ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಮನೆಗೆ ಎಂದು ಹೆಸರಿಟ್ಟಿದ್ದಾರೆ ಗೊತ್ತಾ ಹೌದು ಹ್ಯಾಟ್ರಿಕ್ ಹೀರೋ ತಮ್ಮ ಮನೆಗೆ ಇಟ್ಟಿರುವ ಹೆಸರು ಕೇಳಿದ್ದೀರಾ ತುಂಬ ಮುದ್ದಾಗಿದೆ ಕಣ್ರಿ….
ಎಲ್ಲರಿಗೂ ಕೂಡ ಆಸೆ ತಮ್ಮದೇ ಆದ ಸ್ವಂತ ಗೂಡು ಇರಬೇಕು ಆ ಸ್ವಂತ ಗೂಡು ತನ್ನ ಕನಸಿನಂತೆ ಕಟ್ಟಿಸಬೇಕು ಅಂತ ಹೌದು ನಿಮಗೂ ಕೂಡ ಮನೆ ಕಟ್ಟಿಸಬೇಕು ಆ ಮನೆಗೆ ಮುದ್ದಾದ ಹೆಸರು ಇಡಬೇಕು ಆ ಮುದ್ದಾದ ಹೆಸರು ಓದಿ ಎಲ್ಲರೂ ಕೂಡ ಖುಷಿ ಪಟ್ಟು ಹೆಸರು ತುಂಬ ಮುದ್ದಾಗಿದೆ ಅಂತ ಹೇಳಬೇಕು ಅನ್ನುವ ಚಿಕ್ಕ ಪುಟ್ಟ ಆಸೆಗಳು ಕೂಡಾ ಇರುತ್ತದೆ ಹೌದು ಮನೆ ಕಟ್ಟುವುದು ದೊಡ್ಡ ಆಸೆ ಆದರೆ ಆ ಮನೆಗೆ ಹೆಸರಿಡಬೇಕು ಆ ಮುದ್ದಾದ ಹೆಸರು ಎಲ್ಲರಿಗೂ ಇಷ್ಟವಾಗಬೇಕು ಅನ್ನುವ ಚಿಕ್ಕ ಆಸೆ ಎಲ್ಲರಲ್ಲೂ ಇರುತ್ತದೆ.
ಹಾಗೆಯೇ ಬೆಂಗಳೂರಿನ ನಾಗಾವರದಲ್ಲಿ ಶಿವಣ್ಣ ಅವರು ಕಟ್ಟಿಸಿರುವ ಮನೆಗೆ ಅವರು ಮುದ್ದಾಗಿ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ ಹೌದು ನೀವು ಕೇಳಿದ್ರೆ ಬಹಳ ಮುದ್ದಾಗಿದೆ ಅಂತ ಸಂತಸ ಪಡ್ತೀರಾ ನಟ ಶಿವರಾಜ್ ಕುಮಾರ್ 1986ರಲ್ಲಿ ಆನಂದ್ ಸಿನಿಮಾ ಮೂಲಕ ತಮ್ಮ ಸಿನಿಪಯಣ ಶುರು ಮಾಡ್ತಾರೆ ಮೊದಲ ಸಿನಿಮಾವೇ ಇವರಿಗೆ ಅಪಾರ ಯಶಸ್ಸು ತಂದುಕೊಟ್ಟಿತ್ತು ಬಳಿಕ ಮಾಡಿದ ಸಿನಿಮಾಗಳು ಅಂದರೆ ಹ್ಯಾಟ್ರಿಕ್ ಕಾಗೆ ಅವರಿಗೆ ಯಶಸ್ಸು ತಂದು ಕೊಟ್ಟ ಕಾರಣ ಹ್ಯಾಟ್ರಿಕ್ ಹೀರೋ ಅಂತ ಇವರನ್ನು ಕರಿತಾರೆ.
