ತನ್ನ ಮಗ ರಾಯನ್ ಸರ್ಜಾ ಭವಿಷ್ಯಕ್ಕಾಗಿ ಮಹತ್ವದ ನಿರ್ಧಾರ ಪ್ರಕಟಣೆ ಮಾಡಿದ ಮೇಘನಾ ರಾಜ್…ನೋಡಿ ಶಾಕ್

ತನ್ನ ಮಗನ ಕುರಿತು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕರುನಾಡ ಜನತೆಗೆ ಸಿಹಿ ಸುದ್ದಿ ನೀಡಿದ ನಟಿ ಮೇಘನಾ ರಾಜ್, ಏನದು ಗೊತ್ತಾ? ಸಿಹಿ ಸುದ್ದಿ ತಿಳಿಯಲು ಈ ಪುಟವನ್ನು ಸಂಪೂರ್ಣವಾಗಿ ಓದಿ…ನಮಸ್ಕಾರಗಳು ಸ್ನೇಹಿತರೆ ಕನ್ನಡ ಸಿನೆಮಾರಂಗದ ಯುವಸಾಮ್ರಾಟ್ ಅಂತಾನೆ ಕರೆಯುವ ನಟ ಚಿರಂಜೀವಿ ಸರ್ಜಾ ಇಷ್ಟು ಬೇಗ ತಮ್ಮ ಜೀವನದ ಪಯಣ ಮುಗಿಸುತ್ತಾರೆಂದು ಯಾರೂ ಕೂಡ ಊಹೆ ಮಾಡಿರಲಿಲ್ಲಾ. ಹೌದು ಸುಮಾರು ಇಪ್ಪತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯ ಮಾಡಿರುವಂತಹ ನಟ ಚಿರಂಜೀವಿ ಸರ್ಜಾ ಇಂದು ಇದ್ದಿದ್ದರೆ, ಇನ್ನಷ್ಟು ಒಳ್ಳೆ ಒಳ್ಳೆಯ ಸಿನಿಮಾಗಳನ್ನ ಕನ್ನಡ ಚಲನಚಿತ್ರ ರಂಗಕ್ಕೆ ಕೊಡುಗೆಯಾಗಿ ನೀಡುತ್ತಿದ್ದರು.

ಕನ್ನಡ ಸಿನಿಮಾರಂಗದಲ್ಲಿ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಜೋಡಿ ಅನ್ನೂ ನೋಡಿ ಫಿದಾ ಹೌದು ಈ ಕ್ಯೂಟ್ ಜೋಡಿ ಗಳು ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ತಿಳಿದಾಗಲೂ ಎಲ್ಲರೂ ಕೂಡ ಈ ಜೋಡಿಗೆ ಶುಭ ಹಾರೈಸಿದರು ಹಾಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸಿಹಿ ಸುದ್ದಿಯನ್ನು ಹಚ್ಚಿಕೊಂಡಾಗಲೂ ಇವರಿಬ್ಬರೂ ನೂರಾರು ಕಾಲ ಖುಷಿಯಾಗಿರಲಿ ಅಂತಾನೇ ಎಲ್ಲರೂ ಇವರನ್ನು ಆಶೀರ್ವದಿಸಿದ್ದರು ಆದರೆ ಅದ್ಯಾರೋ ಕಪ್ಪುನೆರಳು ಇವರ ಸಂಸಾರದ ಮೇಲೆ ಬಿತ್ತೊ, ಈ ಜೋಡಿಗಳು ಅರ್ಧಕ್ಕೆ ಪ್ರಯಾಣ ನಿಲ್ಲಿಸಬೇಕಾಯಿತು ಹೌದು ಇದೀಗ ಒಂಟಿಯಾಗಿಯೇ ನಮ್ಮ ಜೀವನದ ಪಯಣ ನಡೆಸುತ್ತಿರುವ ಮೇಘನಾ ರಾಜ್ ಅವರ ಬದುಕಿನಲ್ಲಿ ಅವರ ಪ್ರೀತಿಯ ಸಂಕೇತವಾಗಿರುವ ಅವರ ಮಗು ರಾಯನ್ ಈಗ ಮೇಘನಾ ಜೊತೆಗಿದ್ದಾರೆ.

