ಜೀವನಕ್ಕೆ ಆಧಾರವಾಗಿದ್ದ ತನ್ನ ಸೈಕಲ್ ಮಾರಿ ಬೆಂಗಳೂರಿಗೆ ಬಂದ ಹುಡುಗ ಇವತ್ತು ಕನ್ನಡದ ಟಾಪ್ ನಟನಾಗಿದ್ದು ಹೇಗೆ ಗೊತ್ತಾ… ಅಷ್ಟಕ್ಕೂ ಯಾರು ಈ ನಟ..

115

ಈ ನಟನ ಬಗ್ಗೆ ಕೇಳಿದರೆ ನಿಜಕ್ಕೂ ನಿಮಗೆ ಹೆಮ್ಮೆ ಹುಟ್ಟುತ್ತದೆ ಹೌದು ಸ್ನೇಹಿತರೆ ಈವತ್ತಿನ ದಿವಸ ಬಹಳ ಪ್ರಸಿದ್ಧತೆ ಪಡೆದುಕೊಂಡಿರುವಂತಹ ನಟ ಇವರ ಆಗಿರಬಹುದು ಆದರೆ ಹಿಂದೆ ಇವರು ಪಟ್ಟಂತಹ ಕಷ್ಟ ನೀವು ಸಹ ಕೇಳಿದರೆ ಇವರ ಮೇಲಿನ ಗೌರವ ಇನ್ನಷ್ಟು ಹೆಚ್ಚುವುದಂತೂ ಖಂಡಿತ ಹೌದು ನಾವು ಈ ದಿನದ ಲೇಖನದಲ್ಲಿ ಯಾರ ಬಗ್ಗೆ ಮಾತನಾಡುತ್ತಾ ಇದ್ದೇವೆ ಎಂಬುದನ್ನು ತಿಳಿಯುವುದಕ್ಕಿಂತ ಮೊದಲು ಇವರು ಮೊದಲು ಏನಾಗಿದ್ದರು ಮತ್ತು ಅವರ ಗುರಿ ಕಡೆಗಿನ ದಾರಿ ಹೇಗಿತ್ತು ಇದನ್ನೆಲ್ಲ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಈ ಹುಡುಗ ಮೊದಲು ಚಿಕ್ಕ ಹಳ್ಳಿಯೊಂದರಲ್ಲಿ ವಾಸ ಮಾಡುತ್ತಾ ಇದ್ದರು ಆನಂತರ ತಮ್ಮ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲೇಬೇಕು ಎಂದು ನಿರ್ಧಾರ ಮಾಡಿ ತಮ್ಮ ಬಳಿ ಇದ್ದಂತಹ ಸೈಕಲ್ ಅನ್ನೂ ಮಾರಿ ರಾಜಧಾನಿ ಕಡೆ ಪಯಣ ಮಾಡುತ್ತಾರೆ. ಹೌದು ಸಾಧನೆ ಮಾಡಬೇಕು ಅಂತ ಹೊರಟರೆ ಮುಂದೆ ನಡೆಯುವ ಯಾವ ಘಟನೆಗಳನ್ನಾಗಲಿ ಯಾವ ಅಡೆ ತಡೆಗಳನ್ನು ಆಗಲಿ ತಲೆಗೆ ಹಾಕಿಕೊಳ್ಳಬಾರದು ಮುಂದೆ ಸಾಗುತ್ತಾ ಅದರಂತೆ ಈ ಹುಡುಗ ಸಹ ಏನನ್ನೂ ಯೋಚನೆ ಮಾಡದೆ ತನ್ನ ಗುರಿಯೊಂದನ್ನು ಮಾತ್ರ ತಮ್ಮ ತಲೆಯಲ್ಲಿಟ್ಟುಕೊಂಡು ರಾಜಧಾನಿ ಕಡೆ ಬಸ್ ಹತ್ತಿ ಹೊರಡುತ್ತಾರೆ ನಂತರ ಇವರು ಬಂದು ಇಳಿದದ್ದು ರಾಜಧಾನಿಯ ಮೆಜೆಸ್ಟಿಕ್ಕಿಗೆ ಹೌದು ಬೆಂಗಳೂರಿನ ಮೆಜೆಸ್ಟಿಕ್ಕಿಗೆ ಬಂದು ಇಳಿದ ಇವರು ಅಲ್ಲಿಂದ ಬಿಎಂಟಿಸಿ ಬಸ್ ಅನ್ನು ಹತ್ತಿಕೊಂಡು ಯಶವಂತಪುರ ಬಸ್ ಸ್ಟ್ಯಾಂಡ್ ಗೆ ಬಂದು ಇಳಿಯುತ್ತಾರೆ. ಪರಿಚಯವಿಲ್ಲದ ಲೋಕ ಪರಿಚಯವಿಲ್ಲದ ಜನರು ಅಲ್ಲಿ ಏನು ಮಾಡಬೇಕೆಂದು ತಿಳಿದಿಲ್ಲ ಯಾರ ಸಹಾಯವಿಲ್ಲದೆ ಯಾರೋ ಗೊತ್ತು ಪರಿಚಯವಿಲ್ಲದ ಜಾಗದಲ್ಲಿ ಏನು ಮಾಡೋದು ಅಂತ ಸುಮ್ಮನೆ ಕುಳಿತ ಆ ಹುಡುಗ ಯಶವಂತಪುರ ಬಸ್ ಸ್ಟ್ಯಾಂಡ್ ನಲ್ಲಿ ಆ ರಾತ್ರಿ ಅಲ್ಲಿಯೇ ಮಲಗುತ್ತಾರೆ ನಂತರ ಮಾರನೆಯ ದಿವಸದಿಂದ ಅಲ್ಲಿ ಕೆಲಸ ಮಾಡಬೇಕೆಂದು ನಿರ್ಧಾರ ಮಾಡಿದ ಅವರು 15ಬಸ್ ಗಳಲ್ಲಿ ಕ್ಲೀನಿಂಗ್ ಕೆಲಸ ಮಾಡುವುದಾಗಿ ನಿರ್ಧಾರ ಮಾಡಿ ಪ್ರತಿ ದಿವಸ ಆ ಹುಡುಗ 15ಬಸ್ ಗಳನ್ನು ಕ್ಲೀನ್ ಮಾಡುತ್ತಾ ಅವರು ಕೊಟ್ಟ ಹಣದಲ್ಲಿ ತಮ್ಮ ಜೀವನ ಸಾಗಿಸುತ್ತಾ ಇದ್ದರು.

