ದಿನಾಲೂ ಅಶ್ವಿನಿ ಮೇಡಂ ಮನೆಯಿಂದ ಆಫೀಸ್ ಗೆ ಹೋಗುವಾಗ ಏನೆಲ್ಲಾ ಮಾಡ್ತಾರೆ ಗೊತ್ತಾ.? ಶಾಕಿಂಗ್

146

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಫೋಟೋವನ್ನ ನೀವು ಕೂಡ ನೋಡ್ತಿರಬಹುದು ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ ಪಂಜುರ್ಲಿ ದೈವದ ಬಗ್ಗೆ ಅಶ್ವಿನಿ ಮೇಡಂ ಅವರು ಮಾತನಾಡಿದ್ದಾರೆ ಕಾಂತಾರ ಸಿನಿಮಾದಲ್ಲಿ ಅಪ್ಪು ಅವರು ನಟಿಸಬೇಕಾಗಿತ್ತು ಆದರೆ ಕಾರಣಾಂತರಗಳಿಂದ ರಿಷಬ್ ಶೆಟ್ಟಿಯವರು ಆಯ್ಕೆಯಾದರು ಏಕೆಂದರೆ ಅಪ್ಪು ಅವರು ಬೇರೆ ಸಿನೆಮಾದಲ್ಲಿ ಬ್ಯುಸಿ ಇದ್ದ ಕಾರಣ ಅಪ್ಪು,

ಅವರೇ ರಿಷಬ್ ಅವರನ್ನು suggest ಮಾಡಿದ್ದು ಫ್ಯಾನ್ ಒಬ್ಬರು ಅದ್ಭುತವಾದಂತಹ ಚಿತ್ರವನ್ನು ಬಿಡಿಸಿದ್ದಾರೆ ಅಶ್ವಿನಿ ಮೇಡಂ ಕೂಡ ನೋಡಿದರು ತುಂಬಾನೇ ಖುಷಿ ಪಟ್ಟು ಕೈ ಮುಗಿದರು ಕಾಂತಾರ ಸಿನಿಮಾವನ್ನ ಅಶ್ವಿನಿ ಮೇಡಂ ಕೂಡ ನೋಡಿದರು ಮತ್ತು ಯುವರಾಜಕುಮಾರ್ ಸೇರಿದಂತೆ ಇಡೀ ಕುಟುಂಬದವರು ನೋಡಿದ್ದಾರೆ ಸಿನಿಮಾ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಇದು ನಮ್ಮ ಅಪ್ಪು ಅವರಿಗಿಂತ ರಿಷಬ್ ಶೆಟ್ಟಿ ಅವರಿಗೇನೇ ತುಂಬಾನೇ ಸೂಟ್ ಆಗಿದೆ ಸಿನಿಮಾ ನೋಡಿದ ಮೇಲೆ ಗೊತ್ತಾಯಿತು .

ಇದನ್ನ ರಿಷಬ್ ಶೆಟ್ಟಿಯವರನ್ನ ಬಿಟ್ಟರೆ ಬೇರೆ ಯಾರು ಕೂಡ ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ ಅಂತ ಆದರೆ ಈ ಒಂದು ಡ್ರಾಯಿಂಗ್ ಅನ್ನ ನೋಡಿ ನನಗೆ ಮನಸ್ಸು ತುಂಬಿ ಬಂತು ತುಂಬಾ ಚೆನ್ನಾಗಿ ಕಲಾವಿದರು ಇದನ್ನ ಬಿಡಿಸಿದ್ದಾರೆ ಅಪ್ಪು ಅವರು ಕೂಡ ಸಿನಿಮಾ ಕಥೆಯನ್ನ ಕೇಳಿ ತುಂಬಾನೇ excited ಆಗಿದ್ರು ಖುಷಿ ಪಟ್ಟಿದ್ರು ತುಂಬಾ ಚೆನ್ನಾಗಿದೆ ಅಂತ ಆಗಲೇ ತಿಳಿಸಿದ್ದರು.

ಚೆನ್ನಾಗಿ ಹಿಟ್ ಆಗುತ್ತದೆ ಸಿನಿಮಾ ಮಾಡಿ ಚೆನ್ನಾಗಿರುತ್ತದೆ ರಿಷಬ್ ಶೆಟ್ಟಿ ಅವರನ್ನು ಹಾಕಿಕೊಳ್ಳಿ ಅಂತ ಅವರೇ ತಿಳಿಸಿದ್ದಾರಂತೆ ಇದನ್ನೆಲ್ಲಾ ಅಶ್ವಿನಿ ಮೇಡಂ ತಿಳಿಸಿದ್ದಾರೆ ಪಂಜುರ್ಲಿ ದೈವದ ಬಗ್ಗೆ ತುಂಬಾನೇ ಅಪಾರವಾದಂತಹ ಭಕ್ತಿಯನ್ನು ತೋರಿಸಿದ್ದಾರೆ ಅಶ್ವಿನಿ ಮೇಡಂ ನನಗೂ ಕೂಡ ದೇವರು ಅಂದರೆ ತುಂಬಾ ಇಷ್ಟ ನಾನು ದೈವದ ಬಗ್ಗೆ ಎಲ್ಲಾ ಕೇಳಿದ್ದೇನೆ ತುಂಬಾ ಮಹತ್ವವಿದೆ ಅಲ್ಲಿನ ಜನರು ತುಂಬಾನೇ ನಂಬುತ್ತಾರೆ ಸಿನಿಮಾವನ್ನ ನೋಡಿ ದೈವದ ಬಗ್ಗೆ ನನಗೆ ಇನ್ನು ಅಪಾರವಾದ ಭಕ್ತಿ ಜಾಸ್ತಿ ಆಗಿದೆ ಎಂದಿದ್ದಾರೆ ಅಶ್ವಿನಿ ಮೇಲೆ