ಗಂಡನ ಫೋನ್ ನೋಡಿ ಬೆಚ್ಚಿಬಿದ್ದ ಪತ್ನಿ- ನಂತರ ಇಡೀ ಕುಟುಂಬಕ್ಕೆ ಕುಟುಂಬವೇ ಸರ್ವನಾಶ

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಇತ್ತೀಚಿಗೆ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರೋ ಒಬ್ಬರು ಮಾಡುವಂತ ಎಡವಟ್ಟಿಗೆ ಇನ್ನೊಬ್ಬರು ದುರಂತ ಅಂತ್ಯವನ್ನ ಕಾಣುವಂತ ಪರಿಸ್ಥಿತಿ ಎದುರಾಗ್ತಯಿದೆ ಇತ್ತೀಚಿಗೆ ನಾವು ನೋಡುವಂತ ಸುದ್ದಿಗಳು ಬರೀ ಇಂತವೆ ಗಂಡನ ಅಕ್ರಮ ಸಂಬಂಧದಿಂದ ಬೇಸತ್ತು ಹೆಂಡತಿ ಆತ್ಮಹತ್ಯೆಗೆ ಶರಣಾಗಿಬಿಟ್ಟಳು ಅಥವಾ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ ಅಥವಾ ಪ್ರಿಯಕರನ ಜೊತೆಗೆ ಸೇರಿ ಗಂಡನ್ನೇ ಕೊಲೆ ಮಾಡಿದಂತಹ ಪತ್ನಿ ಅಥವಾ ಪತ್ನಿಯ ಅಕ್ರಮ ಸಂಬಂಧವನ್ನ ನೋಡಲಾಗದೆ ಆತ್ಮಹತ್ಯೆ ಇಂತಹ ಸಾಲು ಸಾಲು ಸುದ್ದಿಗಳನ್ನ ನಾವು ಇತ್ತೀಚಿನ ದಿನಗಳಲ್ಲಿ ಗಮನಿಸ್ತಾ ಇದ್ದೀವಿ ಒಂದು ರೀತಿಯಲ್ಲಿ ಆ ಗಂಡ ಹೆಂಡತಿ ಅಥವಾ ದಾಂಪತ್ಯ ಅಂತ ಏನು ಕರೀತೀವಿ ಆ ಸಂಬಂಧಗಳು ನಿಧಾನಕ್ಕೆ ಬೆಲೆಯನ್ನ ಕಳೆದುಕೊಳ್ತಾ ಇದಾವೆ ಅದಕ್ಕೆ ನಾನಾ ಕಾರಣಗಳೆಲ್ಲವೂ ಕೂಡ ಇದ್ದಾವೆ ಇದೀಗ ಇಷ್ಟೆಲ್ಲ ಪೀಠಿಕೆಯನ್ನ ಹಾಕೋದಕ್ಕೆ ಕಾರಣ ಅಂತದ್ದೇ ಒಂದು ಘಟನೆ ನಡೆದು ಹೋಗಿ ಬಿಟ್ಟಿದೆ ಎಂತ ಹೃದಯ ವಿದ್ರಾವಕ ಘಟನೆ ಅಂದ್ರೆ ಆಕೆ ತನ್ನ ಮೂವರು ಪುಟ್ಟ ಪುಟ್ಟ ಕಂದಮ್ಮಗಳಿಗೆ ವಿಷ ಉಣಿಸಿ ಆ ಮೂವರು ಮಕ್ಕಳನ್ನು ಕೂಡ ಕೊನೆಗೆ ತಾನು ಕೂಡ ಆತ್ಮಹತ್ಯೆಗೆ ಶರಣಾಗಿ ಬಿಟ್ಟಿದ್ದಾಳೆ.

