ರಸ್ತೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದ ನವಿಲು ..! ಕಾರಣ ಏನು ಅಂತ ನೋಡಿ – ಬೆಚ್ಚಿ ಬಿದ್ದರು ಊರಿನ ಜನ .

ಸ್ನೇಹಿತರೆ ರಸ್ತೆಯ ಮೇಲೆ ಬಹಳ ದಿನಗಳಿಂದ ಒಂದು ಹೆಣ್ಣು ನವಿಲು ಏಕಾಂಗಿಯಾಗಿ ನಿಂತು ಅಳುತ್ತ ಇತ್ತು ಈ ನವಿಲು ಏಕೆ ಅಳುತ್ತಿದೆ ಎಂಬುದಕ್ಕೆ ಕಾರಣ ತಿಳಿದು ಅಲ್ಲಿದ್ದ ಎಲ್ಲರು shock ಆಗಿದ್ದಾರೆ ಈ ನವಿಲು ಏಕೆ ಕಣ್ಣೀರು ಹಾಕುತ್ತಿದೆ ಈ ಘಟನೆ ನಡೆದಿದ್ದು ಎಲ್ಲಿ ಎಂಬ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿಯೇ ಮುಂದೆ ನಿಮಗೆಲ್ಲ ಹೇಳುತ್ತೇನೆ so ವಿಡಿಯೋನ ಕೊನೆವರೆಗೂ skip ಮಾಡದೇ ನೋಡಿ ಈ ಘಟನೆ ಕಳ್ಳಸ್ಥಳ ರಾಜ್ಯದ ಕುಚ್ಚೇರಾ ಎಂಬ ಹಳ್ಳಿಯಲ್ಲಿ ನಡೆದಿದೆ ಈ ಕುಚ್ಚೇರ ಹಳ್ಳಿಯಲ್ಲಿ ರಾಮ ಸ್ವರೂಪ್ ಎಂಬ ವ್ಯಕ್ತಿ,

ವಾಸಮಾಡುತ್ತಿದ್ದಾನೆ ರಾಮ ಸ್ವರೂಪ್ಗೆ ಪಕ್ಷಿಗಳ ಮೇಲೆ ವಿಪರೀತ ಪ್ರೀತಿ ಹೀಗಾಗಿ ತನ್ನ ತೋಟದಲ್ಲಿ ಪಕ್ಷಿಗಳಿಗಾಗಿ ಅಂತ ಬಾಳೆಹಣ್ಣಿನ ಮರಗಳನ್ನು ರಾಮ್ ಸರ್ ಬೆಳೆಸಿದ್ದರು ಅಷ್ಟೇ ಅಲ್ಲ ತನ್ನ ತೋಟಕ್ಕೆ ಬರುತ್ತಿದ್ದ ಕೆಲ ಪಕ್ಷಿಗಳಿಗೆ ರಾಮ್ ಸ್ವರೂಪ್ ತಿನ್ನಲು ಆಹಾರ ಕೊಡುತ್ತಿದ್ದರು ಇದೇ ರೀತಿ ರಾಮ ಸ್ವರೂಪ ತೋಟಕ್ಕೆ ಮೂರೂ ಜೋಡಿ ನವಿಲುಗಳು ಕೆಲ ತಿಂಗಳುಗಳ ಹಿಂದೆ ಬಂದಿದ್ದವು ಮೂರು ಹೆಣ್ಣು ನವಿಲುಗಳು ಮೂರು ಗಂಡು ನವಿಲುಗಳು ಒಟ್ಟಾಗಿ ಆರು ನವಿಲುಗಳು ಬಂದಿದ್ದಾವೆ ಜೋಡಿಗಳಾಗಿ ಬಂದಿದ್ದವು .

