ತಮ್ಮ ಮುದ್ದಿನ ಮಗ ರಾಯನ್ ಮುಂದಿನ ಭವಿಷ್ಯಕ್ಕಾಗಿ ಕೊನೆಗೂ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್… ಅದೇನು ನೋಡಿ

ನಟಿ ಮೇಘನಾ ರಾಜ್ ತಮ್ಮ ಮಗ ರಾಯನ್ ಕುರಿತು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದನ್ನು ಕೇಳಿದ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ!!!ಹೌದು ಈ ಸಮಯದಲ್ಲೇನಾದರೂ ನಟ ಚಿರು ಸರ್ಜಾ ಇದ್ದಿದ್ದರೆ ಮೇಘನಾ ರಾಜ್ ಅವರ ಈ ನಿರ್ಧಾರಕ್ಕೆ ಬಹಳ ಸಂತಸ ಪಡುತ್ತಿದ್ದರು ಹಾಗಾದರೆ ತಮ್ಮ ಮಗನ ಬಗ್ಗೆ ನಟಿ ಮೇಘನರಾಜ್ ಸರ್ಜಾ ಅವರು ತೆಗೆದುಕೊಂಡಿರುವ ನಿರ್ಧಾರವೇನು ಮತ್ತು ಇದರಿಂದ ಚಿರು ಅಭಿಮಾನಿಗಳಿಗೆ ಸಂತಸದ ವಿಚಾರ ಆಗಿದೆ. ಇದನ್ನೆಲ್ಲ ತಿಳಿಯೋಣ ಹಾಗೆ ನಿಮಗೂ ಕೂಡ ನಟ ಚಿರು ಸರ್ಜಾ ಮತ್ತು ಮೇಘನಾ ರಾಜ್ ಸರ್ಜಾ ನಟನೆ ಇಷ್ಟ ಅಗಿದ್ದಲ್ಲಿ, ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗೆ ಮೇಘನಾ ರಾಜ್ ಅವರ ಈ ದೊಡ್ಡ ನಿರ್ಧಾರವನ್ನ ಕುರಿತೂ ಕೂಡ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.

ಹೌದು ಸ್ನೇಹಿತರೆ ನಟಿ ಮೇಘನಾ ರಾಜ್ ಮಲಯಾಳಂ ಚಿತ್ರರಂಗದ ಮೂಲಕ ಬಹುದೊಡ್ಡ ಬೇಡಿಕೆಯ ನಟಿಯಾದರೂ. ಇವತ್ತಿಗೂ ಮಲಯಾಳಂ ಭಾಷೆಯಲ್ಲಿ ಬಹಳ ಬೇಡಿಕೆಯನ್ನು ಹೊಂದಿರುವ ನಟಿ ಮೇಘನರಾಜ್ ಸರ್ಜಾ ಸುಮಾರು 2ವರುಷಗಳ ನಂತರ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡಿರುವುದು ಈಗಾಗಲೇ ಹಲವರಿಗೆ ಸಂತಸದ ವಿಚಾರವಾಗಿದೆ ಹಾಗೆ ಮೇಘನಾ ರಾಜ್ ಅವರು ನಟ ಸೃಜನ್ ಲೋಕೇಶ್ ಅವರ ಜೊತೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದು, ಈಗಾಗಲೇ ಸಿನಿಮಾ ತೆರೆಕಂಡಿದ್ದು ಉತ್ತಮ ಪ್ರದರ್ಶನವನ್ನು ಕೂಡ ಪಡೆದುಕೊಳ್ಳುತ್ತಿದೆ. ಮಕ್ಕಳು ಮೊಬೈಲ್ ಬಳಕೆ ಮಾಡಿದರೆ ಏನೆಲ್ಲ ತೊಂದರೆಯಾಗಬಹುದು ಮತ್ತು ಅಪ್ಪ ಅಮ್ಮ ಇದರಿಂದ ಇಷ್ಟೆಲ್ಲ ತೊಂದರೆಗೆ ಒಳಗಾಗುತ್ತಾರೆ ಮುಂದೆ ಮಕ್ಕಳ ಭವಿಷ್ಯದ ಮೇಲೆ ಹೇಗೆಲ್ಲ ಇದು ಪರಿಣಾಮ ಬೀರುತ್ತದೆ ಅನ್ನುವುದರ ಕುರಿತು ಈ ಚಿತ್ರ, ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರುತ್ತಿದ್ದು ಸಿನಿಮಾ ನೋಡಿಲ್ಲ ಅಂದರೆ ಬೇಗ ಸಿನಿಮಾ ನೋಡಿ.