ಇದೆಲ್ಲದಕ್ಕೂ ಕೂಡ ಕಾರಣ ಆಗಿದ್ದು ಏನು ಆ detail ಅನ್ನು ಹೇಳುತ್ತಾ ಹೋಗುತ್ತೇನೆ ಕೇಳಿ ಬಂಧುಗಳೇ ಈ ಘಟನೆ ನಡೆದಿದ್ದು ಮಂಡ್ಯದ ಮದ್ದೂರಿನ ಹೊಳೆ ಬೀದಿಯಲ್ಲಿ ಆ ಭಾಗದವರು ಯಾರಾದರೂ ಇದ್ದರೆ ಕಮೆಂಟ್ ಮಾಡಿ ತಿಳಿಸಿ ಘಟನೆಗೆ ಸಂಬಂಧಪಟ್ಟ ಹಾಗೆ ನಿಮಗೆ ಬಹಳ ಚೆನ್ನಾಗಿ ಡೀಟೇಲ್ಸ್ ಇದ್ದರೆ ಅದನ್ನು ಕೂಡ ಕಮೆಂಟ್ ಬಾಕ್ಸನಲ್ಲಿ ಹಾಕಿ ಆಕೆಯ ಹೆಸರು ಉಸ್ನಾ ಕೌಸರ್ ಅಂತ ಹೇಳಿ ಆಕೆಯ ವಯಸ್ಸು ಬರಿ ಮೂವತ್ತು ವರ್ಷ ಆಕೆ ಗಂಡನ ಹೆಸರು ಅಕಿಲ್ ಅಹಮದ್ ಅಂತ ಹೇಳಿ ಇವರಿಬ್ಬರು ಕೂಡ ಪ್ರೀತಿಸಿ ಮದುವೆ ಆಗ್ತಾರೆ ದಾಂಪತ್ಯ ಜೀವನ ಎಲ್ಲವೂ ಕೂಡ ಬಹಳಾನೇ ಚನ್ನಾಗಿರುತ್ತೆ ಉಷ್ಣ ಕೌಸರ್ ಒಂದು ನರ್ಸಿಂಗ್ ಹೋಮ ನಲ್ಲಿ ಕೆಲಸವನ್ನ ಮಾಡ್ತಿರ್ತಾಳೆ ಆಕೆಯು ಕೂಡ ತಕ್ಕ ಮಟ್ಟಿಗೆ ಸಂಬಳ ಬರ್ತಾ ಇರುತ್ತೆ ಕುಟುಂಬವನ್ನ ನಿಭಾಯಿಸೋದಕ್ಕೆ ಬೇಕಾದಷ್ಟು ಹಣ ಎಲ್ಲವೂ ಕೂಡ ಇರುತ್ತೆ ಈತ ಚನ್ನಪಟ್ಟಣದಲ್ಲಿ ಮೆಕ್ಯಾನಿಕ್ ಆಗಿ ಕೆಲಸವನ್ನ ಮಾಡ್ತಿರ್ತಾನೆ ಈತನಿಗೂ ಕೂಡ ತಕ್ಕ ಮಟ್ಟಿಗೆ ದುಡಿಮೆ ಎಲ್ಲವೂ ಕೂಡ ಚೆನ್ನಾಗಿತ್ತು ಗಂಡ ಹೆಂಡತಿ ಇಬ್ಬರು ಕೂಡ ದುಡಿತ ಇದ್ದಂತ ಕಾರಣಕ್ಕಾಗಿ ಮನೆಯನ್ನ ನಿಭಾಯಿಸೋದು ಯಾವುದೇ ರೀತಿಯಲ್ಲೂ ಕೂಡ ಕಷ್ಟ ಆಗ್ತಾ ಇರಲಿಲ್ಲ ಎಲ್ಲವು ಕೂಡ ಚೆನ್ನಾಗಿ ನಡ್ಕೊಂಡು ಹೋಗ್ತಾ ಇತ್ತು.

