ಜೀವನದಲ್ಲಿ ದುಃಖವಾದಾಗ ಏನು ಮಾಡಬೇಕು…! ಸಿದ್ದೇಶ್ವರ ಸ್ವಾಮಿ ಹೇಳಿರುವ ಈ ಒಂದು ಮಾತು ಕೇಳಿದರೆ ಎಂತ ಕಷ್ಟ ಇದ್ದರು ಸಹ ಕಳೆದು ಹೋಗುತ್ತೆ…

ಎಷ್ಟು ಬರ್ತಾವ ಯಾರ ಜೀವನದಾಗ ದುಃಖದ ಕ್ಷಣ ಬರೋದಿಲ್ಲ ದುಃಖ ಬರೋದೇ ದೈಹಿಕವಾಗಿ ಮಾನಸಿಕ ದುಃಖಗಳು ಬರ್ತಾವ ಆ ಬಳಿಕ ಇನ್ನೊಬ್ಬರಿಂದ ಒಂದೀಟು ದುಃಖ ಬರ್ತದ ಜಗತ್ತಿನಲ್ಲಿ ಬದಲಾವಣೆಗಳಿಂದ ದುಃಖ ಉಂಟಾಗ್ತಾ ಇರ್ತದೆ ಈಗ ದುಃಖಗಳು ಬರೋದು ಬೇರೆ ಬೇರೆ ಮೂಲಗಳಿಂದ ಈಗ ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಆದರೆ ಸ್ವಲ್ಪ ದುಃಖ ಆಗುತ್ತದೆ.

ದೇಹದಲ್ಲಿ ಬದಲಾವಣೆ ಆದಾಗಲು ದುಃಖ ಉಂಟಾಗುತ್ತದೆ ಮನಸ್ಸಿನಲ್ಲಿ ಉದ್ರೇಕಗೊಂಡಾಗ ಮನಸ್ಸು ಉದ್ರೇಕಗೊಂಡಾಗ ದುಃಖ ಉಂಟಾಗುತ್ತದೆ ಆ ಬಳಿಕ ಜನರಿಂದ ಪ್ರಾಣಿಗಳಿಂದ ಎಲ್ಲದರಿಂದ ಒಂದಿಷ್ಟು ದುಖ್ಖದ ಕ್ಷಣಗಳು ಬರ್ತಾವ ದುಃಖನೆ ಬರೋದಿಲ್ಲ ಹಾಗೆ ನಾವು ಬದುಕ್ಕೋಬೇಕು ಅಂತ ಹೋದೇವಿ ಅಂದ್ರ ಏನಾಗ್ತದ ವಿಫಲ ಆಗ್ತೀವಿ ಅಷ್ಟೇ ಅಂತದೊಂದು ಆಗೋದಿಲ್ಲ ಏನು ಹುಟ್ಟೇವಿ ಹುಟ್ಟೇವಿ ಸಾಯೋತನಕ ದುಃಖ ಬರಬಾರದು ಹೀಗೆ ಸಾಧ್ಯ ಇದೆಯೇ ಯಾರಿಗೆ ಸಾಧ್ಯ .

ಆದ ಜಗತ್ತೇ ಇಷ್ಟು ಹಿಂಗ ಬದಲಾವಣೆ, ಬದಲಾವಣೆ ಗೊಳ್ಳುವಾಗ ದುಃಖ ಬರಬಾರದು ಅಂದ್ರ ಹೆಂಗ್ ಸಾಧ್ಯ ಆಗ್ತದೆ ದುಃಖ ಬರಬಾರದು ಇದರ ಅರ್ಥ ಏನು ಅಂದ್ರ ಶರೀರ ಬದಲಾಗಬಾರದು ಮನಸ್ಸು ಬದಲಾಗಬಾರದು ಜಗತ್ತು ಬದಲಾಗಬಾರದು ನಿಸರ್ಗ ಬದಲಾಗಬಾರದು ಯಾರ್ ಯಾರು ಬದಲಾಗಬಾರದು ಸಾಧ್ಯವೇ ನಾನೇ ಇಷ್ಟು ಬದಲಾಗುವಾಗ ಜಗತ್ತು ಬದಲಾಗಬಾರದು ಅಂದ್ರೆ ಹೆಂಗೆ ಸಾಧ್ಯ ಅದಕ್ಕೆ ನಿನ್ನೆ ಪ್ರಶ್ನೆ ಕೇಳಿದ್ದಲ್ಲ ಶಿಷ್ಯ ದುಃಖಗಳು ಬರ್ತಾವಲ್ಲ ಏನು ಮಾಡೋದು ಅಂತ ಏನು ಮಾಡೋದಿಲ್ಲ.

