ಹಳ್ಳಿ ಹೈದ ಪ್ಯಾಟೆಗ್ ಬಂದ ರಾಜೇಶ್ ಗೆ ಅಪ್ಪು ಪ್ರೀತಿಯಿಂದ ಬೈದು, ಪುನೀತ್ ಮಾಡಿದ ಆ ಒಂದು ಸಹಾಯ ಈಗ ಬೆಳಕಿಗೆ ಬಂದಿದೆ.. ಏನು ನೋಡಿ

ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಎಂದು ನೆನಪು ಮಾತ್ರ ಆದರೆ ರಾಜೇಶ್ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವಿಚಾರ ಒಂದು ಹರಿದಾಡುತ್ತಿದ್ದು, ಇದನ್ನು ಈ ಪುಟದಲ್ಲಿ ನಿಮಗೂ ಕೂಡ ತಿಳಿಸಿಕೊಡುತ್ತದೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸದ್ಯ ಎಲ್ಲಿ ನೋಡಿದರೂ ಸೋಷಿಯಲ್ ಮೀಡಿಯಾಗಳಲ್ಲಿ ನಾವು ಅಪ್ಪು ಅವರ ಕುರಿತೇ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ನಟ ಅಪ್ಪು ಅವರ ಬಹಳಷ್ಟು ಫೋಟೊಗಳು ಹಾಗೂ ಅವರ ಸಿನೆಮಾ ಪೋಸ್ಟರ್ಗಳು ಸಿನೆಮಾದ ಸೀನ್ ಗಳು ಹಾಗೆ ಅಪ್ಪು ಅವರು ಎಷ್ಟೊಂದು ಮಂದಿಗೆ ಸಹಾಯ ಮಾಡಿದ್ದರು ಅಂಥವರು ಈಗ ಅಪ್ಪು ಇಲ್ಲದ ನೋವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಸೋಷಿಯಲ್ ಮೀಡಿಯಾಗಳ ಮುಂದೆ ಬಂದು ಅಪ್ಪು ನಮಗೆ ಆ ಸಹಾಯ ಮಾಡಿದ್ದರು, ಈ ರೀತಿ ಸಹಾಯ ಮಾಡಿದ್ದರು ಎಂದು ಹೇಳಿಕೊಳ್ಳುತ್ತಿದ್ದಾರೆ.

ಹೌದು ನಟ ಪುನೀತ್ ರಾಜಕುಮಾರ್ ಇವರು ನಮ್ಮ ಕನ್ನಡ ಸಿನಿಮಾರಂಗದ ಒಬ್ಬ ಅತ್ಯದ್ಭುತ ನಟ ಕೇವಲ ಸಿನೆಮಾ ರಂಗಕ್ಕೆ ಮಾತ್ರ ಇವರು ಸೀಮಿತರಾಗಿರಲಿಲ್ಲ ಹೌದು ಕೆಲವರಂತೂ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದ್ದರೂ ತಾವಾಯಿತು ತಮ್ಮ ಪಾಡಾಯಿತು ತಮ್ಮ ಕೆರಿಯರ್ ಆಯ್ತು ಎಂದು ತಮ್ಮ ಜೀವನದ ಬಗ್ಗೆ ಮಾತ್ರ ಯೋಚಿಸುತ್ತಾ ಉತ್ತಮ ಜೀವನ ನಡೆಸುತ್ತಾ ಇದ್ದಾರೆ. ಆದರೆ ಅಪ್ಪು ಮಾತ್ರ ಎಲ್ಲಾ ಸ್ಟಾರ್ ಗಳಿಗೂ ಆದರ್ಶ ವ್ಯಕ್ತಿಯಾಗಿದ್ದರು ಅವರು. ಇವರೆ ಮೊದಲ ನಟ ಸ್ಟಾರ್ ವಾರ್ ಬೇಡ ಅಂದವರು ಅಲ್ವಾ ಸ್ನೇಹಿತರೆ ಇಂತಹ ಮುದ್ದಾದ ವ್ಯಕ್ತಿ ಅನ್ನೂ ಆ ದೇವರು ಅದೆಷ್ಟು ಬೇಗ ಕರೆದುಕೊಂಡು ಬಿಟ್ಟ.

