗೂ ಕೂಡ ದೇವರು ಪ್ರತ್ಯಕ್ಷರಾಗಿ ಇಷ್ಟು ಹಣ ಕೊಡಬಾರದು ಹಾಗಾಗಬಾರದು ಒಂದೇ ಬಾರಿ ಅಪಾರ ಹಣ ನಮಗೆ ಸಿಗಬಾರದ ಅಂತೆಲ್ಲಾ ಅಂದುಕೊಂಡೆ ಆದರೆ ನೋಡಿ ರಾತ್ರೋರಾತ್ರಿ ತಮ್ಮ ಪ್ರತಿಭೆಯ ಮೂಲಕ ಲಕ್ಷ ಲಕ್ಷ ಸಂಪಾದಿಸಿಕೊಂಡ ಈ ವ್ಯಕ್ತಿ ಎಂದು ಒಬ್ಬ ಸೆಲೆಬ್ರಿಟಿ ಹೌದು ಕಡಲೇ ಕಾಯಿ ಮಾರುತ್ತಿದ್ದ ವ್ಯಕ್ತಿ ಇಂದು ಭಾರತ ದೇಶದ ಒಬ್ಬ ಸೆಲೆಬ್ರಿಟಿ.

ಇವರ ಹೆಸರು ಭುವನ್ ಇವರ ಪರಿಚಯ ನಿಮಗೆ ಇದ್ದೇ ಇರುತ್ತದೆ ಹೌದು ನೀವು ಸೋಷಿಯಲ್ ಮೀಡಿಯಾ ಬಳಸುತ್ತಾ ಇದ್ದೀರಾ ಅಂದರೆ ಖಂಡಿತವಾಗಿಯೂ ಈ ವ್ಯಕ್ತಿಯನ್ನು ನೀವು ಕೂಡ ನೋಡಿರ್ತೀರಾ. ಕಚ್ಚಾ ಬಾದಾಮ್ ಕಚವಾ ಧಮ್ ಹಾಡಿಗೆ ಈಗಾಗಲೇ ಎಷ್ಟೋ ಜನರು ರೀಲ್ಸ್ ಮಾಡಿದ್ದಾರೆ ಅಲ್ವಾ. ಈ ಹಾಡಿನ ಮೂಲವೇ ಈ ಭುವನದ ಹೇಳಬಹುದು ನೋಡಿ ಹೌದು ಪಶ್ಚಿಮ ಬಂಗಾಳದ ಪುಟ್ಟ ಗ್ರಾಮಕ್ಕೆ ಸೇರಿರುವ ಇವರು ತಮ್ಮ ಹೊಟ್ಟೆಪಾಡಿಗಾಗಿ ಕಡಲೆಕಾಯಿ ಮಾರುತ್ತಾ ಜೀವನ ನಡೆಸುತ್ತಾ ಇರುತ್ತಾರೆ ಪ್ರತಿ ದಿನ ಒಂದೇ ರೀತಿ ವ್ಯಾಪಾರ ಮಾಡಿ ಬೇಸರಗೊಂಡ ಈ ವ್ಯಕ್ತಿ ಅಂದು ಕಡಲೆಕಾಯಿಯ ಮೇಲೆ ಹಾಡೊಂದನ್ನು ಕಟ್ಟಿ ಆ ಹಾಡನ್ನು ಹಾಡುತ್ತಾ ಬೀದಿ ಮೇಲೆ ಹೋಗುತ್ತಾ ಇರ್ತಾರೆ.

ಅಂದು ನಡೆದಿದ್ದೇನು ಗೊತ್ತಾ ಹೌದು ಆ ದಿನ ಭುವನ್ ಅವರ ಜೀವನದಲ್ಲಿ ಅದೃಷ್ಟ ಬದಲಾಗುವ ದಿನ ಅನಿಸುತ್ತೆ ದಾರಿ ಮೇಲೆ ಕಚ್ಚಾ ಬಾದಾಮ್ ಅಂದರೆ ಪಶ್ಚಿಮ ಬಂಗಾಳದ ಭಾಷೆಯಲ್ಲಿ ಕಡಿಮೆ ಬೆಲೆಯ ಕಡಲೆಕಾಯಿ ಅಂತ, ಮಾರುತ್ತಿದ್ದ ವ್ಯಕ್ತಿ ಹಾಡುತ್ತಿರುವ ಹಾಡನ್ನ ಮತ್ತೊಬ್ಬರು ರೆಕಾರ್ಡ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ ಶೇರ್ ಮಾಡಿಕೊಳ್ತಾರೆ ಹಾಗೆ ಆ ವೀಡಿಯೋ ಆ ದಿನವೆ ಭಾರೀ ವೈರಲ್ ಆಗಿ ಯೂಟ್ಯೂಬ್ ನವರೊಬ್ಬರು ಆ ಹಾಡನ್ನ ರಿಮಿಕ್ಸ್ ಕೂಡ ಮಾಡ್ತಾರೆ.