ಇವರಿಗೆ ಮೂವರು ಮಕ್ಕಳಿದ್ದರು ಹ್ಯಾರಿಸ್ ಅಂತ ಆತನಿಗೆ ಏಳು ವರ್ಷ ಅಲಿಸ ಅಂತ ನಾಲ್ಕು ವರ್ಷದ ಪುಟ್ಟ ಕಂದಮ್ಮ ಹಾಗೆ ಅನಂತ್ ಫಾತಿಮಾ ಅಂತ ಹೇಳಿ ಎರಡು ವರ್ಷದ ಪುಟ್ಟ ಕಂದಮ್ಮ ಹೀಗೆ ಮೂವರು ಮಕ್ಕಳು, ಗಂಡ, ಹೆಂಡತಿ, ಇಬ್ಬರಿಗೂ ಕೂಡ ಕೆಲಸ ಸುಖವಾದಂತ ಸಂಸಾರ ಎಲ್ಲವೂ ಕೂಡ ಚೆನ್ನಾಗಿ ನಡ್ಕೊಂಡು ಹೋಗ್ತಾ ಇತ್ತು ಇದೆ ಸಂದರ್ಭದಲ್ಲಿ ಆತ ನಿಧಾನಕ್ಕೆ ಹಾದಿ ತಪ್ಪೋದಿಕ್ಕೆ ಶುರು ಮಾಡ್ತಾನೆ, ಯಾರು ಅಖಿಲ್ ಈತ ಮೆಕ್ಯಾನಿಕ್ ಕೆಲಸಕ್ಕೆ ಹೋಗ್ತಿದ್ದಂತ ಸಂದರ್ಭದಲ್ಲಿಯೇ ಪರಸ್ತ್ರೀ ಜೊತೆಗೆ ಈತನಿಗೆ ಒಂದು ರೀತಿಯಾದಂತ ಬಾಂದವ್ಯ ಅದ ಕೂಡ ಶುರುವಾಗುತ್ತೆ ಅದು ಎಲ್ಲಿವರೆಗೂ ಹೋಗುತ್ತೆ ಅಂದ್ರೆ ಅವರಿಬ್ಬರೂ ಕೂಡ ಅಕ್ರಮ ಸಂಬಂಧವನ್ನ ಇಟ್ಟುಕೊಂಡಿರ್ತಾರೆ ಒಂದಷ್ಟು ದಿನಗಳ ಕಾಲ ಈ ಉಸ್ನಾ ಕೋಸರ್ ಗೆ ಗಂಡನ ಈ ಅಕ್ರಮ ಸಂಬಂಧದ ವಿಚಾರ ಗೊತ್ತಾಗಲೇ ಇಲ್ಲ ಆದರೆ ದಿಢೀರ್ ಗೊತ್ತಾಗ್ತಾ ಇದ್ದಹಾಗೆ ಆಕೆಯು ಕೂಡ ಶಾಕ್ ಒಳಗಾಗ್ತಾಳೆ ಕಾರಣ ಆಕೆ ಈತನನ್ನ ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಒಂದಷ್ಟು ಹೋರಾಟ ಅದು ಇದು ಎಲ್ಲವನ್ನು ಕೂಡ ಮಾಡಿ ಮದುವೆ ಆಗಿದ್ದಳು ಸಂಸಾರವನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗ್ತಾಯಿದ್ದಳು ಗಂಡ ಒಬ್ಬನೇ ದುಡಿದರೆ ಬಹಳ ಕಷ್ಟ ಆಗುತ್ತೆ ಅನ್ನೋ ಕಾರಣಕ್ಕಾಗಿ ಈಕೆಯು ಕೂಡ ನರ್ಸಿಂಗ್ ಹೋಂನಲ್ಲಿ ಹೋಗಿ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ದುಡಿದು ದುಡಿತಾ ಇದಲ್ಲ ಮಕ್ಕಳನ್ನ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು.

