ಚಿರು ತನಗಾಗಿ ಬಿಟ್ಟುಹೋದ ಆಸ್ತಿ ಏನೆಂದು ಬಹಿರಂಗವಾಗಿ ಹೇಳಿಕೊಂಡು ನಟಿ ಮೇಘನರಾಜ್. ಹಾಗಾದ್ರೆ ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ತನ್ನ ಮಡದಿಗಾಗಿ ಬಿಟ್ಟು ಹೋಗಿರುವ ಆಸ್ತಿ ಏನು ಗೊತ್ತಾ? ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ.ನಮಸ್ಕಾರಗಳು ಪ್ರಿಯ ಓದುಗರೆ ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ನಟ ಚಿರಂಜೀವಿ ಸರ್ಜಾ ತಮ್ಮ ವೃತ್ತಿಜೀವನವನ್ನು ಶುರು ಮಾಡಿದ್ದು ಸಹ ನಿರ್ದೇಶಕರಾಗಿ.
ಹೌದು ಶಕ್ತಿ ಪ್ರಸಾದ್ ಅವರ ಮೊಮ್ಮಗನಾಗಿರುವ ನಟ ಚಿರಂಜೀವಿ ಸರ್ಜಾ ಅವರು ಮೊದಲು ತಮ್ಮ ಮಾವನಾಗಿರುವ ಅರ್ಜುನ್ ಸರ್ಜಾ ಅವರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಶುರು ಮಾಡಿ ಆ ಬಳಿಕ ನಟನಾಗಿ ಅಭಿನಯ ಮಾಡುವ ಅವಕಾಶವನ್ನು ಕೂಡ ಪಡೆದುಕೊಂಡರು ನಟನೆ ಮಾಡಿದ ಮೊದಲ ಸಿನಿಮಾ ದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರೊಂದಿಗೆ ತೆರೆ ಹಂಚಿಕೊಂಡು ಸಿನಿಮಾ ಮಾಡಿದ ನಟ ಚಿರಂಜೀವಿ ಸರ್ಜಾ ಮಾಡಿದ ಮೊದಲ ಸಿನಿಮಾ ಬಹಳ ಹಿಟ್ ತಂದುಕೊಟ್ಟಿತ್ತು.
ಆ ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದಂತಹ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ಯಾರೂ ಕೂಡ ಊಹೆ ಮಾಡಿರಲಿಲ್ಲ ಇಂತಹದ್ದೊಂದು ಘಟನೆ ನಡೆಯುತ್ತದೆ ಎಂದು ಚಿರಂಜೀವಿ ಸರ್ಜಾ ಅವರು ಇಷ್ಟು ಬೇಗ ನಮ್ಮೆಲ್ಲರನ್ನು ಅಗಲುತ್ತಾರೆಂದು. ಈಗಾಗಲೇ 2 ವರ್ಷಗಳು ಕಳೆಯುತ್ತಾ ಬಂತು ತಮ್ಮ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಅಗಲಿ ಆದರೂ ಕೂಡ ಚಿರಂಜೀವಿ ಅವರ ಫೋಟೋಗಳನ್ನ ನಾವು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುವುದನ್ನು ಹಾಗೂ ಅವರ ಮದುವೆ ವಿಡಿಯೋ ಮತ್ತು ತಮ್ಮ ತಮ್ಮನ ಮದುವೆ ವೀಡಿಯೋಗಳಲ್ಲಿ ಚಿರಂಜೀವಿ ಅವರು ನಗುತ್ತಾ ಸಂಭ್ರಮದಿಂದ ಓಡಾಡುತ್ತಿರುವುದನ್ನು ಕಾಣುವುದೆ ಏನೋ ಖುಷಿ ನಮ್ಮ ಮುಖದಲ್ಲಿಯೂ ಕೂಡ ಸಂತಸ ಮೂಡುತ್ತದೆ ಅಂತಹ ವ್ಯಕ್ತಿ ಅವರು ಯಾವುದೇ ಕಲ್ಮಶ ತುಂಬಿರದ ನಟ ಚಿರಂಜೀವಿ ಸರ್ಜಾ ಅವರ ಒಳ್ಳೆಯತನ ಆ ದೇವರಿಗೂ ಇಷ್ಟವಾಯಿತೋ ಏನೋ ಅದೆಷ್ಟು ಬೇಗ ಅವರನ್ನು ತನ್ನತ್ತ ಕರೆಸಿಕೊಂಡುಬಿಟ್ಟ.
