WhatsApp Logo

ಮೂತ್ರ ಕೋಶದಲ್ಲಿ ಇಂತದ್ದೇ ಕಲ್ಲು ಇದ್ದರು ಸಹ ಕರಗಿಸುವಂತಹ ಅದ್ಭುತವಾದ ಎಲೆ ಇದು ..ಆದ್ರೆ ಇದನ್ನ ಈ ರೀತಿಯಾಗಿ ಬಳಸಬೇಕು..

By Sanjay Kumar

Updated on:

ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಅದನ್ನು ಕರಗಿಸುವುದಕ್ಕಾಗಿ ಈ ಪ್ರಯತ್ನ ಮಾಡಿ ಇದು ಪ್ರಕೃತಿಯ ಸುಂದರ ವರದಾನ ಕಿಡ್ನಿ ಸಮಸ್ಯೆ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಹಾಗಾಗಿ ಕಿಡ್ನಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿರಲಿ ಅತುಲ ಪರಿಹಾರ ಮಾಡುವುದಕ್ಕೆ ಈ ದಿನ ಅದ್ಭುತವಾದ ಮನೆಮದ್ದೊಂದು ಕೆಡಿಸುತ್ತಿದ್ದೇವೆ ಇದನ್ನು ಮಾಡುವುದಕ್ಕೆ ಹೆಚ್ಚು ಪರಿಶ್ರಮ ಪಡಬೇ ಕಾಗಿಲ್ಲ ಖಾಲಿ ಹೊಟ್ಟೆಗೆ ಈ ಎಲೆಗಳನ್ನು ಸೇವಿಸಬೇಕಾಗಿರುತ್ತದೆ.

ಹಾಗಾಗಿ ಈ ಎಲೆಯ ಸಂಪೂರ್ಣ ಮಾಹಿತಿಯನ್ನ ಕೊಡುತ್ತೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಹೌದು ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳಿಂದಾಗಿಯೇ ಕಿಡ್ನಿಯಲ್ಲಿ ಕಲ್ಲು ಆಗುತ್ತಾ ಇರುತ್ತದೆ ಕಿಡ್ನಿಯಲ್ಲಿ ಕಲ್ಲು ಉಂಟಾದಾಗ ಇದರ ಲಕ್ಷಣಗಳು ಏನೆಲ್ಲ ಇರುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಆಗಿರುವ ಸಹ ಕಲ್ಲಿಂದ ನೀವು ಸಮಸ್ಯೆಯನ್ನ ಪಡಬೇಕಾಗುತ್ತದೆ ಕಿಡ್ನಿಯಲ್ಲಿ ಕಲ್ಲು ಆದರೆ ಕಿಡ್ನಿ ತನ್ನ ಕೆಲಸವನ್ನು ಅಷ್ಟು ಸರಿಯಾಗಿ ನಿರ್ವಹಿಸುವುದಿಲ್ಲ ಮತ್ತು ಆ ಭಾಗದಲ್ಲಿ ವಿಪರೀತ ನೋವು ಉಂಟಾಗುತ್ತಾ ಇರುತ್ತದೆ.

ಕಿಡ್ನಿಯಲ್ಲಿ ಕಲ್ಲು ಆಗಿರುವಂತಹ ಆ ಕಲ್ಲಿನ ಗಾತ್ರ ದೊಡ್ಡದಾಗುತ್ತಾ ಹೋದಂತೆ ಹಸಿವಾಗದೇ ಇರುವುದು ವಿಪರೀತ ಹೊಟ್ಟೆ ನೋವು ಬೆನ್ನು ನೋವು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗಾಗಿ ಅದನ್ನು ನೀವು ಗಮನಿಸಿ ಮೊದಲು ವೈದ್ಯರ ಬಳಿ ಹೋಗಿ ಅದಕ್ಕೆ ತಕ್ಕ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೀರಾ ಆದರೆ ನೀವು ಹೋಗಿ ಮೊದಲು ಸ್ಕ್ಯಾನಿಂಗ್ ಮಾಡಿಸಿ ಕೊಂಡು ಕಿಡ್ನಿಯಲ್ಲಿ ಕಲ್ಲು ಇದೆಯೋ ಇಲ್ಲವೋ ಎಂಬುದು ಕನ್ಫರ್ಮ್ ಮಾಡಿ ಬಳಿಕ ನೀವು ಈ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ನಿಮ್ಮ ಈ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲೂ ಕರಗುತ್ತದೆ ಹಾಗೂ ಅದು ನಿಮಗೆ ತಿಳಿಯದೆ ಹೌದು ಮಾತ್ರೆಗಳು ವೇಷ ಮತ್ತು ಇನ್ಯಾವುದೇ ಚಿಕಿತ್ಸೆಯೂ ಬೇಡ ಸಿಡ್ನಿಯಲ್ಲಿ ಅದೃಷ್ಟ ಹಗಲೆಲ್ಲ ಅಷ್ಟು ಸುಲಭವಾಗಿ ಕರಗಿಸಬಹುದು ಈ ವಿಧಾನದಲ್ಲಿ.