ಅಪ್ಪು ಅವರು ಬದುಕಿದ್ದಾಗ ಎಷ್ಟೆಲ್ಲಾ ದಾನಧರ್ಮಗಳನ್ನು ಮಾಡಿದ್ದರು ಅಂತ ಈಗಾಗಲೇ ನಾವು ತಿಳಿದುಕೊಂಡಿದ್ದೇವೆ ಹಾಗೆ ಬಹಳಷ್ಟು ಮಂದಿ ಸ್ವತಃ ತಾವೇ ಒಪ್ಪಿಕೊಂಡು ಅಪ್ಪು ಅವರು ನಮಗೆ ಸಹಾಯ ಮಾಡಿದ್ದರು ಹೀಗೆ ನಮ್ಮ ಕಷ್ಟಕ್ಕೆ ಅಪ್ಪು ಅವರು ಆಗಿದ್ದರೂ ಅಂತ ಹೇಳಿಕೊಂಡಿದ್ದಾರೆ. ಆದರೆ ಈ ಮೊದಲೇ ಹೇಳಿದಂತೆ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಅವರು ಸಹ ಅಪ್ಪು ಅವರಿಂದ ಸಹಾಯ ಪಡೆದಿದ್ದರಂತೆ ಅದನ್ನು ಸಹಾಯ ಅಂತ ಹೇಳುವುದಕ್ಕಿಂತ ಅಪ್ಪು ಅವರಿಂದ ಪ್ರಶಂಸೆ ಪಡೆದುಕೊಂಡಿದ್ದರು ಹಾಗೆ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಅಲ್ಲಿ ರಾಜೇಶ್ ಅವರು ಭಾಗವಹಿಸಿದ್ದಾಗ ಫೈನಲ್ ಲೆವೆಲ್ ಗೆ ಬಂದಿದ್ದರು ಮತ್ತು ಆ ಸಮಯದಲ್ಲಿ ರಾಜೇಶ್ ಅನ್ನು ಅಪ್ಪು ಅವರ ಬಳಿ ಕರೆದೊಯ್ದು ಭೇಟಿ ಮಾಡಿಸಲಾಗಿತ್ತು.

ಇದೇ ವೇಳೆ ಅಪ್ಪು ರಾಜೇಶ್ ಅವರ ಮುಗ್ಧತೆ ಕಂಡು ಆತ ಫೈನಲ್ ಹೆಗಲಿಗೆ ಬಂದಿದ್ದ ಕಾರಣ ಕೆಲವೊಂದು ಬುದ್ಧಿಮಾತುಗಳನ್ನು ಹೇಳುವ ಮೂಲಕ ರಾಜೇಶ್ ಅವರಿಗೆ ಅಪ್ಪು ಖುಷಿಯಿಂದ ಕೊಟ್ಟ ಉಡುಗೊರೆ ಏನು ಗೊತ್ತಾ. ಹೌದು ಸುಮಾರು ವರುಷಗಳ ಹಿಂದಿನ ಮಾತು ಇದು ಅಂದು ರಾಜೇಶ್ ಅವರು ಅಪ್ಪು ಅವರಿಂದ ಚಿನ್ನದ ಸರವೊಂದನ್ನು ಪಡೆದುಕೊಂಡಿದ್ದರಂತೆ. ಹೌದು ರಾಜೇಶ್ ಅವರ ಮುಗ್ಧತೆ ,

ಅನ್ನೋ ಇಷ್ಟಪಟ್ಟ ಅಪ್ಪು ತಮ್ಮ ಕತ್ತಿನಲ್ಲಿದ್ದ ಐವತ್ತು ಗ್ರಾಂ ಸರವನ್ನು ತೆಗೆದು ರಾಜೇಶ್ ಅವರಿಗೆ ಹಾಕಿದ್ದರಂತೆ, ಆದರೆ ಇಂದು ಆ ವಿಚಾರವನ್ನ ಹೇಳಿಕೊಳ್ಳಲು ನಮ್ಮ ಜೊತೆ ರಾಜೇಶ್ ಕೂಡ ಇಲ್ಲ ಅವರು ಅವರು ಕೂಡ ಈಗ ನಮಗೆ ನೆನಪು ಮಾತ್ರ ಆದರೆ ರಾಜೇಶ್ ಗೆ ಹಾಕಿದ ಚಿನ್ನದ ಸರ ಇಂದು ರಾಜೇಶ್ ಅವರ ಅಕ್ಕನ ಮಗುವಿನ ಕೊರಳಿನಲ್ಲಿ ಇದೆ. ಸದ್ಯ ಅಪ್ಪು ಅವರ ಆ ಪ್ರೀತಿಯ ಕಾಣಿಕೆ ರಾಜೇಶ್ ಅವರ ಅಕ್ಕನ ಮಗುವಿನ ಕತ್ತಿನಲ್ಲಿದ್ದು, ಅವರ ಆಶೀರ್ವಾದ ಆ ಮಗುವಿನ ಮೇಲೆ ಸದಾ ಇರಲಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.