ಆ ದಿವಸ ದಂದು ಅವರಿಗೆ ನೀನಾಸಂನಲ್ಲಿ ಅವಕಾಶ ಸಿಗುತ್ತದೆ ಹೌದು ಬಸ್ಟನ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದ ಹುಡುಗ ಹೇಗೋ ಮಾಡಿ ನೀನಾಸಂನಲ್ಲಿ ಅವಕಾಶ ಪಡೆದು ನಂತರ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡ್ತಾರಾ ಹೌದು ನಂತರ ಇವರು ಮಾಡಿದ ಸಿನೆಮಾ ಅದೆಷ್ಟು ಹಿಟ್ ಆಯಿತು ಅಂದರೆ ಇವರು ನೀನಾಸಂ ಸತೀಶ್ ಅಂತಾನೇ ಖ್ಯಾತಿ ಪಡೆದುಕೊಂಡರು ಹೌದು ಅಯೋಗ್ಯ ಸಿನಿಮಾ ನಂತರ ಇನ್ನಷ್ಟು ಖ್ಯಾತಿ ಪಡೆದುಕೊಂಡ ಇವರು ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಅಭಿನಯದ ಮೂಲಕ ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ನಟ ನೀನಾಸಂ ಸತೀಶ್.

ಹೌದು ಹಾಸ್ಯ ಪಾತ್ರದಲ್ಲಿ ಹೆಚ್ಚಿನದಾಗಿ ಕಾಣಿಸಿಕೊಂಡಿರುವ ಇವರು ಅವರು ಅದ್ಭುತವಾಗಿ ನಟನೆ ಮಾಡುತ್ತಾರೆ ಎನ್ನುವ ಅಯೋಗ್ಯ ಸಿನಿಮಾ ದಲ್ಲಿ ಅಭಿನಯ ಮಾಡಿರುವ ನಟ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಸಿನಿಮಾ ನಂತರ ಇವರು ಇನ್ನಷ್ಟು ಪ್ರಖ್ಯಾತಿ ಪಡೆದುಕೊಂಡ ಹೌದು ಕರ್ನಾಟಕದಾದ್ಯಂತ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನಿನಾಸಂ ಸತೀಶ್ ಅವರು ಮೊದಲು ಬಸ್ ಕ್ಲೀನರ್ ಕೆಲಸ ಮಾಡಿಕೊಂಡು ನಂತರ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದುಕೊಂಡು ಅಂತೆಯೇ ಸಾಧಿಸಿ ತೋರಿಸಿರುವ ಇವರು ಅದೆಷ್ಟೋ ಹುಡುಗರಿಗೆ ಅದೆಷ್ಟೋ ಯುವ ಜನತೆಗೆ ಮಾದರಿ ಆಗಿದ್ದಾರೆ ಅಂತಾನೇ ಹೇಳಬಹುದು. ಎಲ್ಲಾ ಸೌಕರ್ಯಗಳು ಇದ್ದರೂ ಸಹ ತಮಗೆ ಕೊರತೆ ಎಂದು ಕೊರಗುವ ಮಂದಿಯ ನಡುವೆ ಕಷ್ಟಪಟ್ಟು ಅವಕಾಶ ಪಡೆದು ಇಷ್ಟು ದೊಡ್ಡ ನಟನಾಗಿರುವ ಇವರೇಕೆ ಮುಂದಿನ ದಿವಸಗಳಲ್ಲಿ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಆಶಿಸೋಣ ಧನ್ಯವಾದ.

WhatsApp Channel Join Now
Telegram Channel Join Now