ದುಃಖಗಳು ಬರ್ತಾವ ನೀನು ಸುಮ್ಮನೆ ಇರಬೇಕು ಅಷ್ಟೇ ನೀನು ಕಳ್ಕೋಳಿಕ್ಕೆ ಹೋಗಬೇಕು ಆದರೆ ಆಗದಿದ್ದರೂ ಸುಮ್ಮನೆ ಇರಬೇಕು ಅಷ್ಟೇ ಮುದ್ದಾದ ಮುಳ್ಳು ಮ್ಯಾಗ ಕಾಲಿಟ್ಟು ದುಃಖ ಪಡಬೇಡ ಮುರಿದಾಗ ಒಂದಿಷ್ಟು ತೆಗೆದು ಹಾಕೇ ವಿನಃ ಜಗತ್ತಿನಿಂದ ಮುಳ್ಳನ್ನೇ ತೆಗೆದುಹಾಕಬೇಕು ಅಂತ ಹಿಂಗೆ ಹೋಗಬೇಡ ಅವು ಕಾಲಿಟ್ಟಾಗ ಅಷ್ಟು ಮುರಿತಿರ್ತಾವ ಇಡದಂಗರ ಮಾಡಕೋ ಮುರುದ್ರ ತೆಗೆದಂಗರ ಮಾಡಿಕೋ ಅಷ್ಟ ಮತ್ತೆ ಶಾಂತವಾಗಿ ಅವತಾರನ್ನ ದ್ವೇಷಿಸಬೇಡ ಇಲ್ಲದಿದ್ದರೆ ಮನುಷ್ಯನಾಗಿ ಮುಳ್ಳು ಮುರಿತವ ಇವು ಹೊರಗೆ ಮುರಿದದ್ದು ತೆಗೆಯಬಹುದು.

ಮನುಷ್ಯನಾಗಿ ಮುರಿದ ಬಳಿಕ ದ್ವೇಷ ಏನು ಈ ಮುಳ್ಳು ಅನ್ನೋದನ್ನ ಕಂಡ ಕೂಡಲೇ ತಾಪ ಆಗುತಿತ್ತು ಅಂದರೆ ದ್ವೇಷ ಅಲ್ಲಿಂದ ಜೀವನ ಎಲ್ಲ ಬದಲಾಗೋಕೆ ಶುರುವಾಗುತ್ತದೆ ಎಷ್ಟು ಅಷ್ಟೇ ಈಗ ಒಬ್ಬ ಬೈದ ಆಯಿತು ಅವನು ಇರೋತನಕ ಬೈದಿರುತ್ತಾನೆ ಮುಂದೆ ಹೋದರೆ ಮುಗಿತು ಅಷ್ಟೇ ಇಷ್ಟಕ್ಕೆ ಇಷ್ಟು ಮತ್ತೆ ಆ ಬಯ್ಗುಳ ತಗೊಂಡು ಮನಸ್ಸಿನಲ್ಲಿ ಇಟ್ಟುಕೊಂಡು ಮನೆತನಕ ಹೋಗಿ ಮನೆಯವರಿಗೆ ಹೇಳಿ ಅವರ ಇಷ್ಟು ಹಾಕಿ ಅಲ್ಲಿಂದ ಮಕ್ಕಳ ತಲೆಗೆ ಹಾಕಿ ಒಬ್ಬ ವಕೀಲನ ಹತ್ತಿರ ಹೋಗಿ ಅವರ ತಲೆಗೆ ಹಾಕಿ ಆವಾ ಹೋಗಿ ಜಜ್ಜನ ತಲೆಗೆ ಹಾಕಿ ಏನಮ್ಮ ವಿಷ ಸುಮ್ಮನೆ ಒಂದು ಸಣ್ಣ ಬೈಗುಳ ಹೋಗಲಿ ಬಿಡು ಅಂದರೆ ಎಷ್ಟು ಮಜಾ ಇರುತ್ತದೆ ಅತ್ತಿ ಬೈಯುತ್ತಾಳೆ ಬಯಲು ಬಿಡು ಸೋಸೆ ಸರಿಯಾಗಿ ಮಾಡುವುದಿಲ್ಲ.

