ನಮಸ್ಕಾರಗಳು ಪ್ರಿಯ ಓದುಗರೆ ನೀವೇನಾದರೂ ಮುಖ್ಯ ಕೆಲಸಕ್ಕೆ ಹೋಗುತ್ತಿದ್ದೀರಾ ಭಾಗ ನಿಮಗೆ ಭಯವಿದ್ದರೆ ಏನಾದರೂ ಆಚೆ ಹೋದಾಗ ಆಕೆ ಕೆಲಸ ಮಾಡುವಾಗ ಅಥವಾ ಆ ಕೆಲಸ ಅಪೂರ್ಣ ವಾದರೆ ಅನ್ನುವ ಭಯ ಇದ್ದರೆ ನಾವು ತಿಳಿಸುವಂತಹ ಈ ಸರಳ ಪರಿಹಾರವನ್ನು ಪಾಲಿಸಿ ಹೌದು ಇದನ್ನು ದೊಡ್ಡ ದೊಡ್ಡ ಹಿರಿಯರು ಕೂಡ ಪಾಲಿಸುತ್ತಾಯಿದ್ದರು ಅಂದಿನ ಕಾಲದಲ್ಲೇ ಹಾಗಾಗಿ ಹಿರಿಯರ ತಿಳಿಸಿರುವಂತಹ ಈ ಸರಳ ತಂತ್ರವನ್ನು ನೀವು ಕೂಡ ಪಾಲಿಸುವ ಮೂಲಕ ನೀವು ಆಚೆ ಹೋದಾಗ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ನಿಮಗೆ ಯಾವುದೇ ಆತಂಕ ಇಲ್ಲದೆ ಕೆಲಸ ಪೂರ್ಣವಾಗಿ ನೆರವೇರಬೇಕು ಅಂದರೆ, ಈ ಸರಳ ಪರಿಹಾರವನ್ನೂ ಪಾಲಿಸಿ ಖಂಡಿತವಾಗಿಯೂ ನೀವು ಮಾಡುವ ಕೆಲಸಗಳು ಶುಭದಿಂದ ಜರಗುತ್ತದೆ.
ಹೌದು ನಾವು ಆಚೆ ಹೋಗುವಾಗ ನಮಗೆ ಬಹಳಷ್ಟು ಬಾರಿ ಅಡೆತಡೆಗಳು ಉಂಟಾಗಿರುತ್ತದೆ ಅದಕ್ಕಾಗಿ ನಾವು ನಾವು ಮಾಡುವಂತಹ ಕೆಲಸ ಕಾರ್ಯಗಳ ಅಪೂರ್ಣವಾಗಿ ಅಂದರೆ ಆ ಕೆಲಸವನ್ನು ಪೂರ್ತಿ ಆಗಿ ಮಾಡದೆ ಮನೆಗೆ ಹಿಂತಿರುಗಿ ಇರುತ್ತೇವೆ. ಈ ಮಾಹಿತಿಯಲ್ಲಿ ನಿಮಗೆ ಕಾಡುವ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇವೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ ಮತ್ತು ಗುರು ಹಿರಿಯರು ಕೂಡ ಕಾಣಿಸುತ್ತಿದ್ದಂತಹ ಸರಳ ಪರಿಹಾರವನ್ನು ಮಾಡಿಸಿ ಅದರಲ್ಲಿ ಮೊದಲನೆಯದಾಗಿ ನೀವು ಮಾಡಬೇಕಿರುವುದೇನು ಅಂದರೆ ಪ್ರತಿದಿನ ನಾವು ಆಚೆ ಹೋಗುವ ಮುನ್ನ ಸ್ನಾನಾದಿಗಳನ್ನು ಮುಗಿಸಿ ದೇವರಿಗೆ ಪೂಜೆ ಮಾಡಿ ಬಳಿಕ ತಿಂಡಿ ಅಂದರೆ ಬೆಳಗಿನ ಉಪಹಾರವನ್ನು ಸೇವಿಸಿ ಹೋಗಬೇಕು.
ಈ ರೀತಿ ಇದೆಲ್ಲವೂ ಮಾಡಿದ ಮಹಿಳಾ ಆಚೆ ಹೋಗುವ ಮುನ್ನ ನಿಮ್ಮ ಮುಖವನ್ನು ಒಮ್ಮೆಯಾದರೂ ಕನ್ನಡಿಯಲ್ಲಿ ನೋಡಿಕೊಳ್ಳಿ ಅಂತಹ ಸಮಯದಲ್ಲಿ ಶ್ರೀಗಂಧವನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ನೀರನ್ನು ಮಿಶ್ರ ಮಾಡಿ ನಿಮ್ಮ ಕನ್ನಡಿಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಈ ರೀತಿ ಬರೆದ ಮೇಲೆ ಅದರಿಂದ ನಿಮ್ಮ ಬೆರಳಿನ ಸಹಾಯದಿಂದ ಬೊಟ್ಟನ್ನು ತೆಗೆದುಕೊಂಡು ನಿಮ್ಮ ಹಣೆಗೆ ಇಟ್ಟುಕೊಳ್ಳಬೇಕು ನಂತರ ಮನೆಯಿಂದ ಆಚೆ ಹೋಗಬೇಕು ಈ ರೀತಿ ಮಾಡುವುದರಿಂದ ನೀವು ಹೋಗುವ ಕೆಲಸ ಪೂರ್ಣವಾಗಿ ಶುಭದಿಂದ ಜರಗುತ್ತದೆ.
ಅಷ್ಟೇ ಅಲ್ಲ ನೀವು ಈ ಪರಿಹಾರವನ್ನು ಪಾಲಿಸಿಕೊಂಡು ಹೋಗುವುದರಿಂದ ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಾ ಇರುವುದಾಗಲಿ ಅಥವಾ ಇಂಟರ್ ವ್ಯೂ ಗಾಗಿ ಹೋಗುತ್ತಾ ಇದ್ದರೆ ಈ ಪರಿಹಾರವನ್ನು ಮಾಡಿಸಿಕೊಂಡು ಹೋಗಬಹುದು ಮತ್ತು ಯಾವಾಗಲೂ ನೆನಪಿನಲ್ಲಿ ಇಡೀ ಈ ಪರಿಹಾರವನ್ನು ನೀವು ಪ್ರತಿ ದಿನ ಬೇಕಾದರೂ ಕಳಿಸಬಹುದು ಅಥವಾ ಮುಖ್ಯ ಕಾರ್ಯಕ್ರಮಗಳಿಗೆ ಹೋಗುತ್ತಾ ಇದ್ದೀರಾ ಆ ಕೆಲಸಗಳು ಯಾವುದೇ ಕಾರಣಕ್ಕೂ ಅಡೆತಡೆಗಳು ಇಲ್ಲದೆ ನೆರವೇರಬೇಕು ಅನ್ನೋದಾದರೆ ಈ ಪರಿಹಾರವನ್ನು ಖಂಡಿತವಾಗಿಯೂ ಪಾಲಿಸಿ.
ಇದರ ಜೊತೆಗೆ ಮತ್ತೊಂದು ವಿಚಾರ ನೀವು ಆಚೆ ಹೋಗುವಾಗ ಅಂದರೆ ಆಚೆ ಹೋದಾಗ ನಿಮ್ಮ ಕೆಲಸ ಕಾರ್ಯಗಳಿಗೆ ಬರಿ ಅಡೆತಡೆಯುಂಟಾಗುತ್ತಿದೆ ಅಂದಾಗ ಗುರುಗಳ ನೆನಪಿಸಿಕೊಂಡು ಅವರ ಪ್ರಾರ್ಥನೆ ಮಾಡಿ ಅಥವಾ ನಿಮ್ಮ ಮನೆ ದೇವರನ್ನು ನೆನಪಿಸಿಕೊಂಡು ಅವರ ಪ್ರಾರ್ಥನೆ ಮಾಡಿ ಅವರ ನಾಮ ಪಠಿಸಿ. ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಉಂಟಾಗುತ್ತಿರುವ ಅಡೆತಡೆಗಳು ಸ್ವಲ್ಪವಾದರೂ ಕಡಿಮೆಯಾಗುತ್ತದೆ ಮತ್ತು ಇರುವ ಕೆಟ್ಟ ಸನ್ನಿವೇಶವನ್ನು ಪರಿಹಾರ ಮಾಡುವಂತಹ ಸಾಮರ್ಥ್ಯ ನಿಮ್ಮಲ್ಲಿ ಹುಟ್ಟುತ್ತದೆ.
ನಮ್ಮ ಸಂಪ್ರದಾಯದ ಪ್ರಕಾರ ಹಣೆಗೆ ಇಡುವ ಬೊಟ್ಟು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಹಾಗಾಗಿ ಮನೆಯಿಂದಾಚೆ ಹೋಗುವಾಗ ಯಾವಾಗಲೂ ನಿಮ್ಮ ಹಣೆಯ ಭಾಗಕ್ಕೆ ತಪ್ಪದೆ ಕುಂಕುಮ ಅಥವಾ ಶ್ರೀಗಂಧವನ್ನು ಬೊಟ್ಟಾಗಿ ಇರಿಸಿ ಹೋಗಿ ಈ ರೀತಿ ಈ ಪರಿಹಾರವನ್ನು ಮಾಡುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಯು ನಿಮ್ಮನ್ನು ಬಾಧಿಸುವುದಿಲ್ಲ ನೀವು ದಿನಪೂರ್ತಿ ಸಕಾರಾತ್ಮಕವಾಗಿರಲು ಈ ಸರಳ ಪರಿಹಾರ ಸಹಕಾರಿಯಾಗಿರುತ್ತದೆ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.