WhatsApp Logo

ಪುರುಷರ ಆ ಒಂದು ಸಮಸ್ಸೆಗೆ ಕುದುರೆಯಂತೆ ಶಕ್ತಿ ಪುಷ್ಟಿ ನೀಡುತ್ತದೆ ಈ ಪುಡಿ .. ಅಷ್ಟಕ್ಕೂ ಯಾವ ಗಿಡದ ಪುಡಿ ಇದು ಹಾಗೆ ಹೇಗೆ ಬಳಸಿದರೆ ಪುರುಷರ ಜೀವನಕ್ಕೆ ದೊಡ್ಡ ಆಸರೆ ಆಗುತ್ತದೆ..

By Sanjay Kumar

Updated on:

ಅಶ್ವಗಂಧ ಇದಕ್ಕೆ ಈ ಹೆಸರು ಹೇಗೆ ಬಂತು ಅಂತ ಗೊತ್ತೆ? ಅಷ್ಟು ಮಾತ್ರವಲ್ಲ ಇದು ಮುಪ್ಪು ಮುಂದೂಡಲು ಸಹಕಾರಿ, ಹೇಗೆ ಉಪಯೋಗಿಸಬೇಕು ತಿಳಿಯುವುದಕ್ಕೆ ಈ ಕೆಳಗಿನ ಲೇಖನವನ್ನು ಓದಿ…ನಮಸ್ಕಾರಗಳು ಓದುಗರೇ ಬ್ಯೂಟಿ ಕಾನ್ಷಿಯಸ್ ಇರೋರು ಈ ಪುಟವನ್ನು ತಿಳಿಯಲೇಬೇಕು ಯಾಕೆ ಅಂತೀರಾ ನಿಮ್ಮ ಬ್ಯೂಟಿಯನ್ನು ಸದಾ ಹಾಗೇ ಉಳಿಸಿಕೊಳ್ಳುವುದಕ್ಕಾಗಿ ಇಲ್ಲಿದೆ ನೋಡಿ ಒಂದೊಳ್ಳೆ ಉತ್ತಮವಾದ ಪ್ರಭಾವಶಾಲಿ ಆದಂತಹ ಮನೆಮದ್ದು.ಹೌದು ಸುಂದರವಾಗಿರುವುದು ಯಾರಿಗೆ ಬೇಡ ಹೇಳಿ ಹೌದು ಸುಂದರವಾಗಿರುವುದು ಎಲ್ಲರಿಗೂ ಕೊಡಬೇಕು ಹಾಗೆ ಪ್ರತಿಯೊಬ್ಬರೂ ಕೂಡ ಈ ಭೂಮಿ ಮೇಲೆ ಆ ದೇವರ ಸೃಷ್ಟಿಯಲ್ಲಿ ಸುಂದರ ವೆ ಆಗಿದ್ದರೆ ಅಲ್ವಾ.

ಹಾಗಾಗಿ ನಿಮ್ಮ ಸೌಂದರ್ಯವನ್ನು ಸದಾ ಹಾಗೆ ಕಾಪಾಡಿಕೊಳ್ಳಲು ಮತ್ತು ನಿಮ್ಮ ಆರೋಗ್ಯ ವೃದ್ಧಿ ಮಾಡಿಕೊಳ್ಳಲು ಜೊತೆಗೆ ಬಂಜೆತನ ದೂರಮಾಡುವುದಕ್ಕೆ ಪುರುಷತ್ವ ಹೆಚ್ಚಿಸುವುದಕ್ಕೆ ಅಷ್ಟೇ ಅಲ್ಲ ಕೆಮ್ಮು ಶೀತ ಕಫದ ಬಾಧೆ ಅಂತಹ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ಈ ಮನೆಮದ್ದು ಪ್ರಯೋಜನಕಾರಿಯಾಗಿದೆ, ಇದರ ಬಳಕೆ ಎಲ್ಲೆಡೆ ಇದೆ. ಆದರೆ ಹೆಚ್ಚಿನ ಮಂದಿಗೆ ಇದರ ಮಹತ್ವಕರವಾದ ಮಾಹಿತಿ ಪ್ರಯೋಜನಗಳು ತಿಳಿದಿಲ್ಲ ಹಾಗಾಗಿ ಈ ಮಾಹಿತಿ ಮೂಲಕ ನಿಮಗೆ ಅಶ್ವಗಂಧದ ಮಹಿಮೆ ಬಗ್ಗೆ ತಿಳಿಸಿಕೊಡಲು ಹೊರಟಿದ್ದೇವೆ ಸಂಪೂರ್ಣ ಪುಟವನ್ನು ತೆರೆದು ನಿಮ್ಮ ಆರೋಗ್ಯವನ್ನು ವೃದ್ಧಿಸಲು ಯಾವಾಗ ಹೇಗೆ ಅಶ್ವಗಂಧವನ್ನು ಉಪಯೋಗಿಸಬೇಕು ಎಂಬುದನ್ನು ತಿಳಿದಿರಿ.