ನಟ ಶಿವಣ್ಣ ಅವರು 1992 ರಿಂದ 1994ರ ವರೆಗೆ ಅಭಿನಯಿಸಿದ ಸಿನಿಮಾಗಳು ಅವರಿಗೆ ಅಷ್ಟೊಂದು ಯಶಸ್ಸು ತಂದುಕೊಡಲಿಲ್ಲ. ಆದರೆ ಸಿನಿಮಾರಂಗದಲ್ಲಿ ಇವರಿಗೆ ನಂತರ ಅಂದರೆ 1994ರ ಬಳಿಕ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ಓಂ ಚಿತ್ರ ಅಗಾಧವಾದ ಯಶಸ್ಸು ತಂದುಕೊಟ್ಟಿತ್ತು, ಹೌದು ಚಂದನವನದಲ್ಲಿ ಎಂದಿಗೂ ಓಂ ಚಲನಚಿತ್ರ ಬೇರೆ ಲೆವೆಲ್ ನಲ್ಲಿಯೇ ಇದೆ. ಭೂಗತ ಪಾತಕಿ ಸ್ಟೇಷನ್ ಸತ್ಯ ಜೀವನ ಕಥೆಯಾಧಾರಿತ ಸಿನೆಮಾ ಆಗಿರುವ, ಓಂ ಚಿತ್ರ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ರೆಕಾರ್ಡ್ ಅನ್ನು ಕ್ರಿಯೇಟ್ ಮಾಡಿತ್ತು.
ಬಳಿಕ ಶಿವಣ್ಣ ಅವರಿಗೆ ದೊಡ್ಡ ಹಿಟ್ ತಂದುಕೊಟ್ಟಂತಹ ಸಿನೆಮಾಗಳು ಬಹಳಷ್ಟು ಇವರು ಜನುಮದ ಜೋಡಿ ಜೋಗಿ ಸಂತ ಭಜರಂಗಿ ಮಫ್ತಿ ಟಗರು ಭಜರಂಗಿ 2 ಅಂತಹ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಶಿವಣ್ಣ ಕನ್ನಡ ಸಿನಿಮಾರಂಗದಲ್ಲಿ ಸೆಂಚುರಿ ಬಾರಿಸಿದ್ದಾರೆ ಹಾಗೆ ಶಿವಣ್ಣ ಅವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾಗಿರುವ ನಟ ರಜಿನಿಕಾಂತ್ ಅವರ ಜೊತೆ ಪರಭಾಷೆಯಲ್ಲಿ ಅಭಿನಯಿಸುತ್ತಾರೆ ಅದರಲ್ಲಿಯೂ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ವಿಚಾರ ಹರಿದಾಡಿತು ಆದರೆ ಶಿವಣ್ಣ, ಅವರು ಮಾತ್ರ ಈ ಕುರಿತು ಅಧಿಕೃತವಾಗಿ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲಾ.
ನಟ ಶಿವರಾಜ್ ಕುಮಾರ್ ಅವರು ತಮ್ಮ ಕನಸಿನ ಮನೆಗೆ ಹೌದು ತಮ್ಮ ಮುದ್ದಾದ ಗೂಡಿಗೆ ಯಾವ ಹೆಸರಿಟ್ಟಿದಾರೆ ಗೊತ್ತಾ ಅದೇನೆಂದರೆ ಶ್ರೀ ಮುತ್ತು ಎಂದು ಹೌದು ಮುತ್ತುರಾಜ್ ಕೇಳಿದ್ದೀರಾ ಅಲ್ವಾ ನಮ್ಮ ರಾಜಣ್ಣ ಅವರ ಹೆಸರು ಆ ಹೆಸರನ್ನೇ ಮುದ್ದಾಗಿ ತಮ್ಮ ಕನಸಿನ ಮನೆಗೆ ಈ ಹೆಸರು ಬಹಳ ಸೊಗಸಾಗಿದೆ ಕೇಳುವುದಕ್ಕೆ. ಹಾಗಾದ್ರೆ ನಟ ಶಿವರಾಜ್ ಕುಮಾರ್ ಅವರ ಮನೆಗೆ ಇಟ್ಟಿರುವ ಈ ಹೆಸರು ಹೇಗಿದೆ ಅನ್ನುವುದನ್ನ ತಪ್ಪದೆ ನೀವು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗೆ ಕಿರುತೆರೆಯಲ್ಲಿ ಇದೀಗ ಶಿವಣ್ಣ ಅವರು ತೀರ್ಪುಗಾರರಾಗಿ ಡ್ಯಾನ್ಸ್ ಕರ್ನಾಟಕ ಶೋ ಅಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೋ ನಿಮಗೆ ಇಷ್ಟವಾಗುತ್ತಿದೆಯಾ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.