ಮೇಘನ ರಾಜ್ ಸರ್ಜಾ ಚಿರು ಅಗಲಿಕೆಯ ಬಳಿಕ ತಮ್ಮ ಮಗುವಿನ ಭವಿಷ್ಯಕ್ಕಾಗಿ ಧೈರ್ಯವಾಗಿರಬೇಕು ಎಂದು ನಿರ್ಧರಿಸಿ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ನಿರತರಾಗಿದ್ದರು ತಮಗೆ ಗಂಡು ಮಗು ಜನಿಸಿದಾಗ ಮತ್ತೆ ಚಿರು ಹುಟ್ಟಿಬಂದರು ಎಂಬ ಸಂತಸದಲ್ಲಿದ್ದ ಮೇಘನಾ ರಾಜ್ ಅವರು ತಾಯ್ತನವನ್ನು ಆ ದಿನಗಳನ್ನು ತಮ್ಮ ಕುಟುಂಬದ ಜೊತೆ ಕಳೆದರು ಹಾಗೆ ಆ ಸಮಯದಲ್ಲಿ ಮಗುವಿಗೆ ಮತ್ತು ತಾಯಂದಿರಿಗೆ ಬೇಕಾಗಿರುವ ಉತ್ತಮ ಪ್ರಾಡಕ್ಟ್ ಗಳ ಬಗ್ಗೆ ಜಾಹೀರಾತನ್ನು ನೀಡುವ ಮೂಲಕ ಮೇಘನ ರಾಜ್ ಹೊಸ ಬ್ಯುಸಿನೆಸ್ ಅನ್ನು ಕೂಡ ಶುರು ಮಾಡಿದ್ದರು.

ನಟಿ ಮೇಘನಾ ರಾಜ್ ಅವರು ಸದ್ಯ ತಮ್ಮ ಮಗನ ಕುರಿತು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಗನ ಭವಿಷ್ಯಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ನಟ ಚಿರು ಅವರ ಅಗಲಿಕೆಯ ನಂತರ ತಮ್ಮ ಮಗನನ್ನು ಚಿರು ಅವರು ಹೇಗೆಲ್ಲಾ ಅಂದುಕೊಂಡಿದ್ದರೂ ಅವರ ಕನಸಿನಂತೆ ಬೆಳೆಸಬೇಕು ಅಂತ ಮೇಘನ ರಾಜ್ ಅವರು ಅಂದುಕೊಂಡಿದ್ದು, ಚಿರು ಅವರ ಕೊನೆಯ ಸಿನಿಮಾವಾಗಿ ರಿಫಾರ್ಮ್ ರಾಜಮಾರ್ತಾಂಡ ಸಿನೆಮಾ ಚಿತ್ರೀಕರಣ ಮುಗಿದಿದ್ದು ವಾಯ್ಸ್ ಓವರ್ ನೀಡಬೇಕಿತ್ತು ಆದರೆ ಹೃದಯಾಘಾತದಿಂದ ಅಗಲಿದರು, ಈ ಕಾರಣಕ್ಕಾಗಿ ಅಣ್ಣನ ಸಿನಿಮಾಗೆ ನಟ ಧ್ರುವ ಸರ್ಜಾ ಅವರೆ ವಾಯ್ಸ್ ಓವರ್ ನೀಡಿದ್ದಾರೆ, ಹಾಗೆ ಸಿನಿಮಾ ಈಗ ಬಿಡುಗಡೆಗೆ ತಯಾರಾಗಿದ್ದು ಈ ಸಿನಿಮಾ ಕುರಿತು ಸಿನಿಮಾದ ನಿರ್ದೇಶಕರು ಹೊಸ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಅದೇನೆಂದರೆ ರಾಜಮಾರ್ತಾಂಡ ಸಿನಿಮಾದಲ್ಲಿ ಚಿರು ಅವರ ಮಗ ರಾಯನ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದು, ಇದು ಚಿರು ಅಭಿಮಾನಿಗಳಿಗೆ ಈ ವಿಚಾರ ಸಂತಸವನ್ನು ತಂದಿದೆ ಮತ್ತು ಮೇಘನ ರಾಜ್ ಅವರ ಈ ನಿರ್ಧಾರಕ್ಕೆ ಎಲ್ಲರೂ ಕೂಡ ಸಂತಸ ಪಟ್ಟಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.