ಹೌದು ಸ್ನೇಹಿತರೆ ಚಿರು ಅಗಲಿಕೆಯ ಬಳಿಕ ಮೇಘನಾ ರಾಜ್ ಅವರು 4 ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಎಲ್ಲರೂ ದೇವರಲ್ಲಿ ಪ್ರಾರ್ಥಿಸಿದೊಂದೆ ಚಿರು ಅವರೇ ಮತ್ತೆ ಹುಟ್ಟಿ ಬರಲಿ ಎಂದು ಎಲ್ಲರ ಪ್ರಾರ್ಥನೆಯು ಏನೋ ಮೇಘನಾ ರಾಜ್ ಅವರ ಬದುಕಲ್ಲಿ ಮತ್ತೆ ರಾಯನ್ ರೂಪದಲ್ಲಿ ಹುಟ್ಟಿ ಬಂದರು. ಮುಂದೆ ಜೀವನವೇ ಇಲ್ಲ ಅನ್ನುವ ಸಮಯದಲ್ಲಿ, ಮೇಘನಾ ರಾಜ್ ಅವರಿಗೆ ಅವರ ಬಾಳಿಗೆ ಬೆಳಕಾಗಿ ಬಂದ ದೂರ ಎಲ್ ಹಾಗಾಗಿ ಮತ್ತೆ ತಮ್ಮ ವೃತ್ತಿ ಜೀವನದತ್ತ ಮುಖ ಮಾಡಿ ನಿಂತಿರುವ ನಟಿ ಮೇಘನರಾಜ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಬಹಳ ದಿನಗಳ ನಂತರ ಕ್ಯಾಮೆರಾ ಮುಂದೆ ಬಂದಿದ್ದರು.

ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡಾನ್ಸಿಂಗ್ ಚಾಂಪಿಯನ್ ನಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದ ಮೇಘನಾ ಅವರು ಬಂದ ಮೊದಲ ವಾರವೇ ಸ್ಪರ್ಧಿಗಳಿಗೆ ಸಕಾರಾತ್ಮಕವಾಗಿ ಬಹಳ ಚೆನ್ನಾಗಿ ಕಾಮೆಂಟ್ ಗಳನ್ನ ನೀಡಿದರು ಹಾಗಾಗಿ ಸ್ಪರ್ಧೆಯ ಸ್ಪರ್ಧಿಗಳು ಮುಂದೆಯೂ ಮೇಘನಾ ಅವರೇ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಸ್ಥಾನ ಅಲಂಕರಿಸಲಿ ಎಂದು ಬೇಡಿಕೊಂಡಿದ್ದ ಕಾರಣ, ಕಾರ್ಯಕ್ರಮದ ನಿರ್ದೇಶಕರು ನಟಿ ಮೇಘನಾ ಅವರನ್ನು ಕಾರ್ಯಕ್ರಮದ ವಿಶೇಷ ತೀರ್ಪುಗಾರರನ್ನು ಆಯ್ಕೆ ಮಾಡಿದ್ದರು ಹಾಗೆ ಈ ಕಾರ್ಯಕ್ರಮದಲ್ಲಿ ಮಯೂರಿ ಮತ್ತು ವಿಜಯ ರಾಘವೇಂದ್ರ ಅವರು ಕೂಡ ತೀರ್ಪುಗಾರರ ಸ್ಥಾನ ಅಲಂಕರಿಸಿದ್ದು, ಈ ಕಾರ್ಯಕ್ರಮವನ್ನ ಅಕುಲ್ ಬಾಲಾಜಿ ಅವರು ನಿರೂಪಣೆ ಮಾಡಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೇಘನಾ ರಾಜ್ ತಮ್ಮ ಮಗನ ಕುರಿತು ವಿಶೇಷ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ಈ ನಿರ್ಧಾರ ಇಡೀ ಕರುನಾಡು ಮಂದಿಗೆ ಮತ್ತು ಚಿರು ಕುಟುಂಬಕ್ಕೆ ಸಂತಸವನ್ನು ತಂದಿತ್ತು. ಹೌದು ತಂದೆಯಂತೆ ಮಗನನ್ನು ಕೂಡ ದೊಡ್ಡ ನಟನಾಗಿ ಮಾಡ್ತೇನೆ ಎಂದು ಮೇಘನರಾಜ್ ಕರುನಾಡ ಜನತೆಯ ಮುಂದೆ ತಮ್ಮ ನಿರ್ಧಾರವನ್ನು ತಿಳಿಸಿತು ಈ ವಿಚಾರ ಕೇಳಿ ಎಲ್ಲರೂ ಕೂಡ ಒಮ್ಮೆಲೆ ಅಚ್ಚರಿಪಟ್ಟರು ಎಲ್ಲರೂ ಕೂಡ ಮೇಘನ ರಾಜ್ ಅವರ ನಿರ್ಧಾರಕ್ಕೆ ಸಂತಸ ಪಟ್ಟಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.