ಮಾಡಲಿ ಬಿಡು ಸುಮ್ಮನೆ ಇಷ್ಟು ಅನ್ನೋದಷ್ಟೇ ಇನ್ನೇನು ಮಾಡುವವರು ಏನು ಸೆಮಿನಿ ಎಣ್ಣೆ ಹಾಕಿ ಸುಡುವುದು ಏನ್ ಜೀವನ ಎಂತ ಜೀವನ ಆಕೆ ಸುಟ್ಟ ಬಳಕೆ ಅನ್ನೋ ಸಮಸ್ಯೆ ಮುಗಿತೇನು ಎಲ್ಲಾ ಸಮಸ್ಯೆನು ಮುಗಿತಾ, ಸಮಸ್ಯೆ ಹೆಚ್ಚಾತು ಅವಾಗ ಮೊದಲು ಒಬ್ಬರೇ ಸಮಸ್ಯೆ ಮಾಡಿದ್ದರು, ಈಗ ಇಲ್ಲಿ ಜಗತ್ತೇ ಸಮಸ್ಯೆ ಮಾಡಿದೆ ಬೇಡಪ್ಪ ಶಿಷ್ಯನೇ ಉದ್ವಿಗ್ನಗೊಳ್ಳಬೇಡ ಮನಸ್ಸನ್ನ ದ್ವ ಬಹಳ ಕಲುಷಿತ ಮಾಡಬೇಡ ಉದ್ವಿಗ್ರ ಮಾಡಬೇಡ.

not to disturb the mind ಬಹಳ್ ತಾಪ ಮಾಡ್ಕೋಬೇಡ ಕನ್ನಡದಾಗ ಸಂಸ್ಕೃತದಾಗ ಉದ್ವಿಗ್ನ ಕನ್ನಡದಾಗ ಸ್ವಚ್ಚ ಕನ್ನಡದಾಗ ಏನ್ ಹಚ್ಕೋತಿ ಏನು ತಾಪ ಮಾಡ್ಕೋತಿ ಅಂತ್ಯವಲ್ಲ ಎಷ್ಟು ತಲಿ ಕೆಡಿಸ್ಕೊತಿಯ ಆಗೋದು ಒಂದಿಷ್ಟಿಗೆ ನಿಲ್ಲಲಿಲ್ಲ ಹನಿಗಳು ಬಂದು ಸ್ವಲ್ಪ್ ನಿಂತು ಆರಾಮ ಹಿಂಗೆ ಬರ್ತದೆ ಹೋಗ್ತದೆ ಸ್ವಲ್ಪ್ ಗಟ್ಟಿಯಾಗಿ ಕುಂತ್ರೆ ಮಜಾ ಇರ್ತದೆ ಜೀವನ ಆದ ಇದೊಂದು ಪ್ರಯೋಗ ನೀರು ಬಂತು ನಿಮ್ಮನ್ನ ಪರೀಕ್ಷಾ ಮಾಡ್ತು ಹೋಯಿತು ಹಿಂಗೇ ಮನ್ಯಾಗ ಮಾಡಿದರೆ ಆರಾಮ ಅಷ್ಟೇ ನಾಲ್ಕು ಜನ ಏನಾರ ಮಾಡುತ್ತಾರೆ.

ಆ ಬಳಿಕ ಅದು ಹೋಗ್ತದೆ ಅಷ್ಟೇ ಯಾವುದು ಉಳಿಯೋದಿಲ್ಲ ಆಗಮ ಅಪಾಯ ತಾನು ತಿಥಿಕ್ಷವ ಭಾರತ ಬಂದದ್ದು ಎಲ್ಲ ಹೋಗ್ತದೆ ಬರಲಿ ಹೋಗೋ ತಕ ಸ್ವಲ್ಪ ತಡಕೋ ಅಷ್ಟ ತಿತಿಕ್ಷ ಸ್ವಭಾರತ ಸ್ವಲ್ಪ ತಡಕು ಒಂದು ದಿವಸ ತಡಕೋ ನೋಡು ಮರುದಿವಸ ಅಷ್ಟ ತಾಪ ಆಗೋದಿಲ್ಲ ಒಂದು ನಾಲ್ಕು ದಿವಸ ತಡಕೋ ಐದನೆ ದಿವಸಕ್ಕ ತಾಪ ಕಡಿಮೆ ಆಗಿ ಹೋಗಿರತದೆ ತಡಕೋ ಅನುದ್ವಿಕ್ ನಮನ ಬಹಳ ಮನಸನ್ನ ಉದ್ರಿಕ್ತಗೊಳಿಸಬೇಡ ತಾಪ ಮಾಡಿಕೊಳ್ಳಬೇಡ ದುಃಖೇಷು ದುಃಖದ ಕ್ಷಣಗಳು the moments of suffering ದುಃಖದ ಕ್ಷಣಗಳು ಬರ್ತಾವ ಪುರಾಣಗಳನ್ನ ನೋಡ್ರಿ ಇತಿಹಾಸವನ್ನ ತಾವು ನೋಡಿ,