ಹಾಗೆ ಎಲ್ಲರಿಗೂ ಗೊತ್ತಿರುವ ವಿಚಾರ ಚಿರಂಜೀವಿ ಸರ್ಜಾ ಸ್ಯಾಂಡಲವುಡ್ ನ ಬ್ಯೂಟಿಫುಲ್ ನಟಿಯಾಗಿರುವ ಮೇಘನಾ ರಾಜ್ ಅವರನ್ನ ಪ್ರೀತಿಸಿ ಮದುವೆಯಾದರು. ಚಿರಂಜೀವಿ ಸರ್ಜಾ ಅವರು ತಮ್ಮ ಮಡದಿಯನ್ನು ಅಗಲಿದಾಗ ಅವರು ಗರ್ಭಿಣಿಯಾಗಿದ್ದರು. ಹೌದು ಈ ಸಮಯದಲ್ಲಿಯೆ ಪತ್ನಿಗೆ ಎಲ್ಲಾ ತರಹದಲ್ಲಿಯೂ ನೆರವಾಗಬೇಕಾದ ಪತಿಯ ಆದರೆ ಮೇಘನರಾಜ್ ಆ ಸಮಯದಲ್ಲಿ ಎಷ್ಟು ಕಷ್ಟ ಅನುಭವಿಸಿದರೂ ಹೌದು ಆಗ ಆ ಸಮಯದಲ್ಲಿ ಮೇಘನಾ ರಾಜ್ ಅವರಿಗೆ ನೆರವಾದದ್ದು ಯಾರು ಗೊತ್ತಾ? ಹೌದು ಅವರೇ ಮೇಘನರಾಜ್ ಅವರಿಗಾಗಿಯೇ ಚಿರಂಜೀವಿ ಸರ್ಜಾ ಅವರು ಬಿಟ್ಟು ಹೋದಂತಹ ದೊಡ್ಡ ಆಸ್ತಿ.
ಏನಪ್ಪಾ ಇದು ಆಸ್ತಿ ಅಂದ್ರೆ ಅದು ಮೇಘನಾ ರಾಜ್ ಅವರಿಗೆ ಹೇಗೆ ಜೊತೆ ಆಯ್ತು ಅಂತ ಯೋಚನೆ ಮಾಡ್ತಿದ್ದೀರಾ ಅವ್ರು ಸ್ವಲ್ಪ ತಿಂಗಳುಗಳ ಹಿಂದೆ ಗೋಲ್ಡನ್ ಗ್ಯಾಂಗ್ ಎಂಬ ನಟ ಗಣೇಶ್ ಅವರು ನಡೆಸಿಕೊಡುತ್ತಿದ್ದಂತಹ ಕಾರ್ಯಕ್ರಮಕ್ಕೆ ಮೇಘನರಾಜ್ ಪ್ರಜ್ವಲ್ ದೇವರಾಜ್ ಮತ್ತು ಅವರ ಮಡದಿ ಹಾಗೂ ಪನ್ನಗ ಭರಣ ಅವರು ಅತಿಥಿಯಾಗಿ ಬಂದಾಗ ಮೇಘನಾ ರಾಜ್ ಅವರು ನಟ ಚಿರಂಜೀವಿ ಸರ್ಜಾ ಅವರು ತನಗಾಗಿ ಬಿಟ್ಟು ಹೋದ ದೊಡ್ಡ ಆಸ್ತಿಯೊಂದರ ನಗೆಯ ಹೇಳಿಕೊಂಡಿದ್ದಾರೆ.
ಹೌದು ನಟ ಚಿರು ತನ್ನ ಪತ್ನಿಗೆ ಯಾವಾಗಲೂ ಹೇಳುತ್ತಿದ್ದರಂತೆ ನಿನ್ನ ಬಳಿ ಏನೂ ಇಲ್ಲದಾಗ ಯಾರೂ ಇಲ್ಲದಾಗ ನನ್ನ ಸ್ನೇಹಿತರು ನಿನ್ನ ಜೊತೆ ಸದಾ ಇರ್ತಾರೆ ಅವರೆ ನಿನ್ನ ದೊಡ್ಡ ಆಸ್ತಿ ಅಂದ ಹಾಗೆ ಹಾಗೆ ಹೇಳಿದಾಗಲೆಲ್ಲ ತಮ್ಮ ಪತಿಯ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದರಂತೆ ಆದರೆ ಅಂದು ಚಿರು ಅವರು ಹೇಳುತ್ತಿದ್ದ ಮಾತಿನ ಅರ್ಥ ಹಾಗೂ ಚಿರು ತನಗಾಗಿ ಬಿಟ್ಟು ಹೋದ ಆಸ್ತಿಯ ಬೆಲೆ ಮೇಘನ ರಾಜ್ ಅವರಿಗೆ ತಮ್ಮ ಪ್ರೆಗ್ನೆನ್ಸಿ ಸಮಯದಲ್ಲಿ ತಿಳಿಯಿತು ಎಂದು ಹೇಳಿಕೊಂಡಿದ್ದಾರೆ ಹೌದು ಚಿರು ತನಗಾಗಿ ಬಿಟ್ಟು ಹೋದ ಪುಟ್ಟ ಆಸ್ತಿಯೆಂದರೆ ಅವರ ಸ್ನೇಹಿತರು ನನ್ನನ್ನು ಚಿರು ಬಿಟ್ಟು ಹೋದಾಗ ನನಗೆ ನೆರವಾದದ್ದು ನನ್ನ ಸಹಾಯಕ್ಕೆ ಬಂದದ್ದು ಚಿರು ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದರೂ ಮೇಘನಾ ಇದನ್ನು ಕೇಳಿದ ಇಡೀ ಕರುನಾಡ ಮಂದಿ ಭಾವುಕರಾಗಿದ್ದರು.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.