ಇಷ್ಟೆಲ್ಲಾ ಇದ್ದಂತಹ ಸಂದರ್ಭದಲ್ಲೂ ಕೂಡ ಗಂಡ ಬೇರೆ ಹಾದಿ ಹಿಡಿದಿರುವುದು ನೋಡಿ ಆಕೆಗೆ ಶಾಕ್ ಆಗುತ್ತೆ ಆಕೆ ನೋಡಿದ್ದು ಹೇಗೆ ಅಂದ್ರೆ ಆತನ ಫೋನನಲ್ಲಿ ಒಮ್ಮೆ ಆತ ಬೇರೆ ಒಬ್ಬಳ ಹುಡುಗಿಯ ಜೊತೆಗೆ ಇರುವಂತಹ ಒಂದಷ್ಟು ಬೆತ್ತಲೆ ಫೋಟೋಗಳು ರಾಸಲೀಲೆಯ ವಿಡಿಯೋಗಳು ಇದೆಲ್ಲವು ಕೂಡ ಪತ್ತೆಯಾಗುತ್ತೆ ಇದೆಲ್ಲವು ಕೂಡ ಗೊತ್ತಾಗ್ತಿದ್ದ ಹಾಗೆ ಆಕೆ ಶಾಕ್ ಒಳಗೆ ಆಗ್ತಾಳೆ ಈ ವಿಚಾರ ಎರಡು ಮನೆಯವರಿಗು ಕೂಡ ಗೊತ್ತಾಗುತ್ತೆ ದೊಡ್ಡ ಗಲಾಟೆ ಎಲ್ಲವೂ ಕೂಡ ಆಗುತ್ತೆ ಅಂತಿಮವಾಗಿ ಮನೆಯವರು ರಾಜಿ ಸಂಧಾನ ಎಲ್ಲವನ್ನು ಕೂಡ ಕಳುಹಿಸುತ್ತಾರೆ ಆದರೆ ಉಸ್ತಾಕೊಸ್ಕರ ಆ ಸಂದರ್ಭದಲ್ಲಿ ಒಪ್ಪಿಕೊಳ್ಳುವುದಿಲ್ಲ ಯಾವುದೇ ಕಾರಣಕ್ಕೂ ನಾನು ನನ್ನ ಗಂಡನ ಜೊತೆಗೆ ಹೋಗುವುದಿಲ್ಲ ಮೂರು ಮಕ್ಕಳಿದ್ದಾರೆ ಮೂರು ಮಕ್ಕಳನ್ನು ಕಟ್ಟಿಕೊಂಡು ನಾನು ತವರು ಮನೆಯಲ್ಲಿ ಇದ್ದು ಬಿಡುತ್ತೇನೆ ಇಲ್ಲೇ ಹೇಗೋ ನಾನು ದುಡಿಮೆ ಮಾಡಿಕೊಂಡು ನನ್ನ ಜೀವನವನ್ನು ಸಾಗಿಸಿಕೊಂಡು ಹೋಗುತ್ತೇನೆ ಅಂತ ಆಕೆ ಹಠ ಹಿಡಿದು ಕುಳಿತುಕೊಳ್ಳುತ್ತಾಳೆ ಆದರೆ ಆಕೆಯ ತವರು ಮನೆಯಲ್ಲಿ ಮಾತ್ರ ಅದಕ್ಕೆ ಅವಕಾಶವನ್ನು ಮಾಡಿಕೊಡಲಿಲ್ಲ ಯಾಕೆಂದರೆ ನೀನು ಮದುವೆಯಾದಂತವಳು ಗಂಡನನ್ನು ಬಿಟ್ಟು ಮನೆಯಲ್ಲಿ ಇದ್ದೀಯ ಅಂತ ಆದರೆ ಸಮಾಜ ಹಾಗೆ ಮಾತನಾಡುತ್ತೆ ಹೇಗೆ ಮಾತನಾಡುತ್ತೆ ಆ ರೀತಿ ಈ ರೀತಿ ಅಂತ ಹೇಳಿ ಆಕೇನಾ ಆ ಮನವೊಲಿಸಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ ಅದಾದ ನಂತರ ಉಸ್ತಾಕೊಸ್ಕರ ಅನ್ಕೊಂಡಿದ್ಲು ಈ ಗಲಾಟೆ ಆಯ್ತು ರಾಜಿ ಸಂಧಾನ ಆಯ್ತು ಎಲ್ಲವೂ ಕೂಡ ಆದ್ಮೇಲೆ ನಮ್ಮ ಸಂಸಾರ ಸರಿ ದಾರಿಗೆ ಬರುತ್ತೆ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಆಗೋದಿಲ್ಲ.

