ಗಂಧದ ಗುಡಿ ಸಿನಿಮಾದಲ್ಲಿ ಬಂದಿದ್ದ ಎಲ್ಲ ಹಣವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಏನು ಮಾಡಿದ್ದಾರೆ ಗೊತ್ತಾ….

ಗಂಧದಗುಡಿ ಸಿನಿಮಾದಿಂದ ಬಂದ ಲಾಭದ ಹಣವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಏನು ಮಾಡಿದ್ದಾರೆ ನೋಡಿ ಕರ್ನಾಟಕವೇ ಶಾಕ್!ನಮಸ್ಕಾರಗಳು ತನ್ನ ಪತಿಯನ್ನು ಕಳೆದುಕೊಂಡ ದುಃಖ ಇದನ್ನು ಹೆಚ್ಚು ಹೊರಗೆ ತೋರಿಸಿಕೊಳ್ಳದೆ ದೊಡ್ಮನೆ ಸೊಸೆಯಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವಂತಹ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಈ ಲೇಖನದ ಮೂಲಕ ಆ ದೇವರು ಇನ್ನಷ್ಟು ಧೈರ್ಯ ಶಕ್ತಿ ನೀಡಲಿ ಎಂದು ನಾವು ಕೇಳಿಕೊಳ್ಳೋಣ.

ತಮ್ಮ ಪತಿಯ ಕನಸಾಗಿತ್ತಂತಹ ತಮ್ಮ ಪತಿಯ ಡ್ರೀಮ್ ಪ್ರಾಜೆಕ್ಟ್ ಆಗಿದ್ದಂತಹ ಕನ್ನಡ ಸಿನಿಮಾವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿ ಯಾವುದೇ ವಿಘ್ನಗಳು ಇಲ್ಲದೆ ತೆರೆಯ ಮೇಲೆ ತಂದಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈಗ ಈ ಗಂಧದಗುಡಿ ಸಿನೆಮಾದ ಇದರಿಂದ ಬಂದಂತಹ ಹಣವನ್ನು ಯಾವ ಕೆಲಸಕ್ಕೆ ಉಪಯೋಗಿಸಿಕೊಂಡಿದ್ದಾರೆ ಗೊತ್ತಾ

ಹೌದು ಪುನೀತ್ ರಾಜ್ ಕುಮಾರ್ ಅವರು ಅಂದುಕೊಂಡಿದ್ದರು ನಮ್ಮ ರಾಜ್ಯದ ಜನರಿಗೆ ತಮ್ಮ ಅಭಿಮಾನಿಗಳಿಗೆ ನಮ್ಮ ರಾಜ್ಯದ ವನಸಿರಿ ಸಂಪತ್ತನ್ನೂ ತೋರಿಸಬೇಕೆಂದು ಹಾಗಾಗಿಯೇ ಸ್ವತಃ ತಾವೇ ಡಾಕ್ಯುಮೆಂಟರಿ ಸಿನಿಮಾವನ್ನ ಮಾಡಬೇಕೆಂದು ಸಾಕಷ್ಟು ದಿನಗಳ ಕಾಲ ವನಗಳಲ್ಲಿ ತಮ್ಮ ಸಮಯ ಕಳೆದು ಕೆಲವೊಂದು ಡಾಕ್ಯುಮೆಂಟ್ ಗಳನ್ನು ಸಿದ್ಧಪಡಿಸಿ ಗಂಧದ ಗುಡಿ ಎಂಬ ಡಾಕ್ಯುಮೆಂಟರಿ ಸಿನೆಮಾ ಮಾಡಲು ಪುನೀತ್ ರಾಜ್ ಕುಮಾರ್ ಅವರು ಅಂದುಕೊಂಡಿದ್ದರು.