ಎಷ್ಟು ಕ್ಷಣಗಳು ಬಂದಾವ ಪುರಾಣ ಅಂದ್ರ ಈಗ ನಾಟಕ ನೋಡ್ತಿರಲ್ಲ ಅವೇ ಪುರಾಣಗಳು ಇತಿಹಾಸಗಳು ನಾಟಕ ಆಗಿ ಬರುತ್ತವೆ ಒಂದರೆ ನಾಟಕದಾಗ ತಣ್ಣಗಿರೋದು ಇತ್ತ ಅಂದ್ರೆ ನಾಟಕ ಯಾರು ನೋಡಾಕ ಹೋಗ್ತಾರೆ ಏನು ಇಲ್ಲ ಐದು ಜನ ಬಂದರೆ ಬರೋಬ್ಬರಿ ಕುಂತಾರ ಒಬ್ಬ ದ್ರೌಪದಿ ಐದು ಜನ ಇವರು ಕುಂತು ಒಂದು ಮೂರೂ ತಾಸು ಕುಂತು ಎದ್ದು ಹೋದರು ನಕ್ಕೋತ ಹೋದರು ನಿಮ್ಮ ಎದುರಿಗೆ ಊಟ ಮಾಡಿದರು ಎಲ್ಲ ಮಾಡಿಕೊಂಡು ಮಜಾದಾಗ ಹೋದರು ಅಂದರೆ ಯಾರು ರೀ ಮರುದಿವಸ ನೋಡೋಕೆ ಹೋಗುತ್ತಾರೆ ಏನು ಏನಾಗಬೇಕು ಈ ಐದು ಜನ ಗದ್ದಲಕ್ಕೆ ಬೀಳಬೇಕು .

ಅಂದ್ರ ನೋಡಾಕ ಹೋಗ್ತಾರೆ ಅದರಾಗ ಏನದ ನಾಟಕದಾಗ ಅಂತಾರ ಏನು ಇಲ್ಲದೆ ಇದ್ರ ಬರೇ ಕುಂದ್ರತಾರ ಐದು ಜನ ಆರು ಜನ ಕುಂಡ್ರತಾರ ಹೋಗ್ತಾರೆ ಇದಕ ಯಾಕ ಹಣ ಹಾಳ ಮಾಡಬೇಕು ಅಂತ ಮತ್ತೆ ಹಣ ಯದಕ್ಕ ಹಾಳ ಮಾಡದು ಅವರು ಬಡಿದಾಡಬೇಕು ಅವರು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕು ಅವಾಗ ಮಜಾ ಬರೋಕೆ ಶುರುವಾಗುತ್ತದೆ ಎಷ್ಟು ಮಜಾ ಅನಿಸುತ್ತದೆ ನೋಡುವುದಕ್ಕೆ ಕೇಳುವುದಕ್ಕೆ ಅವಾಗ ಮಜಾ ಅನಿಸುತ್ತದೆ ಹದಿನಾಲ್ಕು ವರ್ಷ ಮುಗಿಸಿ ಬಂದ ಬಳಿಕ ಅದಕ್ಕೆ ಮುಗಿಯಿತು ಅದು ನಾಟಕ ಮುಗಿತು ಬಂದ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೆ ಮುಂದೆ ಯಾರು ನೋಡುತ್ತಾರೆ .

ನಾಟಕ ಮುಗಿತು ಅಲ್ಲಿ ಅಂದ್ರೆ ಸುಖ ದುಃಖಗಳು ಇರೋತನಕ ಜೀವನ ಸುಖ ದುಃಖ ಹೋಯ್ತು ಅಂದ್ರೆ ಅದೇ ದಿವ್ಯ ಜೀವನ ಅದು divide life ಮಜಾ ಇರೋದೆ ಇದರಾಗ ಸ್ವಲ್ಪ ಸುಖ ದುಃಖ ಅದಾವ ಅಂತ ಮಜಾ ಮಜಾ ಮಜಾ ಅನಸ್ತದ ನೂರು ವರ್ಷ ಬದುಕಬೇಕು ಅನಸ್ತದ ಜಗತ್ತಿನಾಗ ಇಟು ಇರತದ ಇದು ಇತಿಹಾಸದ ಸತ್ಯ ಇದು ಪೌರಾಣಿಕ ಸತ್ಯ ಅಲ್ಲಿ ಕಥೆಗಳೆಲ್ಲ ಏನ ಹೇಳತ್ತಾ ಬಂದರ ಹಿಂಗ ಒಬ್ಬ ಬಿದ್ದ ತಣ್ಣಗಿದ್ದ ಇಂಗ ಶುರು ಮಾಡ್ತಾರೆ ಮಾಡಿ ಇನ್ನೊಬ್ಬರನ್ನ ಭೇಟಿ ಮಾಡಿಸ್ತಾರಾ ಆ ಬಳಿಕ ಇವ್ರು ಭೆಟ್ಟಿಯಾಗೋದನ್ನ ಇಬ್ರು ಭೆಟ್ಟಿಯಾಗೋದನ್ನ ಮತ್ತೊಬ್ಬ ನೋಡ್ತಾನೆ.

