ಇಡೀ ಕರ್ನಾಟಕವೇ ಸಂಭ್ರಮ ಪಡೋ ಸುದ್ದಿಯನ್ನ ಜನತೆಯ ಮುಂದೆ ಹಂಚಿಕೊಂಡ ಮೇಘನಾ ರಾಜ್ …ಉಲ್ಲಾಸ ಉತ್ಸಾಹ … ಅಷ್ಟಕ್ಕೂ ಏನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ … ಹಾಗೆ ಬೆಚ್ಚಿ ಬೀಳ್ತೀರಾ…

ಹೇಳಿ ಕೇಳಿ ಕನ್ನಡದ ಪ್ರಸಿದ್ಧ ನಟಿ ಹೌದು ವೈಯಕ್ತಿಕ ಬದುಕಲ್ಲಿ ಚೀರು ಕಳೆದುಕೊಂಡ ಮೇಲೆ ಹಲವಾರು ನೋವು ಅನುಭವಿಸಿ ಚೇತರಿಸಿಕೊಂಡಿರುವ ನಟಿ ಇದೀಗ ಮಗ ರಾಯಣ್ಣ ಸರ್ಜಾ ಅವರ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ ಹಾಗೆ ಸಿನಿಮಾಗಳಿಗೂ come back ಮಾಡಿರುವ ಮೇಘನಾ ರಾಜ್ ಹೊಸ ಸಿನಿಮಾಗಳಿಗೆ ಒಪ್ಪಿಗೆ ನೀಡಿದ್ದಾರೆ ಸಕ್ರಿಯವಾಗಿ ಸಿನಿಮಾಗಳನ್ನು ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು ಕೇವಲ ಸಿನಿಮಾ ಮಾತ್ರವಲ್ಲ ಮೇಘನಾ ರಾಜನ್ ಮೇಲೆ ಹೊಸ ಸಿನಿಮಾ ನಿರ್ಮಾಣ ಮಾಡುವ ಸಂಸ್ಥೆ ಆರಂಭಿಸುವ ಬಗ್ಗೆ ಕೂಡ ಹೇಳಿಕೊಂಡಿದ್ದರು ಇದೀಗ ಮೇಘನಾ ರಾಜ್ ಮತ್ತೊಂದು ದೊಡ್ಡ ಸಿಹಿ ಸುದ್ದಿ ತಿಳಿಸಿದ್ದಾರೆ ಹೌದು ಜೀವಮಾನದಲ್ಲಿ ಇಡೀ ರಂಗದಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ ಇನ್ನು ಭಾರತೀಯ ಸಿನಿಮಾ ಅತ್ಯಂತ ಮುಖ್ಯವಾದ ಪ್ರಶಸ್ತಿ ಇದಾಗಿದ್ದು ಫಾಗ್ ಹೀರೋ ಎನ್ನುವ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಅಮೆರಿಕಾದ ಸಂಸ್ಥೆ ನೀಡಲಿದೆ.

ಇನ್ನು ಪ್ರಶಸ್ತಿ ಪಡೆಯಲು ಅಮೆರಿಕಾಗೆ ತೆರಳಲಿದ್ದಾರೆ ನಟಿ ಮೇರಿದ ರಾಜ್ ಅಲ್ಲಿ ಲಕ್ಷಾಂತರ ಭಾರತೀಯರ ಮುಂದೆ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಈ ಬಗ್ಗೆ ಅಮೇರಿಕಾದಿಂದ ಬಂದಿರುವ ಕೃಷ್ಣಮೂರ್ತಿ ಎನ್ನುವವರು ಮೇಘದಾಳಿಗೆ ಈ ಸುದ್ದಿ ಸಿಹಿ ಸುದ್ದಿ ತಿಳಿಸಿದ್ದಾರೆ ಹೌದು ಈ ಪ್ರಶಸ್ತಿ ನಟ ಅಮಿತಾಬ್ ಆಗೋ ದೇವಾನಂದ್ ಅಂತಹ ಬಾಲಿವುಡ್ ದಿಗ್ಗಜರಿಗೆ ಮಾತ್ರ ಇದೀಗ ಪ್ರಶಸ್ತಿ ಸ್ವೀಕರಿಸಿದ ಕನ್ನಡದ ಏಕೈಕ ನಟಿಯಾಗಿ ಮೇಘರಾಜ್ ಅವರು ಆಯ್ಕೆಯಾಗಿದ್ದಾರೆ .

ಇನ್ನು ಮೇಘರಾಜ್ ಈ ಪ್ರಶಸ್ತಿಯನ್ನು ಆಗಸ್ಟ್ ಹದಿನೈದರ ಆಸುಪಾಸಿನಲ್ಲಿ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ ಒಟ್ಟಾರೆ ಮೇಘರಾಜ್ ಬದುಕಲಿ ಇದೊಂದು ಹೊಸ ಆರಂಭ ಎನ್ನಬಹುದು ಈ ಬಾರಿ ಪ್ರಶಸ್ತಿ ಸ್ವೀಕರಿಸುವ ಬಗ್ಗೆ ಮಾತನಾಡಿದ ಮೇಘನಾಜಿ ನಿಜಕ್ಕೂ ಹೆಮ್ಮೆ ಅನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ ಇನ್ನು ದಕ್ಷಿಣ ಭಾರತದಿಂದ ಏಕೈಕ ನಟಿಯಾಗಿ ನಾನು ಆಯ್ಕೆಯಾಗಿರುವುದು ಖುಷಿ ತಂದು ಕೊಟ್ಟಿದೆ ನಿಜಕ್ಕೂ ಈ ಪ್ರಶಸ್ತಿ ಪಡೆಯಲು ಉತ್ಸುಕಳಾಗಿದ್ದೇನೆ ಎಂದು ಮೇಘರಾಜ್ ಅವರು ಹೇಳಿಕೊಂಡಿದ್ದಾರೆ ಹೌದು ವೀಕ್ಷಕರೇ ಹಾಗಾದರೆ ಈ ವಿಡಿಯೋ ಇಷ್ಟೊಂದು ಕಾಮೆಂಟ್ ಶೇರ್ ಮಾಡಿ.

 

san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

19 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

20 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

22 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

22 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

22 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.