ಹೇಳಿ ಕೇಳಿ ಕನ್ನಡದ ಪ್ರಸಿದ್ಧ ನಟಿ ಹೌದು ವೈಯಕ್ತಿಕ ಬದುಕಲ್ಲಿ ಚೀರು ಕಳೆದುಕೊಂಡ ಮೇಲೆ ಹಲವಾರು ನೋವು ಅನುಭವಿಸಿ ಚೇತರಿಸಿಕೊಂಡಿರುವ ನಟಿ ಇದೀಗ ಮಗ ರಾಯಣ್ಣ ಸರ್ಜಾ ಅವರ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ ಹಾಗೆ ಸಿನಿಮಾಗಳಿಗೂ come back ಮಾಡಿರುವ ಮೇಘನಾ ರಾಜ್ ಹೊಸ ಸಿನಿಮಾಗಳಿಗೆ ಒಪ್ಪಿಗೆ ನೀಡಿದ್ದಾರೆ ಸಕ್ರಿಯವಾಗಿ ಸಿನಿಮಾಗಳನ್ನು ನಡೆಸುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು ಕೇವಲ ಸಿನಿಮಾ ಮಾತ್ರವಲ್ಲ ಮೇಘನಾ ರಾಜನ್ ಮೇಲೆ ಹೊಸ ಸಿನಿಮಾ ನಿರ್ಮಾಣ ಮಾಡುವ ಸಂಸ್ಥೆ ಆರಂಭಿಸುವ ಬಗ್ಗೆ ಕೂಡ ಹೇಳಿಕೊಂಡಿದ್ದರು ಇದೀಗ ಮೇಘನಾ ರಾಜ್ ಮತ್ತೊಂದು ದೊಡ್ಡ ಸಿಹಿ ಸುದ್ದಿ ತಿಳಿಸಿದ್ದಾರೆ ಹೌದು ಜೀವಮಾನದಲ್ಲಿ ಇಡೀ ರಂಗದಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ ಇನ್ನು ಭಾರತೀಯ ಸಿನಿಮಾ ಅತ್ಯಂತ ಮುಖ್ಯವಾದ ಪ್ರಶಸ್ತಿ ಇದಾಗಿದ್ದು ಫಾಗ್ ಹೀರೋ ಎನ್ನುವ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಅಮೆರಿಕಾದ ಸಂಸ್ಥೆ ನೀಡಲಿದೆ.
ಇನ್ನು ಪ್ರಶಸ್ತಿ ಪಡೆಯಲು ಅಮೆರಿಕಾಗೆ ತೆರಳಲಿದ್ದಾರೆ ನಟಿ ಮೇರಿದ ರಾಜ್ ಅಲ್ಲಿ ಲಕ್ಷಾಂತರ ಭಾರತೀಯರ ಮುಂದೆ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಈ ಬಗ್ಗೆ ಅಮೇರಿಕಾದಿಂದ ಬಂದಿರುವ ಕೃಷ್ಣಮೂರ್ತಿ ಎನ್ನುವವರು ಮೇಘದಾಳಿಗೆ ಈ ಸುದ್ದಿ ಸಿಹಿ ಸುದ್ದಿ ತಿಳಿಸಿದ್ದಾರೆ ಹೌದು ಈ ಪ್ರಶಸ್ತಿ ನಟ ಅಮಿತಾಬ್ ಆಗೋ ದೇವಾನಂದ್ ಅಂತಹ ಬಾಲಿವುಡ್ ದಿಗ್ಗಜರಿಗೆ ಮಾತ್ರ ಇದೀಗ ಪ್ರಶಸ್ತಿ ಸ್ವೀಕರಿಸಿದ ಕನ್ನಡದ ಏಕೈಕ ನಟಿಯಾಗಿ ಮೇಘರಾಜ್ ಅವರು ಆಯ್ಕೆಯಾಗಿದ್ದಾರೆ .
ಇನ್ನು ಮೇಘರಾಜ್ ಈ ಪ್ರಶಸ್ತಿಯನ್ನು ಆಗಸ್ಟ್ ಹದಿನೈದರ ಆಸುಪಾಸಿನಲ್ಲಿ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ ಒಟ್ಟಾರೆ ಮೇಘರಾಜ್ ಬದುಕಲಿ ಇದೊಂದು ಹೊಸ ಆರಂಭ ಎನ್ನಬಹುದು ಈ ಬಾರಿ ಪ್ರಶಸ್ತಿ ಸ್ವೀಕರಿಸುವ ಬಗ್ಗೆ ಮಾತನಾಡಿದ ಮೇಘನಾಜಿ ನಿಜಕ್ಕೂ ಹೆಮ್ಮೆ ಅನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ ಇನ್ನು ದಕ್ಷಿಣ ಭಾರತದಿಂದ ಏಕೈಕ ನಟಿಯಾಗಿ ನಾನು ಆಯ್ಕೆಯಾಗಿರುವುದು ಖುಷಿ ತಂದು ಕೊಟ್ಟಿದೆ ನಿಜಕ್ಕೂ ಈ ಪ್ರಶಸ್ತಿ ಪಡೆಯಲು ಉತ್ಸುಕಳಾಗಿದ್ದೇನೆ ಎಂದು ಮೇಘರಾಜ್ ಅವರು ಹೇಳಿಕೊಂಡಿದ್ದಾರೆ ಹೌದು ವೀಕ್ಷಕರೇ ಹಾಗಾದರೆ ಈ ವಿಡಿಯೋ ಇಷ್ಟೊಂದು ಕಾಮೆಂಟ್ ಶೇರ್ ಮಾಡಿ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.