ಅಂತ ಹೇಳಿ ಒಂದಷ್ಟು ದಿನಗಳ ಕಾಲ ಎಲ್ಲವೂ ಕೂಡ ಸರಿ ದಾರಿಗೆ ಬಂತು ಮತ್ತೆ ಗಂಡ ಹೆಂಡತಿ ಮೊದಲ ತರಹನೇ ಆದರು ಅವರಿಬ್ಬರ ಕೆಲಸ ಅವರ ಪಾಡಿಗೆ ಅವರು ಮಾಡ್ತಾ ಇದ್ರೂ ಮನೇನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗ್ತಾ ಇದ್ದರು ಮಕ್ಕಳನ್ನು ಕೂಡ ಬಹಳ ಚೆನ್ನಾಗಿ ನೋಡಿಕೊಳ್ತಾ ಇದ್ದರು ಎಲ್ಲವೂ ಕೂಡ ಸರಿ ದಾರಿಯಲ್ಲೇ ಇತ್ತು ಎನ್ನುವ ಸಂದರ್ಭದಲ್ಲಿ ಈ ಅಖಿಲ್ ಜೊತೆಗೆ ಸಂಬಂಧವನ್ನು ಹೊಂದಿದ್ದಳಲ್ಲ ಆ ಹುಡುಗಿ ಅಥವಾ ಪರ ಸ್ತ್ರೀ ಆಕೆ ಮತ್ತು ಅಖಿಲನ ಸಂಪರ್ಕವನ್ನ ಮಾಡ್ತಾಳೆ ಮತ್ತೊಮ್ಮೆ ಅಕಿಲ್ ನನ್ನ ಮೋದಿ ಮಾಡಿ ತನ್ನತ್ರ ಕರ್ಸ್ಕೊಳಕ್ಕೆ ಶುರು ಮಾಡ್ಕೊಳ್ತಾಳೆ ಮತ್ತೊಮ್ಮೆ ಅಖಿಲ್ ಮತ್ತು ಪರಸ್ತ್ರೀ ಜೊತೆಗಿನ ಆ ಸಂಬಂಧ ಎಲ್ಲವೂ ಕೂಡ ಹಾಗೆ ಮುಂದುವರಿತಾ ಹೋಗುತ್ತೆ ಈ ವಿಚಾರ ಮತ್ತೊಮ್ಮೆ ಉಸ್ನಾಕ್ ಕೋಸರ್ ಗೆ ಗೊತ್ತಾಗುತ್ತೆ ಮತ್ತೆ ಗಲಾಟೆ ರಗಳೆ ರಂಪಾಟ ಅದೆಲ್ಲವೂ ಕೂಡ ಆಗುತ್ತೆ ಇದಿಷ್ಟೆಲ್ಲ ಆದ ನಂತರ ಉಸ್ತಾನ್ ಕೌಸರ್ ಗೆ ಗಂಡನನ್ನ ತಡ್ಕೊಳ್ಳೋಕೆ ಸಾಧ್ಯ ಆಗ್ಲಿಲ್ಲ ಹೀಗಾಗಿ ಪ್ರತಿದಿನ ಗಲಾಟೆ ಎಲ್ಲವು ಕೂಡ ಆಗ್ತಾ ಇರುತ್ತೆ ಈ ನಿನ್ನೆ ಏನಾಗುತ್ತೆ ಅಂದ್ರೆ ಆತ ಮನೆಯಿಂದ ಕೆಲಸಕ್ಕೆ ಹೋಗೋ ಸಂದರ್ಭದಲ್ಲಿ ರಾತ್ರಿ ಬೇಗ ಬರ್ತೀನಿ ಅಂತ ಹೇಳಿ ಹೋಗಿರ್ತಾನೆ ಆಯಿತು ಆಗಿದ್ದು ಎಲ್ಲವೂ ಕೂಡ ಆಗಿ ಹೋಯಿತು ಇನ್ನು ಮೇಲೆ ಆದರೂ ಚೆನ್ನಾಗಿ ಇರೋಣ ನಾನು ರಾತ್ರಿ ಬೇಗ ಬರ್ತೀನಿ ಅನ್ನುವಂತ ಮಾತನ್ನು ಕೊಟ್ಟು ಆತ ಹೋಗಿರುತ್ತಾನೆ ಆದರೆ ಆತ ರಾತ್ರಿ ಎಷ್ಟೋತ್ತು wait ಮಾಡಿದರು.

ಕೂಡ ಮನೆಗೆ ಬರಲೇ ಇಲ್ಲ ಈಕೆ ಫೋನ್ ಮಾಡುತ್ತಾಳೆ ಮತ್ತೊಬ್ಬ ಗಂಡನಿಗೆ ಫೋನ್ ಮಾಡಿದ ಸಂದರ್ಭದಲ್ಲಿ ಫೋನ್ ಅಲ್ಲೇ ಗಂಡ ಹೆಂಡತಿ ನಡುವೆ ಮತ್ತೊಮ್ಮೆ ಗಲಾಟೆ ರಗಳೆ ಎಲ್ಲವೂ ಕೂಡ ಶುರುವಾಗುತ್ತೆ ಅದು ಎಲ್ಲಿವರೆಗೂ ಹೋಗಿ ಬಿಡುತ್ತೆ ಅಂದ್ರೆ ಉಸ್ನಾ ಕೌಸರ್ ತೀವ್ರ ನೊಂದುಕೊಂಡು ಬಿಡುತ್ತಾಳೆ ಆಕೆ ತೆಗೆದುಕೊಂಡಂತಹ ಆ ನಿರ್ಧಾರ ಹೇಗಿತ್ತು ನೋಡಿ ಏನು ತಪ್ಪು ಮಾಡದಂತಹ ಪುಟ್ಟ ಕಂದಮ್ಮಗಳು ಪ್ರಾಣವನ್ನ ತ್ಯಜಿಸುವಂತ ಪರಿಸ್ಥಿತಿ ಎದುರಾಯಿತು ಭವಿಷ್ಯವನ್ನ ಕಾಣಬೇಕಾದಂತವರು ಸಮಾಜದಲ್ಲಿ ಬಾಳಿ ಬದುಕಬೇಕಾದಂತ ಮಕ್ಕಳು ಆ ಮಕ್ಕಳದು ಏನು ಕೂಡ ತಪ್ಪಿಲ್ಲ ಇದರಲ್ಲಿ ಯಾವುದೇ ರೀತಿಯಲ್ಲೂ ಕೂಡ ಪಾತ್ರ ಇಲ್ಲ ಗಂಡ ಹೆಂಡತಿ ನಡುವಿನ ಜಗಳ ಗಂಡ ಹೆಂಡತಿ ನಡುವಿನ ರಂಪಾಟ ಅದಕ್ಕೆ ಮಕ್ಕಳು ಪ್ರಾಣ ಕೊಡುವಂತ ಪರಿಸ್ಥಿತಿ ಎದುರಾಯಿತು ಈ ಉಸಾನಾ ಕೋಸರ್ ಏನ್ ಮಾಡ್ತಾಳೆ ಒಂದು ವಿಷಾದ ಬಾಟಲಿಯನ್ನ ಮೊದಲೇ ತಂದು ಇಟ್ಟುಕೊಂಡಿದ್ದಳಂತೆ ಆಕೆ ಕುಡಿಬೇಕು ಎನ್ನುವ ಕಾರಣಕ್ಕಾಗಿ ಆಕೆ ತನ್ನ ಮಕ್ಕಳಿಗೆ ವಿಷ್ಯವನ್ನ ಹಾಕ್ತಾಳೆ ಹ್ಯಾರಿಸ್ Alisa ಅನ್ನಮಂತ್ ಹೇಳಿ ಏಳು ವರ್ಷದ ಮಗ ನಾಲ್ಕು ವರ್ಷ ಹಾಗೆ ಎರಡು ವರ್ಷದ ಪುಟ್ಟ ಪುಟ್ಟ ಇನ್ನೆರಡು ಕಂದಮ್ಮಗಳು ಅವರೆಲ್ಲರಿಗೂ ಕೂಡ ವಿಷಯವನ್ನು ಉಳಿಸುತ್ತಾಳೆ ಸಾಲಾಗಿ ಆ ಮಕ್ಕಳು ಒದ್ದಾಡಿ ಒದ್ದಾಡಿ ಒಂದಷ್ಟು ಹೊತ್ತು ಆದ ಮೇಲೆ ಪ್ರಾಣವನ್ನು ಬಿಟ್ಟು ಬಿಡುತ್ತಾರೆ ಆ ಮಕ್ಕಳು ಅನುಭವಿಸಿದಂತ ಯಾತನೆ, ನೋವು,