ತನ್ನ ತೋಟಕ್ಕೆ ಬರುತ್ತಿದ್ದ ಪಕ್ಷಿಗಳಿಗೆ ಪ್ರಾಣಿಗಳಿಗೆ ರಾಮಸರ್ಪ ಉಚಿತವಾಗಿ ಆಹಾರ ಕೊಡುತ್ತಿದ್ದರು ಕೆಲವು ತಿಂಗಳುಗಳ ಹಿಂದೆ ಬಂದಿದ್ದ ನವಿಲುಗಳಿಗೂ ಸ್ವಲ್ಪ ಆಹಾರ ಕೊಟ್ಟಿದ್ದಾರೆ ಒಂದು ದಿನ ಊಟದ ರುಚಿ ನೋಡಿದ ನವಿಲುಗಳು ಪ್ರತಿದಿನ ಆರಕ್ಕಾಗಿ ರಾಮಸರ್ಪ ತೋಟಕ್ಕೆ ಬರಲು ಶುರುಮಾಡಿವೆ ರಾಮ್ ಸ್ವರೂಪ್ ಹೊರಗಡೆನೇ ಕೂತು ಊಟ ಮಾಡುತ್ತಿದ್ದರು ಆಗ ನವಿಲುಗಳು ಕೂಡ ಬಂದು ನಿಂತು ರಾಮಸರ್ಭ ಕೊಡುತ್ತಿದ್ದ ಆಹಾರವನ್ನು ತಿನ್ನುತ್ತಿದ್ದವು ನವಿಲುಗಳು ಮತ್ತು ರಾಮಸರೂಪ ಮಧ್ಯ ಒಂದು ಅವಿನಾಭಾವ ಸಂಬಂಧ ಬೆಳೆದಿದೆ .

ಇದೆ ರೀತಿ ನಾಲ್ಕು ವರ್ಷಗಳ ತನಕ ನಡೆದಿದೆ ಒಂದು ದಿನ ಮೂರೂ ಜೋಡಿ ನವಿಲುಗಳಲ್ಲಿ ಒಂದು ಜೋಡಿಗೆ ಆರೋಗ್ಯ ಕೆಟ್ಟು ಹೋಗಿದೆ ಗಂಡು ನವಿಲಿಗೆ ಹುಷಾರು ಇಲ್ಲದ ಹಾಗೆ ಆಗಿದೆ ಗಂಡು ನವಿಲು ಊಟ ತಿನ್ನುವುದೇ ನಿಲ್ಲಿಸಿ ಬಿಟ್ಟಿತು ದಿನಗಳು ಉರುಳುತ್ತಾ ಉರುಳುತ್ತಾ ರೋಗದ ಕಾರಣದಿಂದ ಗಂಡು ನವಿಲಿನ ಕಣ್ಣಿನ ದೃಷ್ಟಿ ಕಡಿಮೆಯಾಗಲು ಶುರುವಾಗಿದೆ ಇದೆ ಕಾರಣದಿಂದ ಈ ನವಿಲಿಗೆ ಊಟ ಮಾಡಲಾಗದಂತೆ ಆಗಿದೆ ಊಟ ಮಾಡದೆ ನವಲಿನ ಆರೋಗ್ಯ ತುಂಬಾ ಕ್ಷೀಣಿಸಿದೆ ಕೊನೆಗೆ ರಾಮ್ sir ಪಕ್ಷಿ ವೈದ್ಯರನ್ನು ತಮ್ಮ್ ತೋಟಕ್ಕೆ ಕರ್ಕೊಂಡು ಬಂದು ಈ ನವಿಲಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ನವಿಲಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಈ ರೀತಿ ಹೇಳಿದ್ದಾರೆ ಈ ನವಿಲಿನ ಆರೋಗ್ಯ ಸರಿಯಿಲ್ಲದಿದ್ದರೆ treatment ನೀಡಬಹುದಿತ್ತು ಆದರೆ ಈ ನವಿಲಿಗೆ ಕಣ್ಣು ಕಾಣಿಸುತ್ತಿಲ್ಲ ಹೀಗಾಗಿ ನೀವೇ ಈ ನವಿಲಿಗೆ ಊಟ ತಿನ್ನಿಸಬೇಕು ನೀವು ತಿನ್ನಿಸಿದರೆ ಮಾತ್ರ ಈ ನವಿಲು ಊಟ ತಿನ್ನುತ್ತೆ ನವಿಲಿಗೆ ಹುಡುಗಿ ತಿನ್ನಲು ಆಗಲ್ಲ ನೀವು ನವಿಲಿಗೆ ಕಣ್ಣು ಕಾಣಿಸದಿರುವುದರಿಂದ ಸಾಧ್ಯವಿಲ್ಲ ಹೀಗಾಗಿ ನೀವೇ ಒಂದು ಮಗುವಿಗೆ ಊಟ ಮಾಡಿಸುವ ರೀತಿ ಈ ನವಿಲಿಗೆ ನೀವೇ ಊಟ ತಿನ್ನಿಸಬೇಕು ಎಂದು ಡಾಕ್ಟರ್ ಹೇಳಿದ್ದಾರೆ ಸರಿ ಅಂತ ಹೇಳಿದ ರಾಮ ಸ್ವರೂಪ ನವಿಲುಗಳ ಮೇಲೆ ತನಗೆ ಇದ್ದಂತಹ ಪ್ರೀತಿಯ ಕಾರಣದಿಂದ ರಾಮ ಸ್ವರೂಪ್ ಕುದ್ದು ತಾವೇ ಆ ಕುರುಡ ನವಿಲಿಗೆ ಪ್ರತಿದಿನ ಊಟ ತಿನ್ನಿಸುತ್ತಿದ್ದರು .