ಆದರೆ ಆ ಸಿನಿಮಾ ತೆರೆಕಾಣುವ ವೇಳೆಗೆ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿದರು ಆದರೆ ತಮ್ಮ ಪತಿಯ ಕೊನೆಯ ಸಿನಿಮಾವಾಗಿರುವ ಗಂಧದಗುಡಿ ಸಿನಿಮಾವನ್ನು ತೆರೆಗೆ ತರಲೇಬೇಕು ಅಭಿಮಾನಿಗಳು ಸಿನಿಮಾವನ್ನು ನೋಡಲೇಬೇಕು ಅಪ್ಪು ಅವರು ಅಂದುಕೊಂಡಿದ್ದು ನೆರವೇರಲೆ ಬೇಕು ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪಣತೊಟ್ಟು ಜವಾಬ್ದಾರಿಯಾಗಿ ಸಿನಿಮಾವನ್ನ ನಿರ್ಮಾಣ ಮಾಡಿ ಇದೀಗ ಆ ಸಿನಿಮಾ ತೆರೆಕಂಡಿತು ರಾಜ್ಯದ ಜನರಿಗೆ ಅಪೂರ್ವ ಡಾಕ್ಯುಮೆಂಟರಿ ಸಿನೆಮಾ ಬಹಳ ಇಷ್ಟವಾಗಿತ್ತು ಮತ್ತು ಹಲವರು ಈ ಸಿನಿಮಾವನ್ನು ಥಿಯೇಟರ್ ಗಳಿಗೆ ಹೋಗಿ ನೋಡಿ ಕಣ್ಣೀರು ಸಹ ಇಟ್ಟಿದ್ದರು.

ತಮ್ಮ ನೆಚ್ಚಿನ ನಾಯಕನ ತೆರೆಮೇಲೆ ಕಂಡ ಎಷ್ಟೋ ಅಭಿಮಾನಿಗಳು ಕಣ್ಣಿರಿಟ್ಟಿದೆ ಅಲ್ಲದೆ ಸಿನಿಮಾ ಚೆನ್ನಾಗಿ ಪ್ರದರ್ಶನ ನೀಡಲಿ ಎಂದು ಸಹ ಪ್ರಾರ್ಥನೆ ಮಾಡಿದರು ಹಾಗೆಯೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ರಷಿಯಾದ ಬಡ ಮಕ್ಕಳು ವಿದ್ಯಾರ್ಥಿಗಳು ಬಡ ಜನರೂ ಸಹ ಸಿನಿಮಾವನ್ನ ನೋಡಬೇಕೆಂದು 4ದಿನಗಳ ಕಾಲ ಸಿನಿಮಾ ಟಿಕೆಟ್ ದರವನ್ನು ಸಹ ತಿಳಿಸಿದ್ದರು. ಅಷ್ಟೇ ಅಲ್ಲ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಆಗಿರುವ ಗಂಧದಗುಡಿ ಸಿನಿಮಾವನ್ನ ಇಡೀ ರಾಜ್ಯದ ಜನತೆ ಸಿನಿಮಾ ಥಿಯೇಟರ್ ಗೆ ಹೋಗಿ ನೋಡಬೇಕೆಂಬುದು ಅಪ್ಪು ಅಭಿಮಾನಿಗಳ ಆಶಯ ಆಗಿದೆ.

ಈಗಾಗಲೇ ಪುನೀತ್ ರಾಜ್ ಕುಮಾರ್ ಅವರ ಡಾಕ್ಯುಮೆಂಟರಿ ಸಿನಿಮಾವಾಗಿರುವ ಗಂಧದ ಗುಡಿ ಸಿನಿಮಾ ಒಳ್ಳೆಯ ಪ್ರದರ್ಶನ ನೀಡಿತು ಸಿನಿಮಾದಿಂದ ಬಂದ ಹಣವನ್ನ ಪುನೀತ್ ರಾಜಕುಮಾರ್ ಅವರು ಶಕ್ತಿಧಾಮ ಆಶ್ರಮಕ್ಕೆ ಮತ್ತು ಪುನೀತ್ ಅವರು ಮಾಡುತ್ತಿದ್ದ ಇನ್ನಿತರೆ ಸಾಮಾಜಿಕ ಸೇವೆಗಳ ಕಾರ್ಯಕ್ರಮಗಳಿಗೆ ಆ ಹಣವನ್ನ ಉಪಯೋಗಿಸಿಕೊಂಡಿದ್ದಾರೆ ಮತ್ತು ಈ ವಿಚಾರವನ್ನು ತಿಳಿದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಎಲ್ಲೆಡೆ ಪ್ರಶಂಸೆ ಅನ್ನು ಕೂಡ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.