ಸಂಕಟ ಅದು ಹೇಗಿತ್ತೋ ಏನೋ ಗೊತ್ತಿಲ್ಲ, ಅದರಲ್ಲೂ ಕೂಡ ಮತ್ತೊಂದು ಎರಡು ವರ್ಷದ ಕಂದಮ್ಮ ಆ ಮಗು ಅನುಭವಿಸಿದಂತ ಆ ಸಂಕಟ ನಮಗೆ ಈ ಸಂದರ್ಭದಲ್ಲಿ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯ ಆಗುವುದಿಲ್ಲ, ಇದನ್ನು ಹೇಳುವಾಗಲೇ ನನಗೆ ಒಂದು ರೀತಿಯಾದಂತಹ ಸಂಕಟ ಆಗುತ್ತೆ, ನನಗೆ ಒಂದು ರೀತಿಯಾದಂತಹ ನೋವಾಗುತ್ತೆ, ಅಷ್ಟರಮಟ್ಟಿಗೆ ಒಂದಷ್ಟು ಹೊತ್ತುಗಳ ಕಾಲ ಒದ್ದಾಡುತ್ತಾರೆ ಅದರಲ್ಲೂ ಕೂಡ ಉಷ್ಣ ಕೌಸರ್ ಮಕ್ಕಳು ಎಲ್ಲರನ್ನು ಕೂಡ ಬಹಳ ಕಷ್ಟ ಪಟ್ಟು ಸಾಕಿ ಬೆಳೆಸಿ ಒಂದು ಸ್ವಲ್ಪ ದೊಡ್ಡವಳನ್ನಾಗಿ ಮಾಡಿದ್ದಳು ತಾನು ಹೆತ್ತಂತ ಮಗಳಿಗೆ ತಾನು ಸಾಕಂತಹ ಮಕ್ಕಳಿಗೆ ಆ ವಿಷವನ್ನು ಹಾಕುವುದಕ್ಕೆ ಆಕೆಗೆ ಅದು ಹೇಗೆ ಮನಸ್ಸು ಬಂತೋ ಗೊತ್ತಿಲ್ಲ ಆಕೆ ವಿಷಯವನ್ನು ಹಾಕಿ ತಾನು ಹೆತ್ತಂತ ಮಗಳನ್ನೇ ಸಾಯಿಸುತ್ತಾಳೆ ಅಂದರೆ ಆಕೆಗೆ ಅದು ಎಷ್ಟು ನೋವಾಗಿತ್ತೋ ಖಾಕಿಯನ್ನ ಅದೆಷ್ಟು ದಿನಗಳಿಂದ ಸಂಕಟವನ್ನ ಅನುಭವಿಸುತ್ತ ಇದ್ದಳು ಗೊತ್ತಿಲ್ಲ ಅಂತಿಮವಾಗಿ ಮಕ್ಕಳೆಲ್ಲರೂ ಕೂಡ ವಿಷಯವನ್ನು ತಿಂದು ಅಪ್ಪಿದ ನಂತರ ಈಕೆಯು ಕೂಡ ನೇಣಿಗೆ ಶರಣಾಗಿ ಬಿಡುತ್ತಾಳೆ.