ಒಬ್ಬನೇ ಹೀಗೆ ನಿಂತರೆ ಏನಾಗುತ್ತೆ ಏನು ಆಗುತ್ತೆ ಹಾಗೆ ಜೀವನದೊಳಗ ಎಲ್ಲ ಸುಖ ದುಃಖ ಸುಖ ದುಃಖಗಳು ಬಂದೇ ಬರ್ತಾ ಬಂತು ಹೇಳೋದಕ್ಕಾಗಿ ಐತಿಹಾಸಿಕ ಸಂಗತಿಗಳನ್ನ ನೋಡಬೇಕು ಪೌರಾಣಿಕ ಕಥೆಗಳನ್ನ ನೋಡಬೇಕು ಸುತ್ತ ಮುತ್ತ ಇರುವಂತ ಜಗತ್ತನ್ನ ನೋಡಬೇಕು ಯಾವ ಧರ್ಮ ಸೇರಿದರ ಪಕ್ಕ ಶಾಂತಿ ಆಗ್ತದ ಏನು ಇಲ್ಲ ಯಾವುದರಗೆ ಮಾಡ್ರಿ ಅದರಾಗ ಏನು ಇರೋದಿಲ್ಲ.

ಶಾಂತ ಆದ್ರೆ ಯಾವುದು ಬೇಕಾಗಿಲ್ಲ ಅಷ್ಟೇ ಪ್ರಶಾಂತ ಮನಸಾದ ಬಳಿಕೆ ಇನ್ನಾವುದು ಬೇಕಾಗ್ತದೆ ಜಗತ್ತಿಗೆ ಅದೇ ದೇವರು ಅದು ದೇವರು ಅದಕ್ಕ ಹೇಳ್ತಾನೆ ದುಖೇಶು ಅನುದ್ವಿಜ್ಞ ಮನಃ ಶಿಷ್ಯನೇ ಹೆಂಗಿರ್ತಾರೆ ಜ್ಞಾನಿಗಳು ಅಂದ್ರೆ ದುಃಖದ ಪ್ರಸಂಗದಲ್ಲಿ ತಣ್ಣಗಿರ್ತಾರೆ ಮತ್ತು ಸುಖದ ಪ್ರಸಂಗ ಬಂದು ಅಂದರ ಅವಾಗೂ ತಣ್ಣಗೆ ಇರತಾರ ಯಾಕೆ ದುಃಖದ ಪ್ರಸಂಗನೇ ಇರಲಿ ಸುಖದ ಪ್ರಸಂಗನೇ ಇರಲಿ ಅವು ಬಾಳೋತಕ ಇರೋದಿಲ್ಲ ಸುಖ ಆಯಿತು.

ಅಂದ್ರೆ ಎಷ್ಟೋ ತನಕ ಸುಖ ಆಗ್ತದ ಎಷ್ಟು ತನಕ ಆಗ್ತದೆ? ದುಃಖ ಆಯ್ತು ಅಂದ್ರೆ ಎಷ್ಟೊತ್ತಿಗೆ ಆಗ್ತದೆ? ಒಂದು ಮಿತಿ ಪತಿ ಆದ.ಬರ್ತದೆ.ಸಾವಕಾಶ ಕಡಿಮೆ ಆಗ್ಕೊತ್ ಕಡಿಮೆ ಆಗ್ಕೋತಾ ಹೋಗ್ತದೆ.ಎರಡು ಬಂದು ಹೋಗ್ತವ. ಯಾವುದನ್ನು ಉಳಿಸಲಿಕ್ಕೆ ಆಗೋದಿಲ್ಲ ಆದ ಬಳಿಕ ನಾವು ಸ್ವಲ್ಪ ಮನಸ್ಸನ್ನ ತಣ್ಣಗೆ ಇಟ್ಟುಕೊಂಡಿರುವುದು

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.