ಹೌದು ಭುವನ್ ಅವರು ಹಾಡಿದ ಹಾಡನ್ನ ರಿಮಿಕ್ಸ್ ಮಾಡಿದ ಬಳಿಕ ಯೂಟ್ಯೂಬ್ ನವರೇ ಅವರಿಗೆ 3ಲಕ್ಷ ರೂಪಾಯಿಯ ಉಡುಗೊರೆ ನೀಡ್ತಾರೆ. ಇಂದು ಭುವನ್ ಒಬ್ಬ ಸೆಲೆಬ್ರಿಟಿ, ಹೌದು ಸ್ನೇಹಿತರ ಸೆಲೆಬ್ರಿಟಿಗಳ ಅಂದರೆ ಎಷ್ಟು ಕಷ್ಟಪಟ್ಟು ಅಂತಹ ಮಟ್ಟಕ್ಕೆ ಹೋಗುತ್ತಾರೆ ಇನ್ನೂ ಕೆಲವರು ತಮ್ಮ ಪ್ರತಿಭೆಯ ಮೂಲಕ ಒಳ್ಳೆಯ ಸ್ಥಾನ ಪಡೆದುಕೊಂಡಿರುತ್ತಾರೆ ಹಾಗೆ ಭುವನ್ ಅವರು ಕೂಡ ಕಾಡಿದ ಒಂದೇ ಹಾಡಿನಿಂದ ರಾತ್ರೋರಾತ್ರಿ ದೇಶದೆಲ್ಲೆಡೆ ಪ್ರಸಿದ್ಧಿಯಾಗಿದ್ದು ಇದೀಗ ಹಲವು ಸಂಗೀತ ನಿರ್ದೇಶಕರು ಭುವನ್ ಅವರನ್ನು ಹುಡುಕಿ ಬರುತ್ತಿದ್ದಾರೆ.

ಹೌದು ಭುವನ್ ಅವರಿಗೆ ಹಲವು ಯೂಟ್ಯೂಬ್ ಚಾನೆಲ್ ಗಳು ಹಾಗೂ ಹಲವು ಕಡೆಯಿಂದ ಹಣವೇನೋ ಬಂದಿದೆ ಆದ್ದರಿಂದ ಅವರು ತಮ್ಮ ಊರಿನಲ್ಲಿ ಸೈಟ್ ಪಡೆದುಕೊಂಡು ಮನೆಯನ್ನು ಕೂಡ ಸೆಕೆಂಡ್ ಹ್ಯಾಂಡ್ ಕಾರೊಂದನ್ನು ಖರೀದಿಸಿದ್ದರು. ಆದರೆ ಕಾರ್ ಕಲಿಯುವಾಗ ಅಪಘಾತಕ್ಕೊಳಗಾಗಿ ಎದೆಗೆ ಪೆಟ್ಟು ಮಾಡಿಕೊಂಡ ಭುವನ್ ಅವರು ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಚೇತರಿಸಿಕೊಂಡಿದ್ದಾರೆ ಹಾಗೆ ಹೊಸ ಕಾರನ್ನು ಖರೀದಿಸಿರುವ ಭುವನ್ ಅದೇ ಕಾರಿನಲ್ಲಿ ಹೊಸ ಕಾರು ಅನ್ನುವ ಹಾಡನ್ನು ಕೂಡ ಕಟ್ಟಿದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೂಡ ಇದೀಗ ಆ ಹಾಡು ಫೇಮಸ್ ಆಗುತ್ತಿದೆ ಒಟ್ಟಾರೆಯಾಗಿ ಭುವನ್ ಅವರು ಮುಂದಿನ ದಿನಗಳಲ್ಲಿ ಒಳ್ಳೆ ಒಳ್ಳೆ ಅವಕಾಶ ಪಡೆದುಕೊಳ್ಳುವುದು ಖಂಡಿತ…