ಗಂಡ ನೋಡುವ ಬಂದ ಮನೆಗೆ ನೋಡುವಂತ ಸಂದರ್ಭದಲ್ಲಿ ಇಡೀ ಕುಟುಂಬಕ್ಕೆ ಕುಟುಂಬವೇ ಸರ್ವನಾಶ ಆಗಿ ಹೋಗಿರುತ್ತೆ ಮೂವರು ಮಕ್ಕಳು ಜೊತೆಗೆ ತಾಯಿ ಎಲ್ಲರೂ ಕೂಡ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗುತ್ತದೆ ನೋಡಿ ಯಾವ ರೀತಿಯಾಗಿ ಒಂದು ಕುಟುಂಬವನ್ನೇ ಸರ್ವನಾಶ ಮಾಡಿಬಿಡ್ತು ಈ ಅಕ್ಕಿಯನ್ನ ಅಕ್ರಮ ಸಂಬಂಧ ಅಥವಾ ಕಿಲ್ಲರ್ ಇನ್ನೊಂದು ಪರ ಸ್ತ್ರೀ ಜೊತೆಗೆ ಇಟ್ಟುಕೊಂಡಿದ್ದಂತ ಬಾಂದವ್ಯ ಇಡೀ ಕುಟುಂಬಕ್ಕೆ ಕುಟುಂಬವನ್ನೇ ಸರ್ವನಾಶ ಮಾಡಿಬಿಡ್ತು ಸದ್ಯ ದೂರು ದಾಖಲಾಗಿದೆ ಆತನನ್ನ ಅರೆಸ್ಟ್ ಮಾಡಿದ್ದಾರೆ ಒಂದಷ್ಟು ಕಾನೂನು ಪ್ರಕ್ರಿಯೆಗಳೆಲ್ಲವೂ ಕೂಡ ಆಗುತ್ತೆ ಸ್ವಲ್ಪ ದಿನ ಆದ ಮೇಲೆ ಆತನು ಕೂಡ ಜಾಮೀನು ಮೇಲೆ ಹೊರಗಡೆ ಬರ್ತಾನೆ ಆತ ಪರಸ್ತ್ರೀಯ ಜೊತೆಗೆ ಆತ ಮುಂದೆ ಸಂಸಾರವನ್ನ ನಡೆಸಬಹುದು ಇನ್ನೇನೋ ಮಾಡಬಹುದು ಇನ್ನೇನೋ ಆಗುತ್ತೆ ಆದರೆ ನೋಡಿ ಈ ಉಸ್ನಾ ಕೌಸರ್ ಎನ್ನುವಂತ ಮಹಿಳೆ ತಾನು ಮಾಡಿದಂತಹ ತಪ್ಪಿಗೆ ಪ್ರಾಣವನ್ನ ಬಿಡುವಂತ ಪರಿಸ್ಥಿತಿ ಹಾಗೆ ಇದರಲ್ಲಿ ಭಾಗಿಯೇ ಇಲ್ಲದಂತೆ ಯಾವುದೇ ಪಾತ್ರವಿಲ್ಲದಂತ ಮಕ್ಕಳು ಆ ಪ್ರಾಣವನ್ನ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗಿ ಬಿಡ್ತು ಇತ್ತೀಚಿನ ದಿನಗಳಲ್ಲಿ ಇಂತ ಘಟನೆಗಳು ಪದೇ ಪದೇ ನಡೀತಾನೇ ಸಮಾಜ ಯಾವ ಕಡೆ ಹೋಗ್ತಾಯಿದೆ ಯಾವ ದಿಕ್ಕಿನಲ್ಲಿ ಸಾಗ್ತಾ ಇದೆ ಅನ್ನೋದು ಮಾತ್ರ ಅರ್ಥ ಆಗ್ತಾಯಿಲ್ಲ ಬಂಧುಗಳೇ ಇದಕ್ಕೆ ಸಂಬಂಧಪಟ್ಟ ಹಾಗೆ

san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

1 day ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

1 day ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

1 day ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

1 day ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

1 day ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.