ರಚಿತಾ ರಾಮ್ ಅಂದರೆ ಕನ್ನಡ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ರಚಿತಾ ರಾಮ್ ಎಂದೊಡನೆ ಲವಲವಿಕೆಯ ಗುಳಿ ಕೆನ್ನೆ ತುಂಬಿದ ಮುಖ ಮುಂದೆ ಬರಲೇಬೇಕು ಅಷ್ಟೊಂದು ಜನರ ಮನಸೂರೆಗೊಂಡಿರುವ ಈ ನಾಯಕಿ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಏಳು ವರ್ಷಗಳಾಗಿದೆ ಈ ಏಳು ವರ್ಷಗಳಲ್ಲಿ ಸುಮಾರು ಹದಿನೇಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಇವರು ಈಗಲೂ ಕೂಡ ಕನ್ನಡದ ನಂಬರ್ ಒನ್ ನಟಿ ಈಗಲೂ ಕೂಡ ಕನ್ನಡದ ಸ್ಟಾರ್ ನಾಯಕ ನಟರಿಗೆ ಈ ನಟಿಯೇ ಬೇಕು ಎನ್ನುತ್ತಾರೆ ಕನ್ನಡ ಅಷ್ಟೇ ಅಲ್ಲದೆ ತೆಲುಗು ರಂಗದಲ್ಲೂ ಕೂಡ ನಟಿಸುತ್ತಿದ್ದಾರೆ.
ರಚಿತಾ ram ನಿರಂತರವಾಗಿ ಕಾರ್ಯನಿರತರಾಗಿದ್ದಾರೆ. ಇನ್ನು ಚಿತ್ರರಂಗಕ್ಕೆ ಸಿಕ್ಕ ಅನಿರೀಕ್ಷಿತ break ಎಂದರೆ ಕೋರೋನಾ ಲಾಕ್ ಡೌನ್. ಇಂತಹ ಕೋರೋನಾ ಲಾಕ್ ಡೌನ್ ನಲ್ಲಿಯು ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ರಚಿತಾ ರಾಮ್ ಅವರು ತಮ್ಮ ಮನದಾಸೆಯನ್ನು ಕದ್ದು ಮುಚ್ಚಿ ತೀರಿಸಿಕೊಂಡಿದ್ದಾರೆ. ಹೌದು. ಏನಿದು ಅಂತ ಆಸೆ ಕದ್ದು ಮುಚ್ಚಿ ತೀರಿಸಿಕೊಂಡರು ಅಂತ ಗೊತ್ತಾದರೆ, ನೀವು ಖಂಡಿತ shock ಆಗುತ್ತೀರಾ. ಹಾಗಾದರೆ ಅದೇನು ಅಂತ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ವಿಡಿಯೋವನ್ನು skip ಮಾಡದೆ ಪೂರ್ತಿಯಾಗಿ ನೋಡಿ.
ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ವೀಡಿಯೋ ಕೆಳಗಡೆ ಕಾಣುತ್ತಿರುವ ಸಬ್ಸ್ಕ್ರೈಬ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಸದಾ ಹುಡುಗಾಟದ ಹುಡುಗಿಯಂತೆ ಕಾಣುತ್ತಿದ್ದ ರಚಿತಾ ರಾಮ್ ಗೆ ಕೋರೋನಾ ಲಾಕ್ ಡೌನ್ ಗಂಭೀರವಾದ ಸಾಮಾಜಿಕ ಕಳಕಳಿಯನ್ನು ತುಂಬುವಂತೆ ಮಾಡಿದೆ ಹೌದು ಇವರು ಮಾಡಿದ ಕೆಲಸವನ್ನು ಮೆಚ್ಚಿ ನಮ್ಮ ಕರ್ನಾಟಕದ ಪಾಲಿಗೆ ಅಮ್ಮನೆಂದೇ ಖ್ಯಾತರಾದ ಸುಧಾ ಮೂರ್ತಿಯವರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಹೌದು ಲಾಕ್ ಡೌನ್ ಅಂತಹ ಕಷ್ಟದ ಸಮಯದಲ್ಲಿ ರಚಿತಾ ರಾಮ್ ಅವರು ಸುಮ್ಮನೆ ಮನೆಯಲ್ಲಿ ಕೊಳ್ಳದೆ.
ತಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ಮಾಡಿದ್ದಾರೆ ಆದರೆ ಯಾರಿಗೂ ಹೇಳಿಕೊಂಡಿಲ್ಲ ಮತ್ತು ಇದರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ತನಗೆ ಇಷ್ಟವಾದ ಈ ಕೆಲಸವನ್ನು ಯಾರಿಗೂ ಗೊತ್ತಾಗದಂತೆ ಮಾಡಿ ಮುಗಿಸಿದ್ದಾರೆ ಇದರ ಬಗ್ಗೆ ಮಾತನಾಡಿದ ರಚಿತಾ ರಾಮ್ ಅವರು ನನಗಂತೂ ಈಗ ತುಂಬಾ ಖುಷಿಯಾಗಿದೆ ಈ ಲಾಕ್ ಡೌನ್ ಸಮಯದಲ್ಲಿ ಜೀವನದ ಬಹುದೊಡ್ಡ ಕನಸೊಂದು ನೆರವೇರಿದೆ ಬಡವರಿಗೆ ನನ್ನ ಕೈಲಾದಷ್ಟು ಸಹಾಯವನ್ನು ಮಾಡಿದ್ದೇನೆ.
ಇದರಿಂದ ನನಗೆ ಯಾವ ಕ್ರೆಡಿಟ್ ಬೇಕಿಲ್ಲ ಏಕೆಂದರೆ ಜನರಿಂದ ನಾನು ಮಟ್ಟಕ್ಕೆ ಬೆಳೆದಿರುವುದು ಜನರು ಬಂದು ಸಿನಿಮಾ ನೋಡಿದರೆ ತಾನೇ ನಮಗೆ ಹೆಸರು ಕೀರ್ತಿ ಮತ್ತು ದುಡ್ಡು ಜನರಿಂದ ಪಡೆದಿರುವ ಹಣವನ್ನು ಇದೀಗ ನಾನು ಜನರಿಗೆ ವಾಪಸ್ ಕೊಟ್ಟಿದ್ದೇನೆ ಅಷ್ಟೇ ಇದರಿಂದ ನಾನು ದೊಡ್ಡ ಉಪಕಾರ ಮಾಡಿದೆ ಎಂದು ಯಾರು ಅಂದುಕೊಳ್ಳಬೇಕಿಲ್ಲ ತಾವು ಮಾಡಿರುವ ಕೆಲಸಕ್ಕೆ ಯಾವುದೇ ಕ್ರೆಡಿಟ್ ಅನ್ನು ಕೂಡ ರಚಿತಾ ರಾಮ್ ಅವರು ತೆಗೆದುಕೊಂಡಿಲ್ಲ ನಿಜಕ್ಕೂ ಇವರ ದೊಡ್ಡ ಕೆಲಸವನ್ನು ಮೆಚ್ಚಲೇಬೇಕು ಹೀಗಾಗಿ ಸುಧಾ ಮೂರ್ತಿ ಅವರು ಕೂಡ ಇವರ ಕಾರ್ಯವನ್ನು ಹೊಗಳಿರುವುದು ಈ ಬಗ್ಗೆ ನೀವು ಏನು ಅಂತೀರಾ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ವೀಡಿಯೋ ಇಷ್ಟವಾಗಿದ್ದರೆ ಲೈಕ್ ಮತ್ತು ಶೇರ್ ಮಾಡಿ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.