ರಾಮ್ ಸ್ವರೂಪ ಏನೇ ಊಟ ತಿನ್ನಿಸುತ್ತಿದ್ದರು ದಿನಗಳು ಕಳೆದಂತೆ ಗಂಡು ನೋವಿನ ಆರೋಗ್ಯ ಮತ್ತಷ್ಟು serious ಆಗಿದೆ ಕೊನೆಗೆ ನವಿಲನ್ನು ಇವರು ಕಾಪಾಡಲು ಆ ನವಿಲು ಸತ್ತು ಹೋಗಿದೆ ಈ ಗಂಡು ನವಿಲಿನ ಸಾವು ಇದರ ಹೆಣ್ಣು ಜೋಡಿ ನವಿಲಿಗೆ ತುಂಬಾ ದುಃಖ ತರಿಸಿದೆ ತನ್ನ ಪ್ರಿಯ ಕರಣ ಅಗಲಿಕೆಯಿಂದ ಹೆಣ್ಣು ನವಿಲು ರಸ್ತೆಯಲ್ಲಿ ನಿಂತು ಕಣ್ಣೀರು ಹಾಕ್ತಾ ಇತ್ತು ಹೆಣ್ಣು ನವಿಲಿನ ಕಣ್ಣೀರು ನೋಡಿ ರಾಮ್ ಸರಗೆ ಕೂಡ ಕಣ್ಣೀರು ಹಾಕಿದ್ದಾರೆ ಗಂಡು ನವಿಲಿನ ಶವವನ್ನು ಹೂತು ಹಾಕೋಣ ಅಂತ ರಾಮ್ ಸ್ವರೂಪನ ಕೆಲ ಸ್ನೇಹಿತರಿಗೆ ಫೋನ್ ಮಾಡಿ ಮನೆಗೆ ಬರಲು ಹೇಳಿದ್ದಾರೆ ಕೊನೆಗೆ ಸ್ನೇಹಿತರ ಜೊತೆಗೂಡಿ ಗಂಡು ನವಿಲಿನ ಶವವನ್ನು ಎತ್ತಿಕೊಂಡು ತಮ್ಮ್ ತೋಟದಿಂದ ಸ್ವಲ್ಪ್ ದೂರ ಮಣ್ಣು ಮಾಡೋಣ .

ಅಂತ ಎಲ್ಲರೂ ಹೋಗುತ್ತಿದ್ದರು ಆಗ ಇನ್ನು ನವಿಲು ಇವರ ಹಿಂದೇನೆ follow ಮಾಡಿಕೊಂಡು ಹೋಗಲು ಶುರುಮಾಡಿದ ತನ್ನ ಎತ್ತಿಕೊಂಡು ಹೋಗುತ್ತಿದ್ದಾರಲ್ಲ ಅಂತ ಹೆಣ್ಣು ನವಿಲು ಕಣ್ಣೀರು ಹಾಕುತ್ತ ಇವರ ಹಿಂದೇನೆ ಹೋಗ್ತಾ ಇತ್ತು ಹೇಗೆ ಒಬ್ಬ ಮನುಷ್ಯ ಸತ್ತರೆ ತಾತನ ಶವದ ಹಿಂದೆ ಅವನ ಸಂಬಂದಿಕರು ಸ್ನೇಹಿತರು ಯಾವ ರೀತಿ ಹೋಗ್ತಾರೋ ಅದೇ ರೀತಿ ತನ್ನ ಜೋಡಿ ಗಂಡು ನವಿಲನ್ನು ಅವರು ಎತ್ತಿಕೊಂಡು ಹೋಗುವಾಗ ಹೆಣ್ಣು ನವಿಲು ಗಂಡು ನವಿಲು ಹಿಂದೇನೆ ಹೋಗ್ತಾ ಇತ್ತು.

ಈ ದೃಶ್ಯ ನೋಡಿ ರಾಮ್ ಸ್ವರೂಪ್ ಮತ್ತು ಸ್ನೇಹಿತರಿಗೆ ಆಶ್ಚರ್ಯ ಆಗಿದೆ ಅರೆ ನವಿಲುಗಳು ಕೂಡ ಈ ರೀತಿ ದುಃಖ ಪಡ್ತಾವ ತನ್ನ ಜೋಡಿಯ ಮೇಲೆ ಇಷ್ಟೊಂದು ಪ್ರೀತಿ ತೋರಿಸ್ತಾವ ಮನುಷ್ಯರಂತೆ ನವಿಲುಗಳು ಇಷ್ಟೊಂದು ಪ್ರೀತಿಸುತ್ತವೆ ಅಂತ ಎಲ್ಲರಿಗೂ ದಿಗ್ಬ್ರಮೆಯಾಗಿದೆ ನಂತರ ನಾವಿಬ್ಬರು ಗಂಡು ನವಿಲಿನ ಶವ ಕೊಂಡು ಹೋಗ್ತಿವಿ ನೀನು ಹಿಂದೆಯಿಂದ ಈ ದೃಶ್ಯನ video ಮಾಡು ಅಂತ ರಾಮ್ ಸ್ವರೂಪ ತನ್ನ ಸ್ನೇಹಿತನೊಬ್ಬನಿಗೆ ಹೇಳಿದ್ದಾರೆ ಆ ಸ್ನೇಹಿತ ಆಯ್ತು ಎಂದು ಹೇಳಿ ಭಾವುಕ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ ಗಂಡು ನವಿಲಿನ ಶವ ಎತ್ತಿಕೊಂಡು ಹೋಗುವಾಗ ಹೆಣ್ಣು ನವಿಲು ಅಳುತ್ತ ಇದರ ಹಿಂದೇನೆ ಓಡಿ ಬರ್ತಾ ಇತ್ತು ಈ ವೀಡಿಯೋ ತುಣುಕು ಇಪ್ಪತ್ತು,

ಸೆಕೆಂಡ್ ಅಷ್ಟು ಇತ್ತು ಈ ವೀಡಿಯೋ ನಂತರ ರಾಮ್ ಸರಗೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣುಗಳು ಪತ್ತೆಯಾಗಿದೆ ಅಬ್ಬಬ್ಬಾ ದಿನಕ್ಕೊಂದು ಹುಡುಗ ಹುಡುಗಿ ಬದಲಾಯಿಸುವ ಕೆಟ್ಟ ಮನುಷ್ಯರು ಇರುವ ಈ ಕಾಲದಲ್ಲಿ ಈ ಹೆಣ್ಣು ನವಿಲು ತನ್ನ ಪ್ರಿಯಕರ ಗಂಡು ನವಿಲು ಮೇಲೆ ಇಟ್ಟಿರುವ ಪ್ರೀತಿ ನೋಡಿ ಜನಗಳು ಪಟ್ಟಿದ್ದಾರೆ ಈ ನವಿಲು ನೋಡಿ ಪ್ರೀತಿ ಮಾಡುವ ಯುವಕ ಯುವತಿಯರು ಪಾಠ ಕಲಿಯಬೇಕು ಎಂದು ಜನಗಳು ಕಾಮೆಂಟ್ ಮಾಡಿದ್ದಾರೆ ಪ್ರಮುಖ ಎಫ್ ಎಸ್ ಅಧಿಕಾರಿಯಾಗಿರುವ ಪ್ರವೀಣ್ ಕಶ್ಯಪ್ ಅವರು ತಮ್ಮ Twitter ಅಕೌಂಟ್ನಲ್ಲಿ ಶೇರ್ ಮಾಡಿ,

ಕಳ್ಳ ಸ್ಥಳದ ಕುಚ್ಚನಹಳ್ಳಿಯಲ್ಲಿ ಈ ರೀತಿ ನಿಜವಾದ ಘಟನೆ ನಡೆದಿದೆ ರಾಮಸರುಪ್ ಎಂಬ ವ್ಯಕ್ತಿ ನಾಲ್ಕು ವರ್ಷಗಳಿಂದ ಮೂರು ಜೋಡಿನ ವಿಲುಗಳನ್ನು ಸಾಕುತ್ತಿದ್ದರು ಅದರಲ್ಲಿ ಒಂದು ಗಂಡು ನವಿಲು ಸತ್ತ ನಂತರ ಈ ಗಂಡು ನವಿಲು ಅಂತ್ಯಕ್ರಿಯೆಯಲ್ಲಿ ಇದರ ಜೋಡಿಯನ್ನು ನವಿಲು ಕಣ್ಣೀರು ಹಾಕುತ್ತ ಭಾಗಿಯಾಗಿತ್ತು ಇದು ಈ ಸಮಾಜಕ್ಕೆ ಪಾಠ ಆಗಬೇಕು ಈ ನವಿಲು ನೋಡಿ ಪ್ರೀತಿ ಅಂದರೆ ಏನು ಅಂತ ನಾವು ತಿಳಿದುಕೊಳ್ಳಬೇಕು ಎಂದು ಪ್ರವೀಣ್ ಕಶ್ಯಪ್ ಅವರು Twitterನಲ್ಲಿ post ಹಾಕಿದ್ದಾರೆ ಈ ಘಟನೆ ತುಂಬಾ ಮನ ಮುಟ್ಟುವಂತಿದೆ ಅಲ್ವಾ ಸ್ನೇಹಿತರೆ ನಂತರ ಗಂಡು ನವಿಲನ್ನು ಅಲ್ಲಿ ಮಣ್ಣು ಮಾಡಲಾಯಿತು ಆ ಜಾಗ ಬಿಟ್ಟು ಹೆಣ್ಣು ನವಿಲು ಹೋಗಲೇ ಇಲ್ಲ,

ಗಂಡು ನವಿಲು ಶವವನ್ನು ಹೊತ್ತಿದ ಜಾಗದಲ್ಲಿ ಬಹಳ ಹೊತ್ತು ಈ ಹೆಣ್ಣು ನವಿಲು ನಿಂತು ಕಣ್ಣೀರು ಹಾಕಿದೆ ಅಂದಿನಿಂದ ಪ್ರತಿದಿನ ಗಂಡು ನವಿಲನ್ನು ಮಣ್ಣು ಮಾಡಿದ ಜಾಗಕ್ಕೆ ಪ್ರತಿನಿತ್ಯ ಬಂದು ಬಹಳ ಹೊತ್ತು ನಿಲ್ಲೋದು ಮತ್ತೆ ಹೋಗೋದು ಪುನಃ ನಾಳೆ ಕೂಡ ಹೋಗೋದು ಸ್ವಲ್ಪ ಹೊತ್ತು ನಿಲ್ಲೋದು ಅಳೋದು ತನ್ನ ಪ್ರೇಯಕನ ಜ್ಞಾಪಿಸಿಕೊಳ್ಳೋದು ಮಾಡ್ತಾ ಇಂದಿಗೂ ಕೂಡ ಇದೆ ಕೆಲಸ ಈ ನವಿಲು ಮಾಡ್ತಾ ಇದೆ ನವಿಲಿನ ಮೇಲೆ ಹೆಣ್ಣು ನ ಮೇಲೆ ಇಟ್ಟಿರುವ ಪ್ರೀತಿ ನಿಮಗೆ ಇಷ್ಟ ಆಗಿದ್ದರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ ವಿಡಿಯೋನ ಅತಿ ಹೆಚ್ಚು ಶೇರ್ ಮಾಡಿ

san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

15 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

15 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

17 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

17 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

17 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.