ಹೌದು ಈ ಎಲೆ ಕಿಡ್ನಿ ಸಮಸ್ಯೆ ನಿವಾರಣೆಗೆ ಉತ್ತಮ ಮನೆಮದ್ದು ಆಗಿದೆ ಇದನ್ನು ಹಳ್ಳಿಕಡೆ ಪತ್ರ ಚಟ್ಟು ಅಥವಾ ಇನ್ನೂ ಕೆಲವೊಂದು ಕಡೆ ಹಳ್ಳಿ ಪ್ರದೇಶಗಳಲ್ಲಿ ಇದನ್ನು ರಣ ಕಳ್ಳಿ ಅಂತ ಕೂಡ ಕರೆಯುತ್ತಾರೆ.ಹೌದು ಈ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಕರೆಸಿಕೊಳ್ಳುತ್ತದೆ. ನೋಡಲು ಶೋ ಗಿಡ ದಂತೆ ಇರುವ ಈ ಗಿಡ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ಹೊಂದಿದೆ.

ಹಾಗಾಗಿ ಇವತ್ತಿನ ಲೇಖನದಲ್ಲಿ ನೀವು ತಿಳಿಸಿದ ಹೊರಟಿರುವಂತಹ ಈ ಗಿಡದ ವಿಶೇಷತೆ ತಿಳಿದು ನೀವು ಕೂಡ ಇದರ ಪ್ರಯೋಜನ ಪಡೆದುಕೊಳ್ಳಿ ಈ ಎಲ್ಲಿ ಹೇಗೆ ಬಳಸಬೇಕು ಅಂದರೆ ಕೇವಲ 3ಎಲೆಯನ್ನು ಪ್ರತಿದಿನ ಖಾಲಿ ಹೊಟ್ಟೆಗೆ ತಿನ್ನುತ್ತ ಬರಬೇಕು ಇದರ ರಸವನ್ನು ಪೂರ್ಣವಾಗಿ ನುಂಗಬೇಕು ಇದರಿಂದ ಕಟ್ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲು ಕರಗುತ್ತದೆ ಮತ್ತು ಮೂತ್ರದ ಮೂಲಕ ಹೊರ ಹೋಗುತ್ತದೆ.

ಈ ಸರಳ ಪರಿಹಾರ ಪಾಲಿಸುವುದರಿಂದ ನಿಮ್ಮ ತೂಕ ಎನಾದರು ಹೆಚ್ಚಿದ್ದರೆ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ಆ ಕೊಲೆಸ್ಟ್ರಾಲ್ ಅನ್ನು ಕೂಡ ತಗ್ಗಿಸಲು ಸಹಕಾರಿಯಾಗಿರುತ್ತದೆ ಈ ರಣ್ಣ ಕಳ್ಳಿ ಗಿಡ ಹೌದು ಹಲವರು ಈ ಗಿಡವನ್ನು ಶೋ ಗಿಡದಂತೆ ಮನೆಯಲ್ಲಿ ಬೆಳೆಸಿರುತ್ತಾರೆ ಆದರೆ ಅವರಿಗೆ ಆ ಗಿಡದ ಮತ್ತು ಗಿಡದ ಎಲೆಯ ಪ್ರಯೋಜನಗಳು ತಿಳಿದಿರುವುದಿಲ್ಲ. ನೀವು ಕೂಡ ಮುಂದೆ ಏನಾದರೂ ಈ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಈ ಪರಿಹಾರ ಪಾಲಿಸಿ ಸಾಕು ಉತ್ತಮ ಫಲಿತಾಂಶ ಪಡೆದುಕೊಳ್ಳುತ್ತೀರ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment