ಸಂಪಾದಿಸಿದ ನೂರಾರು ಕೋಟಿಯನ್ನು ಜನರಿಗೆ ಕೊಟ್ಟು ಈಗ ಇಂತಹ ಜೀವನ ನಡೆಸುತ್ತಿರುವ ಖ್ಯಾತ ನಟ ಯಾರು ನೋಡಿ..ಯಾರು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ…

ಚಿತ್ರರಂಗದಲ್ಲಿ ನಟ ಒಬ್ಬ ಅದ್ಭುತ ಕಲಾವಿದ ಯಾವ ಪಾತ್ರ ಕೊಟ್ಟರು ಸರಿಯೇ ಸೈ ಎನ್ನಿಸುವಂತೆ ನಟನೆ ಹೀರೋ ಆಗಿ ವಿಲನ್ ಆಗಿ ಯಾವುದೇ ಭಾಷೆಯಾದರೂ ಸರಿ ಅಷ್ಟೇ ಗಡುಸಿನ ನಟನೆ ಇನ್ನೊಂದು ಕಡೆ ತನ್ನ ಆಸ್ತಿಯನ್ನು ಇತರರಿಗೆ ಹಂಚಿ ನಿಜವಾದ ಮಾನವೀಯತೆ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಅಷ್ಟಕ್ಕೂ ಇಂತ ಯಾರು ಅವರೇ ನಾನಾ ಪಾಟೇಕರ್ ಕಡುಬಡತನದಲ್ಲಿ ಹುಟ್ಟಿದ ನಾನಾ ಪಾಟೇಕರ್ ಪ್ರಾರಂಭಿಕ ದಿನಗಳಲ್ಲಿ ರೋಡ್ ಪಕ್ಕ ಪೇಂಟಿಂಗ್ ಹಾಕುವುದು ಸಿನಿಮಾ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸುವುದು ಹೀಗೆ ಕೈಗೆ ಸಿಕ್ಕ ಮಾಡುತ್ತಿದ್ದರು ಆಗ ದಿನಕ್ಕೆ ಮೂವತ್ತು ರೂಪಾಯಿ ಸಂಪಾದಿಸುತ್ತಿದ್ದರು ವ್ಯವಸಾಯದ ಕುಟುಂಬದಲ್ಲಿ ಹುಟ್ಟಿದ ನಾನಾ ಬಡತನದಿಂದ ಆಚೆ ಬರಬೇಕು .

ಎಂದು ಥಿಯೇಟರ್ ಆರ್ಟಿಸ್ಟ್ ಆಗಿ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತನ್ನ ಅಮೋಘ ನಟನೆಯಿಂದ ಶತ್ರುಗಳನ್ನು ಸಹ ಮೆಚ್ಚಿಸಿದರು ಕೃಷಿಕನಾಗಿ ತನ್ನ ತಂದೆ ತಾನು ಅನುಭವಿಸಿದ ಕಷ್ಟಗಳನ್ನು ನಾನಾ ಪಾಟೇಕರ್ ಮರೆಯಲಿಲ್ಲ ರೈತರ ಅಭ್ಯುದಯಕ್ಕಾಗಿ ಪಣತೊಟ್ಟಿದ ಈ ನಟ ನಾಮ್ ಫೌಂಡೇಶನ್ ಅನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ನಾನೂರು ಕುಟುಂಬಗಳಿಗೆ ಹದಿನೈದು ಸಾವಿರದಂತೆ ಹಂಚಿದರು ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ ರೈತರಿಗೆ ಉತ್ತಮ ಮೂಲ ಸೌಕರ್ಯ ಒದಗಿಸಲು ಸುಮಾರು ಇಪ್ಪತ್ತೆರಡು ಕೋಟಿ ಹಣವನ್ನು ಶೇಖರಿಸಿದ ನಾನಾ ತಾನು ಸಂಪಾದಿಸಿದ ತೊಂಬತ್ತು .

ಪರ್ಸೆಂಟ್ ಹಣವನ್ನು ಫೌಂಡೇಶನ್ ಗೆ ಹಾಕಿ ರೈತರ ಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ನಾನಾ ಪಾಟೇಕರ್ ಈಗಲೂ ಹಳೆಯ ಒಂದು ಸಿಂಗಲ್ ಬೆಡ್ ರೂಮ್ ಮನೆಯಲ್ಲಿ ವಾಸ ಮಾಡುತಿದ್ದಾರೆ ಶೂಟಿಂಗ್ ಇಲ್ಲ ಅಂದರೆ ಭುಜದ ಮೇಲೆ ಒಂದು ಟವೆಲ್ ಹಾಕಿಕೊಂಡು ಹಳ್ಳಿಗಳನ್ನು ಸುತ್ತುವ ಇವರು ದಿನವೆಲ್ಲ ಹಳ್ಳಿಯಲ್ಲೇ ಇದ್ದು ತೊಂದರೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವವರೆಗೂ ಬಿಡುವುದಿಲ್ಲ ವ್ಯವಸಾಯ ಮಾಡಲು ರೈತರಿಗೆ ನೀರಿನ ವ್ಯವಸ್ಥೆ ಮಾಡುವುದು .

ನಾನ ಅವರ ಮುಖ್ಯ ಉದ್ದೇಶ ಆಗಿದೆ ನಾನಾ ಅಂದರೆ ನಮ್ಮ ಅಣ್ಣ ಅನ್ನೋ ಭಾವನೆ ನೂರಾರು ಹಳ್ಳಿ ಜನರ ಮನಸ್ಸಿನಲ್ಲಿದೆ ಇದೆಲ್ಲ ಗೋಲಮಾಲ್ ಗೋಸ್ಕರ ಮಾಡುತಿದ್ದಾರೆ ಎಂದು ಕೆಲಸಕ್ಕೆ ಬಾರದ ಕೆಲವರು ವಿಮರ್ಶಿಸಿದ್ದರು ಅಂತವರಿಗೆ ಉತ್ತರವನ್ನು ಕೊಡಕ್ಕೆ ಹೋಗದ ನಾನಾ ಪಾಟೇಕರ್ ತಾನಾಯಿತು ತನ್ನನ್ನು ನಂಬಿರುವ ರೈತರಾಯಿತು ಎಂದು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಿದ್ದಾರೆ ತನಗಿರುವ ನೂರಾರು ಕೋಟಿಯಲ್ಲಿ ಮುಂಬೈನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿ ಕಾಲು ಮೇಲೆ ಕಾಲು ಹಾಕಿಕೊಂಡು,

ಕೂತುಕೊಳ್ಳಬಹುದಾಗಿತ್ತು ಆದರೆ ಹಾಗೆ ಮಾಡದೆ ರೈತರು ಅಂದರೆ ನನ್ನವರು ಎಂದು ಶ್ರಮಿಸುತ್ತಿರುವ ನಾನಾ ಪಾಟೇಕರ್ ಅವರ ಒಳ್ಳೆಯ ಮನಸ್ಸು ಹಾಗು ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಡಿ ಹಾಗೆ ಹೊಸ ಹೊಸ ಸುದ್ದಿಗಾಗಿ ಚಂದನವನಕ್ಕೆ ಸಬ್ಸ್ಕ್ರೈಬ್ ಆಗೋದನ್ನ ಮರೆಯಬೇಡಿ ಫ್ರೆಂಡ್ಸ್

san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

2 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

2 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

2 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

2 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

4 days ago

This website uses cookies.