ಹೌದು ಅಶ್ವಗಂಧ ಇದು ಹಲವು ಅನಾರೋಗ್ಯ ಸಮಸ್ಯೆಗಳಿಗೆ ಮತ್ತು ಆಯುರ್ವೇದದಲ್ಲಿ ಉತ್ತಮ ಉಲ್ಲೇಖ ಹೊಂದಿರುವ ಈ ಅಶ್ವಗಂಧವನ್ನು ಇಂದಿಗೂ ಕೂಡ ಹಲವು ಕಾಸ್ಮೆಟಿಕ್ಸ್ ಇಂಡಸ್ಟ್ರಿಗಳು ಮೆಡಿಸಿನಲ್ ಫ್ಯಾಕ್ಟರಿಗಳು ಇದರ ಬಳಕೆ ಮಾಡುತ್ತಿದೆ ಇದರ ಪ್ರಯೋಜನವನ್ನು ಉಪಯೋಗಿಸಿಕೊಳ್ಳುತ್ತಿದೆ.ಯಾರಿಗೆ ಕಫದ ಸಮಸ್ಯೆ ಹೆಚ್ಚು ಇದೆ ಅಂಥವರು ಈ ಅಶ್ವಗಂಧವನ್ನು ಟಿ ಮೂಲಕ ಅಥವಾ ಕಷಾಯದ ಮೂಲಕ ಸೇವಿಸುತ್ತಾ ಬನ್ನಿ ಇದರ ಪ್ರಯೋಜನ ಕಫದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಮುಪ್ಪು ಮುಂದೂಡಬೇಕೆ, ಹಾಗಾದ್ರೆ ಮುಪ್ಪು ಮುಂದೂಡುವುದಕ್ಕೆ ಈ ಪರಿಹಾರ ಮಾಡಿ ನೀವು ವರುಷಪೂರ್ತಿ ಒಂದು ದಿನವೂ ತಪ್ಪಿಸದೆ ಅಶ್ವಗಂಧದ ಪ್ರಯೋಜನವನ್ನು ಪಡೆದುಕೊಂಡು ಬಂದರೆ ನೀವು ಸದಾ ಅಜ್ಜವ್ವನ ವಾಗಿರಬಹುದು ಮತ್ತು ಬ್ಯೂಟಿಫುಲ್ ಆಗಿ ಕಾಣಬಹುದು.ಬರೀ ಯಂಗ್ ಆಗಿ ಇದ್ದರೆ ಸಾಕಾಗುತ್ತಾ ಸ್ನೇಹಿತರ ಅದರ ಜೊತೆಗೆ ನಾವು ಹೆಲ್ದಿ ಆಗಿ ಕೂಡ ಇರಬೇಕಲ್ವಾ…

ಹಾಗಾಗಿ ಈ ಅಶ್ವಗಂಧವನ್ನು ಉಪಯೋಗಿಸಿಕೊಂಡು ನೀವು ಯಂಗ್ ಆಗಿ ಕಾಣುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಕೂಡ ದಷ್ಟಪುಷ್ಟವಾಗಿ ಸಿಕೊಳ್ಳಿ ಇದಕ್ಕೆ ಮಾಡಬೇಕಿರುವುದು ಏನು ಅಂದರೆ ಆರ್ಟಿಫಿಷಿಯಲ್ ಆಹಾರ ಪದಾರ್ಥಗಳನ್ನು ತಿನ್ನುವುದರ ಬದಲು ಕರೆದ ಪದಾರ್ಥಗಳನ್ನು ತಿನ್ನುವುದರ ಬದಲು ಆಚೆ ಸಿಗುವ ಆಹಾರ ಪದಾರ್ಥಗಳನ್ನ ತಿನ್ನುವುದಕ್ಕಿಂತ ಮನೆಯಲ್ಲಿಯೇ ಆಹಾರ ಪದಾರ್ಥಗಳನ್ನು ತಯಾರಿಸಿ ಕೊಂಡು ತನ್ನಿ ಇದು ಆರೋಗ್ಯಕ್ಕೆ ಒಳ್ಳೆಯದು ಅಷ್ಟೇ ಅಲ್ಲ ಪ್ರತಿದಿನ ಹೆಚ್ಚು ಹೆಚ್ಚು ನೀರು ಕುಡಿಯಿರಿ ಪ್ರಕೃತಿದತ್ತವಾಗಿ ದೊರೆಯುವ ಹಣ್ಣು ತರಕಾರಿ ಸೊಪ್ಪುಗಳನ್ನು ತಿನ್ನಿ ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುವುದರ ಜೊತೆಗೆ ನೀವು ಯವ್ವನದಿಂದ ಇರಲು ಇನ್ನಷ್ಟು ಸಹಕಾರಿಯಾಗಿರುತ್ತದೆ.

ಅಶ್ವಗಂಧದ ಪ್ರಯೋಜನ ಬಂಜೆತನವನ್ನು ದೂರ ಮಾಡುತ್ತೆ, ಹೌದು ಮಕ್ಕಳಿಲ್ಲದ ತಾಯಂದಿರು ಅಥವಾ ಪುರುಷರು ತಮ್ಮ ಆರೋಗ್ಯದಲ್ಲಿ ಆಗಿರುವ ಏರುಪೇರನ್ನು ಮತ್ತು ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನ ಸರಿಪಡಿಸಿಕೊಳ್ಳುವುದಕ್ಕೆ ಅಶ್ವಗಂಧದ ಪ್ರಯೋಜನ ಪಡೆದುಕೊಳ್ಳಬೇಕಾಗುತ್ತದೆ. ಇದರಿಂದ ಏನಪ್ಪ ಅಂದ್ರೆ ಬಂಜೆತನ ದೂರವಾಗುತ್ತೆ ಪುರುಷರಲ್ಲಿ ಪುರುಷತ್ವ ಹೆಚ್ಚುತ್ತದೆ ಹಾಗೂ ನಿಮ್ಮಲ್ಲಿರುವ ಸಮಸ್ಯೆ ಪರಿಹಾರವಾಗಿ, ಸಂತಸದ ಆರೋಗ್ಯಕರ ಜೀವನ ನಿಮ್ಮದಾಗುತ್ತೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment